ದೇವರಾಜ ಪೋಲೀಸರಿಂದ ಕೆ.ಆರ್. ಆಸ್ವತ್ರೆಯಲ್ಲಿ ೪ ಲಕ್ಷ ಬೆಲೆ ಬಾಳುವ Pressure Injector Monitor Tab ಅನ್ನು ಕಳ್ಳತನ ಮಾಡಿದ್ದ ಆರೋಪಿ ಬಂಧನ. Latest ದೇವರಾಜ ಪೋಲೀಸರಿಂದ ಕೆ.ಆರ್. ಆಸ್ವತ್ರೆಯಲ್ಲಿ ೪ ಲಕ್ಷ ಬೆಲೆ ಬಾಳುವ Pressure Injector Monitor Tab ಅನ್ನು ಕಳ್ಳತನ ಮಾಡಿದ್ದ ಆರೋಪಿ ಬಂಧನ. ಭ್ರಷ್ಟರ ಬೇಟೆ September 23, 2022 ಮೈಸೂರು ನಗರದ ಕೆ.ಆರ್.ಆಸ್ವತ್ರೆಯ ಸ್ಕಾನಿಂಗ್ ರೂಂ ನಲ್ಲಿ ಸ್ಕಾನಿಂಗ್ ಮಾಡಲು ಅಳವಡಿಸಿದ್ದ ಸುಮಾರು ೪ ಲಕ್ಷ ಬೆಲೆ ಬಾಳುವ Pressure Injector Monitor...Read More
ಕುಖ್ಯಾತ ಕಳ್ಳನ ಬಂದನ!! Latest ಕುಖ್ಯಾತ ಕಳ್ಳನ ಬಂದನ!! ಭ್ರಷ್ಟರ ಬೇಟೆ September 21, 2022 ಬೀದರ್: ನಗರದ ಆದರ್ಶ ಹಾಗೂ ಜ್ಯೋತಿ ಕಾಲೊನಿಯಲ್ಲಿ ಸರಣಿ ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ ₹ 10 ಲಕ್ಷ...Read More
7 ಜನ ದರೋಡೆಕೋರರ ಬಂದನ!! Latest 7 ಜನ ದರೋಡೆಕೋರರ ಬಂದನ!! ಭ್ರಷ್ಟರ ಬೇಟೆ September 20, 2022 ಕಲಬುರಗಿ: ನಗರದ ಸಬ್ ಅರ್ಬನ್ ಪೊಲೀಸ ಠಾಣೆಯ ವ್ಯಾಪ್ತಿಯ ಕೇರಿ ಭೋಸಗಾ ಹತ್ತಿರ ಜಾನುವಾರುಗಳನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ 07 ಜನ ದರೋಡೆಕೊರರನ್ನು...Read More
ಗ್ರಾಮಸ್ಥರಿಗೆ ಇದ್ದು ಇಲ್ಲದಂತಾದ ತಿಗಣೆ ಗ್ರಾಮದ ರಸ್ತೆ Latest ಗ್ರಾಮಸ್ಥರಿಗೆ ಇದ್ದು ಇಲ್ಲದಂತಾದ ತಿಗಣೆ ಗ್ರಾಮದ ರಸ್ತೆ ಭ್ರಷ್ಟರ ಬೇಟೆ September 19, 2022 ಉತ್ತರಕನ್ನಡ ಜಿಲ್ಲೆಯಲ್ಲಿ ಬರುವಂತಹ ಕದಂಬರನಾಡು ಬನವಾಸಿ ಹತ್ತಿರ ಇರುವ ತಿಗಣೆ ಎಂಬ ಗ್ರಾಮ ಈ ತಿಗಣೆ ಎಂಬ ಗ್ರಾಮದಲ್ಲಿ ಹಲವಾರು ಗ್ರಾಮಸ್ಥರು ತಮ್ಮ...Read More
ಪ್ರಧಾನಿ ಜನ್ಮದಿನಾಚರಣೆಯ ನಿಮಿತ್ತ ಹಣ್ಣು-ಹಂಪಲು ವಿತರಣೆ.! Latest ಪ್ರಧಾನಿ ಜನ್ಮದಿನಾಚರಣೆಯ ನಿಮಿತ್ತ ಹಣ್ಣು-ಹಂಪಲು ವಿತರಣೆ.! ಭ್ರಷ್ಟರ ಬೇಟೆ September 19, 2022 ಮುಂಡಗೋಡ: ಭಾರತೀಯ ಜನತಾ ಪಾರ್ಟಿ ಮುಂಡಗೋಡ ಮಂಡಲ ವತಿಯಿಂದ ಸನ್ಮಾನ್ಯ ನರೇಂದ್ರ ಮೋದಿಯವರ 72ನೇ ಜನ್ಮದಿನದ “ಸೇವಾ ಪಾಕ್ಷಿಕ” ಅಂಗವಾಗಿ ಮುಂಡಗೋಡ ತಾಲೂಕಾ...Read More
FDA ಕೆಲಸ ಕೊಡಿಸುವುದಾಗಿ ವಂಚನೆ; ಲೇಡಿ PSI ಅಶ್ವಿನಿ ಸಸ್ಪೆಂಡ್ Latest FDA ಕೆಲಸ ಕೊಡಿಸುವುದಾಗಿ ವಂಚನೆ; ಲೇಡಿ PSI ಅಶ್ವಿನಿ ಸಸ್ಪೆಂಡ್ ಭ್ರಷ್ಟರ ಬೇಟೆ September 19, 2022 ಮೈಸೂರು: ಎಫ್ ಡಿ ಎ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ಲೇಡಿ ಪಿ ಎಸ್ ಐ ಅಶ್ವಿನಿಯನ್ನು ಅಮಾನತುಗೊಳಿಸಿ ಮೈಸೂರು...Read More
ವಿ.ವಿ.ಪುರಂ ಪೊಲೀಸರಿಂದ ಸ್ವತ್ತು ಕಳುವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೊಳಗಾದ ಮೂವರು ಬಾಲಕರ ವಶ. Latest ವಿ.ವಿ.ಪುರಂ ಪೊಲೀಸರಿಂದ ಸ್ವತ್ತು ಕಳುವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೊಳಗಾದ ಮೂವರು ಬಾಲಕರ ವಶ. ಭ್ರಷ್ಟರ ಬೇಟೆ September 19, 2022 ದಿನಾಂಕ: ೧೭/೦೬/೨೦೨೨ ರಂದು ಬೆಳಿಗ್ಗೆ ವಿ.ವಿ.ಪುರಂ ಠಾಣಾ ಪೊಲೀಸ್ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಯಾದವಗಿರಿಯ ಬ್ರಿಡ್ಞ್ ಬಳಿ ಶುಭೋದಯ ಪಾಯಿಂಟ್ ಕರ್ತವ್ಯದಲ್ಲಿದ್ದಾಗ, ನಂಬರ್...Read More
ಸಿಸಿಬಿ ಪೋಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ. Latest ಸಿಸಿಬಿ ಪೋಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ. ಭ್ರಷ್ಟರ ಬೇಟೆ September 19, 2022 ಸಿ.ಸಿ.ಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿನಾಂಕ ೧೭/೦೯/೨೦೨೨ ರಂದು ಉದಯಗಿರಿ ಪೊಲೀಸ್ ಠಾಣಾ ಸರಹದ್ದು ಗೌಸಿಯಾನಗರದ ಸುಲ್ತಾನ್ ರಸ್ತೆಯಲ್ಲಿರುವ ಖದೀರ್ರವರ ಕೇರಂ...Read More
ಸಿಸಿಬಿ ಪೋಲೀಸರಿಂದ ಎರಡು ಪ್ರತ್ಯೇಕ ಮಟ್ಕಾ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ. Latest ಸಿಸಿಬಿ ಪೋಲೀಸರಿಂದ ಎರಡು ಪ್ರತ್ಯೇಕ ಮಟ್ಕಾ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ. ಭ್ರಷ್ಟರ ಬೇಟೆ September 19, 2022 ಸಿ.ಸಿ.ಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿನಾಂಕ ೧೨/೦೯/೨೦೨೨ ರಂದು ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯಲ್ಲಿರುವ ಕರ್ನಾಟಕ ಆಟೋ ಕುಷನ್ವರ್ಕ್ಸ್ಗೆ ದಾಳಿ ಮಾಡಿ...Read More
ಬಂಗಾರಪೇಟೆ ಪೊಲೀಸರಿಂದ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಆರೋಪಿಯ ಬಂಧನ. Latest ಬಂಗಾರಪೇಟೆ ಪೊಲೀಸರಿಂದ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಆರೋಪಿಯ ಬಂಧನ. ಭ್ರಷ್ಟರ ಬೇಟೆ September 19, 2022 ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಬಂಗಾರಪೇಟೆ ತಾಲ್ಲೂಕು ಕದಿರೇನಹಳ್ಳಿ ಗ್ರಾಮದ ವಾಸಿಯಾದ ಪ್ರವೀಣ್ 28 ವರ್ಷ ಎಂಬಾತ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದು ಕಳ್ಳನನ್ನು ಬಂಧಿಸುವಲ್ಲಿ...Read More