ಕುಡಿದು ನಿಯಂತ್ರಣ ತಪ್ಪಿದ ಕಾರು ಚಾಲಕ: ರೈಲ್ವೆ ಪ್ಲಾಟ್ಫಾರ್ಮ್ ದಾಟಿ ಹಳಿಗಳ ಮೇಲೆ ಉರುಳಿತು ಕಾರು! Latest ಕುಡಿದು ನಿಯಂತ್ರಣ ತಪ್ಪಿದ ಕಾರು ಚಾಲಕ: ರೈಲ್ವೆ ಪ್ಲಾಟ್ಫಾರ್ಮ್ ದಾಟಿ ಹಳಿಗಳ ಮೇಲೆ ಉರುಳಿತು ಕಾರು! nazeer ahamad February 3, 2025 ಕೋಲಾರ ಫೆ.2 : ಟೇಕಲ್ ರೈಲ್ವೆ ನಿಲ್ದಾಣದಲ್ಲಿ ರಾಕೇಶ್ ಎಂಬ ಕಾರು ಚಾಲಕ ಶನಿವಾರ ತಡರಾತ್ರಿ ಕಂಠಪೂರ್ತಿ ಕುಡಿದು ತನ್ನ ಮಾರುತಿ ಸ್ವಿಫ್ಟ್...Read More
ವಿದ್ಯಾರ್ಥಿನಿಯರ ಕೈಯಲ್ಲಿ ಕಾರು ತೊಳಿಸಿದ ಶಿಕ್ಷಕಿ ಅಮಾನತ್ತು. Latest ವಿದ್ಯಾರ್ಥಿನಿಯರ ಕೈಯಲ್ಲಿ ಕಾರು ತೊಳಿಸಿದ ಶಿಕ್ಷಕಿ ಅಮಾನತ್ತು. nazeer ahamad February 3, 2025 ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಂಗಂಪೇಟೆ ಮಂಡಲದ ವೆಂಕಟಾಪುರಂ ಪ್ರಾಥಮಿಕ ಶಾಲೆಯಲ್ಲಿ ನಡೆದ ಒಂದು ಘಟನೆ ವಿವಾದಕ್ಕೆ ಕಾರಣವಾಗಿದೆ. ಶಾಲೆಯ ಶಿಕ್ಷಕಿ ಡಿ....Read More
ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಯುವಕ ದಾರುಣ ಸಾವು Latest ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಯುವಕ ದಾರುಣ ಸಾವು nazeer ahamad February 3, 2025 ತುಮಕೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಯುವಕ ಆಯತಪ್ಪಿ ರೈಲಿನಡಿ ಸಿಲುಕಿ ದುರ್ಮರಣಕ್ಕೀಡಾದ ಘಟನೆ ತುಮಕೂರು ರೈಲು ನಿಲ್ದಾಣದಲ್ಲಿ ನಡೆದಿದೆ. ದುರ್ಘಟನೆಯ ವಿವರ:...Read More
ಕನ್ನಡ ಮತ್ತು ಸಂಸ್ಕೃತಿ ಸಚಿವನ ಕಸರತ್ತು: ತಪ್ಪಾಗಿ “ಶುಭವಾಗಲಿ” ಎಂದು ಬರೆದು ಮುಗಿಸಿದ ಸಚಿವ ಶಿವರಾಜ್ ತಂಗಡಗಿ! Latest ಕನ್ನಡ ಮತ್ತು ಸಂಸ್ಕೃತಿ ಸಚಿವನ ಕಸರತ್ತು: ತಪ್ಪಾಗಿ “ಶುಭವಾಗಲಿ” ಎಂದು ಬರೆದು ಮುಗಿಸಿದ ಸಚಿವ ಶಿವರಾಜ್ ತಂಗಡಗಿ! nazeer ahamad February 3, 2025 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಮಾರಂಭವೊಂದರಲ್ಲಿ ಕನ್ನಡ ಬರೆಯಲು ಹಿಂಜರಿದ ಘಟನೆ ವಿಡಿಯೋ ವೈರಲ್ ಆಗಿದ್ದು, ಈಗ ಅವರು...Read More
ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡ ರೈತ. Latest ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡ ರೈತ. nazeer ahamad February 3, 2025 ಹರಿಹರ: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರ ಪ್ರಕಾರ, 42 ವರ್ಷದ ಎಲ್.ಕೆ....Read More
₹89 ಲಕ್ಷ ಸೈಬರ್ ವಂಚನೆ!: ಧಾರವಾಡದಲ್ಲಿ ಆರೋಪಿ ಬಂಧನ Latest ₹89 ಲಕ್ಷ ಸೈಬರ್ ವಂಚನೆ!: ಧಾರವಾಡದಲ್ಲಿ ಆರೋಪಿ ಬಂಧನ nazeer ahamad February 3, 2025 ಉಡುಪಿ ಜಿಲ್ಲೆಯ ಒಬ್ಬ ಜ್ಯುವೆಲ್ಲರಿ ವ್ಯಾಪಾರಿಯನ್ನು ದಿಗ್ಗಜ ಸೈಬರ್ ಅಪರಾಧಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಶತಾಯಗತಾಯ ಬೆದರಿಕೆ...Read More
ನ್ಯಾಕ್ ಗ್ರೇಡ್ ಲಂಚ ಪ್ರಕರಣ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಸಿಬಿಐ ವಶಕ್ಕೆ Crime ನ್ಯಾಕ್ ಗ್ರೇಡ್ ಲಂಚ ಪ್ರಕರಣ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಸಿಬಿಐ ವಶಕ್ಕೆ nazeer ahamad February 3, 2025 ದಾವಣಗೆರೆ: ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಷನ್ ಕೌನ್ಸಿಲ್ (ನ್ಯಾಕ್) ಗ್ರೇಡ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ...Read More
ಶಾಲಾ ಬಾಲಕನಿಗೆ ದೌರ್ಜನ್ಯ ಆರೋಪ: ಬಿಎಂಟಿಸಿ ಕಂಡಕ್ಟರ್ ವಿರುದ್ಧ ತನಿಖೆ Latest ಶಾಲಾ ಬಾಲಕನಿಗೆ ದೌರ್ಜನ್ಯ ಆರೋಪ: ಬಿಎಂಟಿಸಿ ಕಂಡಕ್ಟರ್ ವಿರುದ್ಧ ತನಿಖೆ nazeer ahamad February 3, 2025 ಬೆಂಗಳೂರು: ಬಿಎಂಟಿಸಿ ಬಸ್ಸಿನ ನಿರ್ವಾಹಕರೊಬ್ಬರು ಶಾಲಾ ಬಾಲಕನಿಗೆ ಕಾಲಿನಿಂದ ಒದ್ದಿದ್ದಾರೆ ಎಂಬ ಆರೋಪ ಹೊರೆಯುತ್ತಿದ್ದಂತೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಕುರಿತಾಗಿ ಗಂಭೀರ...Read More
ತಂದೆಯ ಕೊಲೆ: ಮನೆ ಒಳಗೆ ಹೂತು ಹಾಕಿದ ಅಮ್ಮ ಮಗಳು! ಕಾರಣ ಏನು ಗೊತ್ತಾ. ? Crime ತಂದೆಯ ಕೊಲೆ: ಮನೆ ಒಳಗೆ ಹೂತು ಹಾಕಿದ ಅಮ್ಮ ಮಗಳು! ಕಾರಣ ಏನು ಗೊತ್ತಾ. ? nazeer ahamad February 2, 2025 ಬಿಹಾರದ ಭಾಗಲ್ಪುರ ಜಿಲ್ಲೆಯ ಬರಿ ರಾಮಾಸಿ ಗ್ರಾಮದಲ್ಲಿ ನಾಡನ್ನು ತಲ್ಲಣಗೊಳಿಸಿರುವ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ಕೈಲು ದಾಸ್...Read More
ಸ್ನೇಹಿತನಿಗೆ ಕೊಡಿಸಿದ ಸಾಲ ತಂದ ಆಪತ್ತು.! ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ.! Latest ಸ್ನೇಹಿತನಿಗೆ ಕೊಡಿಸಿದ ಸಾಲ ತಂದ ಆಪತ್ತು.! ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ.! nazeer ahamad February 2, 2025 ನಂಜನಗೂಡು ; ಸ್ನೇಹಿತನಿಗೆ ಖಾಸಗಿ ಬ್ಯಾಂಕ್ ನಲ್ಲಿ ಕೊಡಿಸಿದ ಸಾಲ ವ್ಯಕ್ತಿಗೆ ಮುಳುವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ತಾಲೂಕು ದಂಡೀಕೆರೆ ಗ್ರಾಮದ...Read More