World

ವಿಮಾನದಲ್ಲಿ ಮಹಿಳೆ ಬೆತ್ತಲೆ ಹಾವಳಿ ವಿಡಿಯೋ ವೈರಲ್: ವಿಮಾನ ಹಿಂತಿರುಗಿದ ಘಟನೆ..!

ಹ್ಯೂಸ್ಟನ್‌ನಿಂದ ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 733ನಲ್ಲಿ ನಡೆದ ಅಹಿತಕರ ಘಟನೆಯಿಂದ ಪ್ರಯಾಣಿಕರು ತೀವ್ರ ಆತಂಕ ಅನುಭವಿಸಿದರು. ಸೋಮವಾರ (ಮಾರ್ಚ್ 4) ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಚಾನಕ್ ಬೆತ್ತಲೆಯಾಗಿದ್ದು, ಗೇಟ್‌ಗೆ ಹಿಂತಿರುಗುವಂತೆ ಒತ್ತಾಯಿಸಿದ ಪ್ರಸಂಗ ಸಂಭವಿಸಿದೆ.

ವಿಮಾನದಲ್ಲಿದ್ದ ಮಹಿಳೆ ಇದ್ದಕ್ಕಿದ್ದಂತೆ ಕಿರುಚಲು, ಬಟ್ಟೆ ಬಿಚ್ಚಲು ಪ್ರಾರಂಭಿಸಿದಳು ಎಂದು ವರದಿಯಾಗಿದೆ. ಪ್ರಾರಂಭದಲ್ಲಿ ಸಹಪ್ರಯಾಣಿಕರೊಂದಿಗೆ ಕಿರಿಕಿರಿ, ಬಳಿಕ ಕಾಕ್‌ಪಿಟ್‌ನಲ್ಲಿ ಹೊಡೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಬ್ಬ ಪ್ರಯಾಣಿಕನ ಪ್ರಕಾರ, ಮಹಿಳೆ ಅಸ್ಥಿರವಾಗಿ ಮೇಲಕ್ಕೆ ಮತ್ತು ಕೆಳಗೆ ಜಿಗಿಯುತ್ತಾ, ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸಿದ್ದಳು. ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದ ಈ ಘಟನೆ ಏರ್‌ಲೈನ್ಸ್ ಸಿಬ್ಬಂದಿಯನ್ನು ಕೂಡಾ ಕಿರಿಕಿರಿ ಉಂಟುಮಾಡಿತು.

ಘಟನೆಯ ವಿಡಿಯೋ ವೈರಲ್

ಇಡೀ ಘಟನೆಯನ್ನು ಪ್ರಯಾಣಿಕನೊಬ್ಬ ತನ್ನ ಮೊಬೈಲ್‌ನಲ್ಲಿ ಚಿತ್ರಿಸಿದ್ದಾನೆ. ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಸಂಪೂರ್ಣ ಬೆತ್ತಲೆಯಾಗಿದ್ದು, ವಿಮಾನದ ಒಳಗೆ ನಡೆದಾಡುತ್ತಿರುವುದು, ಕಿರುಚುತ್ತಿರುವುದು ಕಾಣಬಹುದು.

ಈ ಘಟನೆಯ ನಂತರ, ವಿಮಾನವನ್ನು ಗೇಟ್‌ಗೆ ಹಿಂತಿರುಗಿಸಲಾಗಿದ್ದು, ವಿಮಾನ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮಹಿಳೆಯನ್ನು ನಿರ್ವಹಿಸಲು ಮುಂದಾಗಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಭ್ರಷ್ಟರ ಬೇಟೆ

Recent Posts

ವಿವಾಹಿತೆಯೊಂದಿಗೆ ಯುವಕ ಪರಾರಿ: ಸಿಟ್ಟಿಗೆದ್ದ ಗುಂಪಿನಿಂದ ಮನೆ ಮೇಲೆ ಮಾರಣಾಂತಿಕ ದಾಳಿ

ಬೆಳಗಾವಿ ಜಿಲ್ಲೆಯಲ್ಲಿ ಪ್ರೇಮ ಪ್ರಕರಣವೊಂದು ಹಿಂಸಾತ್ಮಕ ತಿರುವು ಪಡೆದಿದ್ದು, ವಿವಾಹಿತೆಯೊಂದಿಗೆ ಯುವಕ ಓಡಿಹೋದ ಹಿನ್ನೆಲೆ ಆತನ ಮನೆಯ ಮೇಲೆ ಗುಂಪೊಂದು…

13 hours ago

ಪಕ್ಕದ ಮನೆ ಯುವತಿಯೊಂದಿಗೆ ಅನೈತಿಕ ಸಂಬಂಧ; ಪ್ರಶ್ನಿಸಿದ್ದಕ್ಕೆ ಕಬ್ಬಿಣದ ರಾಡ್‌ನಿಂದ ಹೊಡೆದು ಪತ್ನಿಯ ಹತ್ಯೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಪತ್ನಿಯೇ ಪತಿಯ ಕ್ರೌರ್ಯಕ್ಕೆ ಬಲಿಯಾದ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಪಕ್ಕದ ಮನೆಯ ಯುವತಿಯೊಂದಿಗೆ ಹೊಂದಿದ್ದ…

13 hours ago

ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಗಂಡನ ಹತ್ಯೆ: ಪತ್ನಿ ಬಂಧನ

ಮೈಸೂರಿನಲ್ಲಿ ದಂಪತಿ ನಡುವಿನ ಕುಟುಂಬ ಕಲಹ ದಾರುಣ ಅಂತ್ಯ ಕಂಡಿದ್ದು, ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಉಂಟಾದ ಜಗಳದಲ್ಲಿ ಪತ್ನಿಯೇ ಗಂಡನನ್ನು…

17 hours ago

ಸತತ 3 ಬಾರಿ UPSC ಫೇಲ್.. ಒಂದೇ ಅಭ್ಯಾಸ ಬದಲಿಸಿ 24ನೇ ವಯಸ್ಸಿಗೆ IAS ಆದ ನೇಹಾ ಬ್ಯಾಡ್ವಲ್!

UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಕನಸು ಲಕ್ಷಾಂತರ ಯುವಕರದ್ದಾಗಿದ್ದರೂ, ಅದನ್ನು ನನಸು ಮಾಡುವುದು ಕೆಲವೇ ಮಂದಿಗೆ ಸಾಧ್ಯವಾಗುತ್ತದೆ. ಹಲವು ಮಂದಿ…

17 hours ago

ಹಳ್ಳಿಯ ಹುಡುಗಿಯಿಂದ ಐಎಎಸ್‌ ಅಧಿಕಾರಿ ತನಕ: ಪ್ರಿಯಾ ರಾಣಿ ಅವರ ಸ್ಪೂರ್ತಿದಾಯಕ ಸಾಧನೆ

ಬಿಹಾರದ ಒಂದು ಸಣ್ಣ ಹಳ್ಳಿಯಿಂದ ಆರಂಭವಾದ ಪ್ರಯಾಣ, ಇಂದು ದೇಶದ ಅತ್ಯುನ್ನತ ನಾಗರಿಕ ಸೇವೆಯಾದ ಐಎಎಸ್‌ ಹುದ್ದೆ ತಲುಪಿದೆ. ದೃಢ…

17 hours ago

ಆರೋಪಿಯ ಬಾಯಿಗೆ ಮರ್ಮಾಂಗ ಇರಿಸಿ ವಿಕೃತ ಮೆರೆದಿದ್ದ ಪಿಎಸ್ಐ ಅರೆಸ್ಟ್..!

ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪೊಲೀಸ್ ಅಧಿಕಾರಿಯೇ ಅಪ್ರಾಪ್ತ ಬಾಲಕರ…

17 hours ago