ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬೆಲ್ಲಾ ಗುಂಡಿಗಳುದೆ ದರ್ಶನವಾಗುತ್ತದೆ .ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ನಿಂತಿರುವುದು ವಾಹನ ಸವಾರರಿಗೆ ವಾಹನ ಹೇಗೆ ಚಲಾಯಿಬೇಕು ಅನ್ನುವುದು ದಿಕ್ಕು ತೋಚದೆ ಕೆಸರಲ್ಲಿ ಚಲಾಯಿಸುಕೊಂಡು ತೆರಳುತ್ತಿದ್ದಾರೆ.
ಹೌದು.. ಕುಂದಗೋಳ ತಾಲೂಕಿನ ಶಿರೂರು ಮಾರ್ಗವಾಗಿ ಕಮಡೊಳ್ಳಿ ಗ್ರಾಮಕ್ಕೆ ತೆರಳಬೇಕಂದರೆ ವಾಹನ ನಿಯಂತ್ರಣದಲ್ಲಿ ಇರಬೇಕು ಅಲ್ಪ ಸ್ವಲ್ಪ ಯಾಮಾರಿದರೆ ತೆಗ್ಗು ಗುಂಡಿಯಲ್ಲಿ ಬಿದ್ದು, ಮೈಯೆಲ್ಲಾ ಕೆಸರು ಬಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಅಷ್ಟಕ್ಕೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರೂರು, ಇಲ್ಲಿಯ ಪರಿಸ್ಥಿತಿ ಹೀಗ ಇದೆ ಅಂದರೆ ಬೇರೆ ಗ್ರಾಮ ಯಾವಾ ಲೆಕ್ಕ? ಜನಪ್ರತಿನಿಧಿಗಳು ಗ್ರಾಮಕ್ಕೆ ಬೆಲೆ ಇಲ್ಲಂದಗೆ ಮಾಡಿದ್ದಾರೆ. ಈ ರಸ್ತೆ ತುಂಬ ತೆಗ್ಗು ದಿನ್ನಿಯಿಂದ ಆವೃತಗೊಂಡಿದ್ದರು ಅಧಿಕಾರಿಗಳು ತೆಪ್ಪೆ ಹಚ್ಚವು ಕೆಲಸ ಕೊಡ ಮಾಡಿಲ್ಲ.
ಇನ್ನೂ ಇಲ್ಲಿನ ಸಾರ್ವಜನಿಕರು ಬೇರಡೆ ಪಲಾಯನ ಮಾಡಬೇಕಾದರೆ ಈ ರಸ್ತೆಯಲ್ಲಿ ಓಡಾಡಬೇಕು, ಹೀಗಾಗಿ ಪ್ರಮುಖ ರಸ್ತೆಯನ್ನೆ ಅವಲಂಬಿತ ಜನ ಅಧಿಕಾರಿಗಳಿಗೆ ಚಿಮಾರಿ ಹಾಕುತ್ತಿದ್ದಾರೆ. ಕುಂದಗೋಳ ಪಟ್ಟಣಕ್ಕೆ ತೆರೆಳಬೇಕಾದ ರಸ್ತೆ ಎದ್ದು ಬಿದ್ದು ಹೋಗಬೇಕು ನಮ್ಮ ಕಷ್ಟ ಆಲಿಸುವರು ಯಾರು ಅಂತ ಅಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ.
ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಕುಂದಗೋಳ ಇಲಾಖೆಯ ಅಡಿಯಲ್ಲಿ 25 ಲಕ್ಷ ರೂಪಾಯಿ ಹಣವನ್ನು ರಸ್ತೆ ಸುಧಾರಣೆಗೆ ತೆಗದು ಇಡಲಾಗಿದೆ ಸದ್ಯ ಆ ರಸ್ತೆ ಸುಧಾರಣೆ ಆಗಿಲ್ಲ.
ವರದಿ: ಶಾನು ಯಲಿಗಾರ
ಬಾಂಗ್ಲಾದೇಶದ ಕಿಶೋರ್ಗಂಜ್ ಜಿಲ್ಲೆಯ ಭೈರಬ್ ರೈಲು ನಿಲ್ದಾಣದಲ್ಲಿ ನಡೆದ ಹೃದಯ ಕಲುಕುವ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ…
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ 15 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು ಗಂಡನ ವರದಕ್ಷಿಣೆ ಕಿರುಕುಳಕ್ಕೆ…
ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು…
66 ವರ್ಷದ ಸೋಮ್ ದೇವ್ ಮತ್ತು 35 ವರ್ಷದ ಯುವತಿಯ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.…
ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಮಾನವ ಸಂಬಂಧಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ,…
ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…