ಕುಂದಗೋಳ; ತಾಲೂಕಿನ ರೊಟ್ಟಿಗವಾಡದಿಂದ ಕೂಡ್ಲಿವಾಡ ಗ್ರಾಮಕ್ಕೆ ಸಮರ್ಪಕ ಕಲ್ಪಿಸುವ ಹಳ್ಳದ ಮಧ್ಯೆ ಡಾಂಬರು ಕಿತ್ತು ಹಳ್ಳಕ್ಕೆ ತಾಗಿದೆ. ಮತ್ತು ಈ ಭಾಗದ ರೈತನ ಹೊಲ ಸಂಪೂರ್ಣ ನೀರಿಗೆ ಕೊಚ್ಚಿ ಹೋಗಿದೆ.
ತಾಲೂಕಿನ ರೊಟ್ಟಿಗವಾಡದಿಂದ ಕೂಡ್ಲಿವಾಡ ಗ್ರಾಮಕ್ಕೆ ಸಂಪರ್ಕಿಸಿವು ರಸ್ತೆ ಮದ್ಯೆ ಹಳ್ಳಕ್ಕೆ ಹೊಂದಿಕೂಂಡಿರುವ ಈ ರಸ್ತೆ ಮಳೆಗೆ ಸಂಪೂರ್ಣ ಕಿತ್ತು, ಈ ಭಾಗದ ರೈತನಿಗೆ ತ್ರೀವ ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೂ ಸಣ್ಣ ನೀರಾವರಿ ಇಲಾಖೆದವರು ನಿರ್ಮಸಿದ ರಸ್ತೆ ಸುರಕ್ಷಿತ ಅಡ್ಡಗೊಡೆ ಸಾಕಾಗುವಷ್ಟು ಆಗದೇ ಇರುವದಕ್ಕೆ ಈ ರೈತನ ಹೊಲ ಪ್ರವಾಹ ಸಿಲುಕಿ ಬಹಳಷ್ಟು ಹಾನಿ ಉಂಟುಮಾಡಿದೆ.
ಇದರ ಜೊತೆಗೆ ಹಳ್ಳ ಅಗಲೀಕರಣ ಆಗದೇ ಸಾಕಷ್ಟು ಹಳ್ಳ ತುಂಬಿ ಪ್ರವಾಹಕ್ಕೆ ತುತ್ತಾಗಿ, ರಸ್ತೆ, ರೈತನ ಹೊಲಗಳು ನಾಶವಾಗಿ ತ್ರೀವ ತೊಂದರಕ್ಕೆ ಹೀಡಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಮಗಾರಿ ನೀಡದೆ ರಾಜಕೀಯದಲ್ಲಿ ನಿರತರಾಗಿದ್ದಾರೆ ಅಂದರೆ ಜನಗಳ ಸಮಸ್ಯೆ ಆಲಿಸುವುರು ಯಾರು? ಅನ್ನುವುದು ಪ್ರಶ್ನೆಯಾಗಿ ಉಳಿದಿದೆ.
ಈ ಕೂಡಲೇ ಅಧಿಕಾರಿಗಳು ಜನಪ್ರತಿನಿಧಿಗಳು ವರದಿ ಗಮನಿಸಿ ಹಳ್ಳದ ಪಕ್ಕ ತಡೆಗೋಡೆ ಮತ್ತು ಹಳ್ಳ ಅಗಲೀಕರಣ ವಿಸ್ತರಣೆ ಆಗಬೇಕು ಅನ್ನುವುದೆ ಈ ಭಾಗದ ಜನರ ಬೇಡಿಕೆಯಾಗಿದೆ.
ವರದಿ;ಶಾನು ಯಲಿಗಾರ
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…