ಕುಂದಗೋಳ; ಕಳೆದ ಮೂರು ನಾಲ್ಕು ತಿಂಗಳದಿಂದ ವಿಪರೀತ ಮಳೆಗೆ ಸಾಕಷ್ಟು ರೈತರ ಬೆಳೆಗಳು ಜಲಾವೃತಗೂಂಡು ಈ ಭಾಗದ ರೈತರಿಗೆ ಬೆಳೆನಾಶವಾಗಿ ಬಹಳಷ್ಟು ನಷ್ಟು ಉಂಟಾಗಿ ರೈತ ತೆಲೆ ಮೇಲೆ ಕೈ ಇಟ್ಟುಕೊಂಡು ಕೊಡುವ ಪರಿಸ್ಥಿತಿ ಎದುರಾಗಿತ್ತು.
ಆದರೆ ಹಂದಿಗಳ ಹಾವಳಿ ಮೀತಿ ಮೀರಿದ್ದು ಯರಗುಪ್ಪಿ ಗ್ರಾಮದಲ್ಲಿ ಜನ ಹೈರಾಣಾಗಿದ್ದಾರೆ. ಗ್ರಾಮದ ರೈತರ ಬಣವೆಗಳಿಗೆ ನುಗ್ಗಿ ದ್ವಂಸ ಮಾಡಿ ಒಟ್ಟಿರುವ ಬಣವೆಗಳು ಚಲ್ಲಾಪಲ್ಲಿಗೊಂಡು ಹಾನಿ ಮಾಡಿರಿವೂ ಉದಾಹರಣೆಗೆ ಳು ಸಹ ಇವೆ. ಇದೊಂದು ಕಡೆ ಆದರೆ,ಗ್ರಾಮದ ಹೊರವಲಯಗಳಲ್ಲಿ ರೈತರ ಗದ್ದೆಗೆ ನುಗ್ಗಿ ಜಮೀನಿನಲ್ಲಿ ಬೆಳೆದ ಕಡ್ಲೆಕಾಯಿ ತಿಂದು ನಾಶಪಡಸಿ , ರೈತರಿಗೆ ತ್ರೀವು ತೊಂದರೆ ಕೊಟ್ಟಿದ್ದಲ್ಲದೇ. ಸಾರ್ವಜನಿಕರಿಗೆ ಆಘಾತ ತಂದೊಡ್ಡಿದೆ.
ಈ ಕುರಿತು ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಊರಿನ ಯುವಕರು ಮೌಖಿಕವಾಗಿ ಮನವಿ ಮಾಡಿಕೂಂಡಿದರು. ಇದನ್ನ ಆದರಿಸಿ ಅಭಿವೃದ್ಧಿ ಅಧಿಕಾರಿಗಳು ಕೊಡ ಕುಂದಗೋಳ ಪೋಲಿಸ್ ಠಾಣೆಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಹಂದಿಗಳ ಮಾಲೀಕರು ಮೇಲೆ ಕ್ರಮ ಆಗದೇ ಇರುವದಕ್ಕೆ ಕಾರವೇನು? ಎಂದು ಊರಿನ ಗ್ರಾಮಸ್ಥರು ಪ್ರಶ್ನೆ ಮಾಡ್ತಾ ಇದಾರೆ.
ಒಟ್ಟಿನಲ್ಲಿ ಹಂದಿಗಳ ಹಾವಳಿ ಬ್ರೇಕ್ ಯಾವಾಗ? ಅನ್ನುವುದು ಪ್ರಶ್ನೆಯಾಗಿ ಉಳಿದಿದೆ.
ವರದಿ; ಶಾನು ಯಲಿಗಾರ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪುತ್ತೂರು…
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಯುದ್ಧದ ಪರಿಣಾಮವಾಗಿ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಆಮದು ವ್ಯತ್ಯಯಗೊಳ್ಳುವ ಭೀತಿ…
ಆಂಧ್ರ ಪ್ರದೇಶದ ಪ್ರೊದ್ದಟೂರು ತಾಲ್ಲೂಕಿನ ಲಿಂಗಾಪುರಂ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಭಾವಿಸಿದ…
ರಾಜ್ಯದಲ್ಲಿ ದಾಂಪತ್ಯ ಸಂಬಂಧಗಳನ್ನು ಬಿಟ್ಟು ಬೇರೊಬ್ಬರ ಜೊತೆ ಓಡಿ ಹೋಗುವ ಘಟನೆಗಳು ಹೆಚ್ಚುತ್ತಿರುವ ನಡುವೆಯೇ, Bengaluruನಲ್ಲಿ ಮತ್ತೊಂದು ಸಂಚಲನಕಾರಿ ಪ್ರಕರಣ…
ಲಂಚ ಸ್ವೀಕರಿಸುತ್ತಿದ್ದ ವೇಳೆ Kerur Police Station ನ ಪಿಎಸ್ಐ Bheemappa Rabakavi ಹಾಗೂ ಪೇದೆ Santosh Biradar ಅವರನ್ನು…
ಒಮ್ಮೆ ತನ್ನ ಪ್ರತಿಭೆಯಿಂದ ರಾಜ್ಯದ ಹೆಮ್ಮೆಯಾಗಿ ಗುರುತಿಸಿಕೊಂಡಿದ್ದ ಯುವ ಅಧಿಕಾರಿ, ಇದೀಗ ಭ್ರಷ್ಟಾಚಾರದ ಆರೋಪದಲ್ಲಿ ಸುದ್ದಿಯಾಗಿದ್ದಾರೆ. Kajal Meena ಎಂಬ…