ಪತಿಯ ಅನೈತಿಕ ಸಂಬಂಧ ಬಯಲಾದ ಬೆನ್ನಲ್ಲೇ ಐತಿಹಾಸಿಕ ತೀರ್ಪು; ಮಾಜಿ ಪತ್ನಿಗೆ ₹6,245 ಕೋಟಿ ಜೀವನಾಂಶ! Crime ಪತಿಯ ಅನೈತಿಕ ಸಂಬಂಧ ಬಯಲಾದ ಬೆನ್ನಲ್ಲೇ ಐತಿಹಾಸಿಕ ತೀರ್ಪು; ಮಾಜಿ ಪತ್ನಿಗೆ ₹6,245 ಕೋಟಿ ಜೀವನಾಂಶ! ಭ್ರಷ್ಟರ ಬೇಟೆ July 28, 2026 ಸಿಯೋಲ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದಲ್ಲಿ ನಡೆದಿರುವ ಬಹುಕೋಟಿ ಮೌಲ್ಯದ ವಿಚ್ಛೇದನ ಪ್ರಕರಣವೊಂದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪತಿಯ ಅನೈತಿಕ...Read More
ಪತ್ನಿ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದಾಗ ವಿಡಿಯೋ ಮಾಡಿದ ಪತಿ! ಕೊಲೆಯೋ? ಆತ್ಮಹತ್ಯೆಯೋ? ಆಕೆಯ ಅಕ್ರಮ ಸಂಬಂಧದ ವಿಡಿಯೋ ಸಹ ಚಿತ್ರಿಸಿದ್ದೆ ಎಂದ ಪತಿ Crime ಪತ್ನಿ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದಾಗ ವಿಡಿಯೋ ಮಾಡಿದ ಪತಿ! ಕೊಲೆಯೋ? ಆತ್ಮಹತ್ಯೆಯೋ? ಆಕೆಯ ಅಕ್ರಮ ಸಂಬಂಧದ ವಿಡಿಯೋ ಸಹ ಚಿತ್ರಿಸಿದ್ದೆ ಎಂದ ಪತಿ ಭ್ರಷ್ಟರ ಬೇಟೆ July 28, 2026 ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದ ಮಹಿಳೆಯ ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. 23 ವರ್ಷದ ಭಾಗ್ಯಶ್ರೀ ಅಲಿಯಾಸ್...Read More
ಮೋದಿ ಫೋಟೋಗೆ ಬೆಂಕಿ ಹಚ್ಚಿ ಸಿಗರೇಟ್ ಹಚ್ಚಿದ ಯುವಕ ಬಂಧನ; ವೈರಲ್ ವಿಡಿಯೋಗೆ ಆಕ್ರೋಶ Crime ಮೋದಿ ಫೋಟೋಗೆ ಬೆಂಕಿ ಹಚ್ಚಿ ಸಿಗರೇಟ್ ಹಚ್ಚಿದ ಯುವಕ ಬಂಧನ; ವೈರಲ್ ವಿಡಿಯೋಗೆ ಆಕ್ರೋಶ ಭ್ರಷ್ಟರ ಬೇಟೆ July 28, 2026 ಬಾರಾಸತ್ (ಪಶ್ಚಿಮ ಬಂಗಾಳ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಛಾಯಾಚಿತ್ರಕ್ಕೆ ಬೆಂಕಿ ಹಚ್ಚಿ, ಅದರಿಂದ ಸಿಗರೇಟ್ ಹಚ್ಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದ...Read More
ಪತ್ನಿ ಬರಲಿಲ್ಲವೆಂದು ಹೆತ್ತ ತಂದೆಯೇ ಮಕ್ಕಳಿಗೆ ವಿಷ ಕುಡಿಸಿದ ದುರಂತ; 10 ವರ್ಷದ ಪುತ್ರಿ ಸಾವು, ಪುತ್ರನ ಸ್ಥಿತಿ ಗಂಭೀರ Crime ಪತ್ನಿ ಬರಲಿಲ್ಲವೆಂದು ಹೆತ್ತ ತಂದೆಯೇ ಮಕ್ಕಳಿಗೆ ವಿಷ ಕುಡಿಸಿದ ದುರಂತ; 10 ವರ್ಷದ ಪುತ್ರಿ ಸಾವು, ಪುತ್ರನ ಸ್ಥಿತಿ ಗಂಭೀರ ಭ್ರಷ್ಟರ ಬೇಟೆ July 28, 2026 ಮೊದಲೇ ಪ್ರೀತಿಸಿ ಮದುವೆಯಾಗಿ ಸುಖವಾಗಿ ಜೀವನ ಆರಂಭಿಸಿದ್ದ ದಂಪತಿಯ ನಡುವೆ ಬೆಳೆದ ಕೌಟುಂಬಿಕ ಕಲಹ ಮತ್ತು ಅನುಮಾನ ಕೊನೆಗೆ ಇಬ್ಬರು ಮುಗ್ಧ ಮಕ್ಕಳ...Read More
ನಾಮಕರಣ ತಡವಾಗಿ ಬಂದ ಪತ್ನಿ: ಮಗುವನ್ನು ನೆಲಕ್ಕೆ ಎಸೆದ ತಂದೆ, ತಲೆಬುರುಡೆ ಪುಡಿ..! Crime ನಾಮಕರಣ ತಡವಾಗಿ ಬಂದ ಪತ್ನಿ: ಮಗುವನ್ನು ನೆಲಕ್ಕೆ ಎಸೆದ ತಂದೆ, ತಲೆಬುರುಡೆ ಪುಡಿ..! ಭ್ರಷ್ಟರ ಬೇಟೆ July 28, 2026 ಬೆಂಗಳೂರು: ನಾಮಕರಣ ಕಾರ್ಯಕ್ರಮಕ್ಕೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ನಿಗದಿತ ಸಮಯಕ್ಕಿಂತ ತಡವಾಗಿ ಬಂದಿದ್ದನ್ನು ಕಾರಣವಾಗಿಸಿಕೊಂಡು ಆಕ್ರೋಶಗೊಂಡ ಪತಿಯೊಬ್ಬ, ತನ್ನ 11 ತಿಂಗಳ...Read More
ದೇಶಭಕ್ತನ ಮುಖವಾಡದ ಹಿಂದೆ ₹150 ಕೋಟಿ ಅಕ್ರಮ ಆಸ್ತಿ! ಎಸಿಬಿ ದಾಳಿಯಲ್ಲಿ ಸರ್ಕಾರಿ ಎಂಜಿನಿಯರ್ ಬಂಡವಾಳ ಬಯಲು Corruption ದೇಶಭಕ್ತನ ಮುಖವಾಡದ ಹಿಂದೆ ₹150 ಕೋಟಿ ಅಕ್ರಮ ಆಸ್ತಿ! ಎಸಿಬಿ ದಾಳಿಯಲ್ಲಿ ಸರ್ಕಾರಿ ಎಂಜಿನಿಯರ್ ಬಂಡವಾಳ ಬಯಲು ಭ್ರಷ್ಟರ ಬೇಟೆ July 28, 2026 ಸಾಮಾಜಿಕ ಜಾಲತಾಣಗಳಲ್ಲಿ ತಾನೊಬ್ಬ ದೇಶಭಕ್ತ, ಪ್ರಾಮಾಣಿಕ ಹಾಗೂ ನೈತಿಕ ವ್ಯಕ್ತಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ತೆಲಂಗಾಣದ ಸರ್ಕಾರಿ ಎಂಜಿನಿಯರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ...Read More
ರೋಡ್ ರೇಜ್ ವಿವಾದದಲ್ಲಿ ಸಿಲುಕಿದ ನ್ಯಾಯಾಧೀಶೆ: ಅಮಾನತಿಗೆ ವಕೀಲರ ಸಂಘದ ಆಗ್ರಹ Crime ರೋಡ್ ರೇಜ್ ವಿವಾದದಲ್ಲಿ ಸಿಲುಕಿದ ನ್ಯಾಯಾಧೀಶೆ: ಅಮಾನತಿಗೆ ವಕೀಲರ ಸಂಘದ ಆಗ್ರಹ ಭ್ರಷ್ಟರ ಬೇಟೆ July 28, 2026 ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಿರಿಯ ಶ್ರೇಣಿ ನ್ಯಾಯಾಧೀಶೆ ಗಾಯತ್ರಿ ವಿರುದ್ಧ ರೋಡ್ ರೇಜ್ಗೆ ಸಂಬಂಧಿಸಿದ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಘಟನೆ...Read More
ಬಿಹಾರ ಬಂದ್ ವೇಳೆ ವಿದ್ಯಾರ್ಥಿಗಳ ಮೇಲೆ ಎಕೆ-47 ಪ್ರದರ್ಶನ: ಅಧಿಕಾರಿ ಅಮಾನತು, ಲಾಠಿಚಾರ್ಜ್ಗೂ ಎನ್ಡಿಎ ಸಂಸದೆ ವಿರೋಧ Crime ಬಿಹಾರ ಬಂದ್ ವೇಳೆ ವಿದ್ಯಾರ್ಥಿಗಳ ಮೇಲೆ ಎಕೆ-47 ಪ್ರದರ್ಶನ: ಅಧಿಕಾರಿ ಅಮಾನತು, ಲಾಠಿಚಾರ್ಜ್ಗೂ ಎನ್ಡಿಎ ಸಂಸದೆ ವಿರೋಧ ಭ್ರಷ್ಟರ ಬೇಟೆ July 27, 2026 ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25ರಂದು ನಡೆದ ‘ಬಿಹಾರ ಬಂದ್’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರು ಎಕೆ-47 ರೈಫಲ್ ಹಿಡಿದು...Read More
‘ಲೀಲಮ್ಮ… ನಿನ್ನ ಗಂಡ ಯಾರಮ್ಮ?’ ಪುಸ್ತಕ ಲೋಕಾರ್ಪಣೆ: ಲೀಲಾವತಿ–ರಾಜ್ಕುಮಾರ್ ಕುರಿತ ವಿವಾದಗಳಿಗೆ ದಾಖಲೆಗಳ ಸಮೇತ ಉತ್ತರ ಎಂದ ಎನ್.ಆರ್. ರಮೇಶ್ Cinema ‘ಲೀಲಮ್ಮ… ನಿನ್ನ ಗಂಡ ಯಾರಮ್ಮ?’ ಪುಸ್ತಕ ಲೋಕಾರ್ಪಣೆ: ಲೀಲಾವತಿ–ರಾಜ್ಕುಮಾರ್ ಕುರಿತ ವಿವಾದಗಳಿಗೆ ದಾಖಲೆಗಳ ಸಮೇತ ಉತ್ತರ ಎಂದ ಎನ್.ಆರ್. ರಮೇಶ್ ಭ್ರಷ್ಟರ ಬೇಟೆ July 27, 2026 ಕನ್ನಡದ ಹಿರಿಯ ನಟಿ ದಿವಂಗತ ಲೀಲಾವತಿ ಅವರ ಜೀವನ, ಅವರ ಪತಿ ಮಹಾಲಿಂಗ ಭಾಗವತರ್ ಅವರ ಹಿನ್ನೆಲೆ ಹಾಗೂ ಈ ಇಬ್ಬರ ಜೀವನಕ್ಕೆ...Read More
‘ನಾನು ಪೋಸ್ಟ್ ಡಿಲೀಟ್ ಮಾಡುವುದಿಲ್ಲ’: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸಂಸದೆ ಪುತ್ರಿಯ ಬಹಿರಂಗ ಸವಾಲ್ Latest ‘ನಾನು ಪೋಸ್ಟ್ ಡಿಲೀಟ್ ಮಾಡುವುದಿಲ್ಲ’: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸಂಸದೆ ಪುತ್ರಿಯ ಬಹಿರಂಗ ಸವಾಲ್ ಭ್ರಷ್ಟರ ಬೇಟೆ July 27, 2026 ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಒಡಿಶಾದ...Read More