ಹುಬ್ಬಳ್ಳಿಯಲ್ಲಿ ನಿಲ್ಲದ ಕ್ರೈಮ್, ಇದಕ್ಕೆ ಹೊಣೆ ಯಾರು..? Latest ಹುಬ್ಬಳ್ಳಿಯಲ್ಲಿ ನಿಲ್ಲದ ಕ್ರೈಮ್, ಇದಕ್ಕೆ ಹೊಣೆ ಯಾರು..? ಭ್ರಷ್ಟರ ಬೇಟೆ October 7, 2022 ಹುಬ್ಬಳ್ಳಿ: ಮನೆಯ ಮುಂದೇ ನಿಲ್ಲಬೇಡ ಎಂದಿದ್ದಕ್ಕೇ ಕಾಂಗ್ರೆಸ್ ಯುವ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೋನಿಯಾ ಗಾಂಧಿನಗರದ ನಿಜಾಮುದ್ದಿನ ಪ್ಲಾಟ್...Read More
ಟಿಪ್ಪು ಎಕ್ಸ್ಪ್ರೆಸ್ ಮತ್ತು ತಾಳಗುಪ್ಪ ರೈಲಿನ ಹೆಸರು ಬದಲಾವಣೆ. Latest ಟಿಪ್ಪು ಎಕ್ಸ್ಪ್ರೆಸ್ ಮತ್ತು ತಾಳಗುಪ್ಪ ರೈಲಿನ ಹೆಸರು ಬದಲಾವಣೆ. ಭ್ರಷ್ಟರ ಬೇಟೆ October 7, 2022 ಟಿಪ್ಪು ಎಕ್ಸ್ಪ್ರೆಸ್ ಮತ್ತು ತಾಳಗುಪ್ಪ ಎಕ್ಸ್ಪ್ರೆಸ್ ರೈಲಿನ ಹೆಸರನ್ನು ರೈಲ್ವೆ ಇಲಾಖೆ ಬದಲಾಯಿಸಿದೆ. ಮೈಸೂರು ತಾಳಗುಪ್ಪ ನಡುವೆ ಸಂಚರಿಸುವಂತಹ ತಾಳಗುಪ್ಪ ಎಕ್ಸ್ಪ್ರೆಸ್ ಅನ್ನು...Read More
ಮೇವು ತರಲು ಹೊಲಕ್ಕೆ ಹೋದವನು ಸುಟ್ಟ ಆಸ್ತಿ ಪಂಜರವಾಗಿ ಪತ್ತೆ; ಹೆಸ್ಕಾಂ ವಿರುದ್ಧ ದಾಖಲಾಯಿತು ಪ್ರಕರಣ! Latest ಮೇವು ತರಲು ಹೊಲಕ್ಕೆ ಹೋದವನು ಸುಟ್ಟ ಆಸ್ತಿ ಪಂಜರವಾಗಿ ಪತ್ತೆ; ಹೆಸ್ಕಾಂ ವಿರುದ್ಧ ದಾಖಲಾಯಿತು ಪ್ರಕರಣ! ಭ್ರಷ್ಟರ ಬೇಟೆ October 7, 2022 ಖಾನಾಪುರ: ಸೆಪ್ಟೆಂಬರ್ 12ರಂದು ಹಸುಗಳಿಗೆ ಮೇವು ತರಲು ಮನೆಯವರಿಗೆ ತಿಳಿಸಿ ರಾಮಚಂದ್ರ ಎಂಬಾತ ಹೊಲಕ್ಕೆ ತೆರಳಿರುತ್ತಾನೆ. ಎಷ್ಟೊತ್ತಾದರೂ ಮನೆಗೆ ಮರಳದ ಕಾರಣ ಎಲ್ಲಾ...Read More
ಗೋಬಿ ಮಂಚೂರಿ ಮುಖಕ್ಕೆ ಎಸೆದ ಅಜ್ಜಿಯನ್ನೇ ಕೊಂದ ಮೊಮ್ಮಗ Latest ಗೋಬಿ ಮಂಚೂರಿ ಮುಖಕ್ಕೆ ಎಸೆದ ಅಜ್ಜಿಯನ್ನೇ ಕೊಂದ ಮೊಮ್ಮಗ ಭ್ರಷ್ಟರ ಬೇಟೆ October 7, 2022 2016ರ ಆಗಸ್ಟ್ನಲ್ಲಿ ಕೆಂಗೇರಿ ಸ್ಯಾಟಲೈಟ್ನಲ್ಲಿ ಕೊಲೆ ಮಾಡಿ 6 ತಿಂಗಳು ಮನೆಯಲ್ಲೇ ಶವವನ್ನು ಆರೋಪಿಗಳು ಹೂತಿಟ್ಟಿದ್ದರು. ಶಾಂತಕುಮಾರಿ, ಮಗಳು ಶಶಿಕಲಾ, ಮೊಮ್ಮಗ ಸಂಜಯ್...Read More
ಶಿರಸಿ ಪೊಲೀಸರಿಂದ ಬರ್ಜರಿ ಬೇಟೆ; ಘಟನೆ ನಡೆದ 6 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ. Latest ಶಿರಸಿ ಪೊಲೀಸರಿಂದ ಬರ್ಜರಿ ಬೇಟೆ; ಘಟನೆ ನಡೆದ 6 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ. ಭ್ರಷ್ಟರ ಬೇಟೆ October 7, 2022 ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಮ್ಮೆನಳ್ಳಿ ಗ್ರಾಮದ ಬಳಿ ಬರುವ ಹಣಗರ ಹತ್ತಿರ ವ್ಯಕ್ತಿಯೊಬ್ಬನ ಬಳಿ ಇರುವ ಮೊಬೈಲ್ 11000...Read More
ಸೊನ್ನ ಗ್ರಾಮದಲ್ಲಿ ರಸ್ತೆಯಲ್ಲ ಚರಂಡಿಮಯ! Latest ಸೊನ್ನ ಗ್ರಾಮದಲ್ಲಿ ರಸ್ತೆಯಲ್ಲ ಚರಂಡಿಮಯ! ಭ್ರಷ್ಟರ ಬೇಟೆ October 6, 2022 ಕಲಬುರಗಿ: ಭಾರತ ಸರ್ಕಾರವು ಸ್ವಚ್ಛತೆಗೆ ಅಂತ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛ ಭಾರತ...Read More
ಯಲ್ಲಾಪುರ ಪಟ್ಟಣದ ಪ್ರಸಿದ್ಧ ದೇವಾಲಯವೊಂದರಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಕತ್ರನಾಕ್ ಕಳ್ಳರು Latest ಯಲ್ಲಾಪುರ ಪಟ್ಟಣದ ಪ್ರಸಿದ್ಧ ದೇವಾಲಯವೊಂದರಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಕತ್ರನಾಕ್ ಕಳ್ಳರು ಭ್ರಷ್ಟರ ಬೇಟೆ October 6, 2022 ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರವೀಂದ್ರ ನಗರದ ಶಕ್ತಿ ಗಣಪತಿ ದೇವಸ್ಥಾನದ ಕಾಣಿಕೆಯ ಹುಂಡಿಯನ್ನು ಕಳುವು ಮಾಡಿದ ಘಟನೆ ದೀ 3/10/2022 ರಂದು...Read More
ರಸ್ತೆ ದುರಸ್ತಿ ಯಾವಾಗ? Latest ರಸ್ತೆ ದುರಸ್ತಿ ಯಾವಾಗ? ಭ್ರಷ್ಟರ ಬೇಟೆ October 4, 2022 ಕುಂದಗೋಳ: ತಾಲೂಕಿನ ಯರಗುಪ್ಪಿಯಿಂದ ಮುಳ್ಳಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಮೂರನಾಲ್ಕು ತಿಂಗಳಿಂದ ಸತತವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳು ನೆಲಕಚ್ಚಿ...Read More
ಕೊಳಚೆ ಗುಂಡಿಯಾದ ರಸ್ತೆಗಳು ಕಣ್ಣಿದ್ದು ಕುರುಡಾದ ಜೇವರ್ಗಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು. Latest ಕೊಳಚೆ ಗುಂಡಿಯಾದ ರಸ್ತೆಗಳು ಕಣ್ಣಿದ್ದು ಕುರುಡಾದ ಜೇವರ್ಗಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು. ಭ್ರಷ್ಟರ ಬೇಟೆ October 4, 2022 ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಚ್ಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೇಗಿನಾಳ ಗ್ರಾಮಹಿದ ಸೊನ್ನ ಗ್ರಾಮಕೆ ಹೋಗುವ ರಸ್ತೆ ಓಡಾಡುವ ಸ್ಥಳಗಳೆಲ್ಲಿ...Read More
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಶಿವಮೊಗ್ಗಕ್ಕೆ ಗಡಿಪಾರು Latest ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಶಿವಮೊಗ್ಗಕ್ಕೆ ಗಡಿಪಾರು ಭ್ರಷ್ಟರ ಬೇಟೆ October 3, 2022 ಕಲಬುರಗಿ: ಜಿಲ್ಲೆ ಮತ್ತು ಯಾದಗಿರಿ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡರನ್ನು ಒಂದು ವರ್ಷ ಕಾಲ ಗಡಿಪಾರು...Read More