ಬಂದೂಕು ತೋರಿಸಿ ಯುವತಿಯ ಮೇಲೆ ಅತ್ಯಾಚಾರ! Latest ಬಂದೂಕು ತೋರಿಸಿ ಯುವತಿಯ ಮೇಲೆ ಅತ್ಯಾಚಾರ! ಭ್ರಷ್ಟರ ಬೇಟೆ October 11, 2022 ಬ್ಯೂಟಿ ಪಾರ್ಲರ್ ನಡೆಸುತ್ತಿರುವಂತಹ ಮಹಿಳೆಗೆ ಬಂದೂಕು ತೋರಿಸಿ ಅತ್ಯಾಚಾರ ನಡೆಸಿರುವಂತಹ ಘಟನೆ ಗಜಿಯಾಬಾದ್ ನ ಮುರಾದ್ ನಗರದಲ್ಲಿ ನಡೆದಿದೆ. ಬ್ಯೂಟಿ ಪಾರ್ಲರ್ ನ...Read More
ವಿದ್ಯಾರ್ಥಿನಿ ಮೇಲೆ ಬಸ್ ಹರಿದ ಪ್ರಕರಣ; ಬಿಎಂಟಿಸಿ ಚಾಲಕ ಅರೆಸ್ಟ್. Latest ವಿದ್ಯಾರ್ಥಿನಿ ಮೇಲೆ ಬಸ್ ಹರಿದ ಪ್ರಕರಣ; ಬಿಎಂಟಿಸಿ ಚಾಲಕ ಅರೆಸ್ಟ್. ಭ್ರಷ್ಟರ ಬೇಟೆ October 11, 2022 ಬಸ್ ಹತ್ತುವಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿ ಕೆಳಗೆ ಬಿದ್ದ ಪರಿಣಾಮ ಬಿಎಂಟಿಸಿ ಬಸ್ ವಿದ್ಯಾರ್ಥಿನಿಯ ಮೇಲೆ ಹರಿದಿತ್ತು. ಈ ಘಟನೆ ಜ್ಞಾನಭಾರತಿ ವಿಶ್ವವಿದ್ಯಾಲಯ ಕ್ಯಾಂಪಸ್...Read More
ಕೇಕ್ ಕತ್ತರಿಸುವ ಚಾಕುವಿನಲ್ಲಿ ಸ್ನೇಹಿತನ ಕತ್ತು ಕೊಯ್ದ ಪಾಪಿ. Latest ಕೇಕ್ ಕತ್ತರಿಸುವ ಚಾಕುವಿನಲ್ಲಿ ಸ್ನೇಹಿತನ ಕತ್ತು ಕೊಯ್ದ ಪಾಪಿ. ಭ್ರಷ್ಟರ ಬೇಟೆ October 11, 2022 ಚಿಂತಾಮಣಿ: ಬರ್ತಡೆ ಪಾರ್ಟಿಗೆ ಎಂದು ಯುವಕ ನನ್ನು ಕರೆಸಿಕೊಂಡು ಕಂಟಪೂರ್ತಿ ಕುಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ...Read More
ಸರ್ಕಾರಿ ಕಚೇರಿಯ ಮೇಲೆ ಬೃಂದಾವನ ಬೆಳೆಸಲು ಮುಂದಾಗಿದ್ದೀರಾ ಸೋಂಬೇರಿಗಳೇ? Latest ಸರ್ಕಾರಿ ಕಚೇರಿಯ ಮೇಲೆ ಬೃಂದಾವನ ಬೆಳೆಸಲು ಮುಂದಾಗಿದ್ದೀರಾ ಸೋಂಬೇರಿಗಳೇ? ಭ್ರಷ್ಟರ ಬೇಟೆ October 11, 2022 ಕೆಲವು ಸೋಂಬೇರಿ ಅಧಿಕಾರಿಗಳು ತಮ್ಮ ಮನೆಗಳನ್ನು ಮಾತ್ರ ಸ್ವಚ್ಛವಾಗಿ ಕಾಪಾಡಿಕೊಳ್ಳುತ್ತಾರೆ ಆದರೆ ಸರ್ಕಾರಿ ಕಚೇರಿಗಳನ್ನು ಮಾತ್ರ ನೋಡಬಾರದ ಸ್ಥಿತಿಯಲ್ಲಿ ಇಟ್ಟುಕೊಂಡಿರುತ್ತಾರೆ. ತುಮಕೂರಿನ ಜಿಲ್ಲಾಧಿಕಾರಿ...Read More
ಅಕ್ಟೋಬರ್ 13 ರಂದು ಕಲಬುರಗಿಯಲ್ಲಿ ಉದ್ಯೋಗ ಮೇಳ. Latest ಅಕ್ಟೋಬರ್ 13 ರಂದು ಕಲಬುರಗಿಯಲ್ಲಿ ಉದ್ಯೋಗ ಮೇಳ. ಭ್ರಷ್ಟರ ಬೇಟೆ October 11, 2022 ಕಲಬುರಗಿ ಹೊಸ ಜೇವರ್ಗಿ ರಸ್ತೆಯ ಗೋದುತಾಯಿ ಕಾಲೋನಿಯ ಶಿವಾ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ...Read More
ಕಾರು ಸ್ಕೂಟರ್ ನಡುವೆ ಬೀಕರ ರಸ್ತೆ ಅಪಘಾತ! ದೇವಸ್ಥಾನಕ್ಕೆ ನುಗ್ಗಿದ ಕಾರು; ಯಮನ ಪಾದ ಸೇರಿದ ಜೀವ. Latest ಕಾರು ಸ್ಕೂಟರ್ ನಡುವೆ ಬೀಕರ ರಸ್ತೆ ಅಪಘಾತ! ದೇವಸ್ಥಾನಕ್ಕೆ ನುಗ್ಗಿದ ಕಾರು; ಯಮನ ಪಾದ ಸೇರಿದ ಜೀವ. ಭ್ರಷ್ಟರ ಬೇಟೆ October 11, 2022 ಮಂಡ್ಯ ಜಿಲ್ಲೆಯ ಮೈಸೂರು ಬೆಂಗಳೂರು ಹೆದ್ದಾರಿಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ತೆಂಗಿನಕಾಯಿ ವ್ಯಾಪಾರ ಮುಗಿಸಿಕೊಂಡು ಸ್ಕೂಟರ್ ನಲ್ಲಿ...Read More
ದೇವಸ್ಥಾನಗಳಿಗೆ ಹಣ ಕೊಡುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ: ಸಚಿವ ಹೆಬ್ಬಾರ್ Latest ದೇವಸ್ಥಾನಗಳಿಗೆ ಹಣ ಕೊಡುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ: ಸಚಿವ ಹೆಬ್ಬಾರ್ ಭ್ರಷ್ಟರ ಬೇಟೆ October 11, 2022 ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದಿನಾಂಕ 09/10/2022 ರಂದು ಶ್ರೀ ಮರಿಯಮ್ಮ ದೇವಿ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಜೀರ್ಣೋದ್ದಾರ...Read More
ಠಾಣೆಯಲ್ಲಿ ಲಾಟಿ ಪ್ರಹಾರ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಅಮಾನತು. Latest ಠಾಣೆಯಲ್ಲಿ ಲಾಟಿ ಪ್ರಹಾರ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಅಮಾನತು. ಭ್ರಷ್ಟರ ಬೇಟೆ October 10, 2022 ಬಾಗಲಕೋಟೆ: ಸಪ್ಟೆಂಬರ್ 6ನೇ ತಾರೀಕು ಕೆರೂರಿನಲ್ಲಿ ನಡೆಯುತ್ತಿದ್ದಂತಹ ಗಣೇಶ ವಿಸರ್ಜನೆ ವೇಳೆ ಸಿಪಿಐ ಕರಿಯಪ್ಪ ಬನ್ನಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದ...Read More
ಸೇನಾ ದೈಹಿಕ ಪರೀಕ್ಷೆಗಾಗಿ ಆಸ್ಸಾಂ ಗೆ ತೆರಳಿದ್ದ ಅಳ್ನಾವರದ ಯುವಕನಿಗೆ ಹೃದಯಾಘಾತ! Latest ಸೇನಾ ದೈಹಿಕ ಪರೀಕ್ಷೆಗಾಗಿ ಆಸ್ಸಾಂ ಗೆ ತೆರಳಿದ್ದ ಅಳ್ನಾವರದ ಯುವಕನಿಗೆ ಹೃದಯಾಘಾತ! ಭ್ರಷ್ಟರ ಬೇಟೆ October 10, 2022 ಅಳ್ನಾವರ: ಸೇನಾ ಭರ್ತಿಗೆಂದು ಆಸ್ಸಾಂಗೆ ತೆರಳಿದ್ದ ಅಭ್ಯರ್ಥಿ ದರ್ಶನ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಅಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ ಬೀಡಕರ್...Read More
ಪತ್ನಿಯ ಕತ್ತು ಸೀಳಿ ಕೊಂದ ವೃದ್ಧ. Latest ಪತ್ನಿಯ ಕತ್ತು ಸೀಳಿ ಕೊಂದ ವೃದ್ಧ. ಭ್ರಷ್ಟರ ಬೇಟೆ October 10, 2022 ದಾವಣಗೆರೆಯ ಹೆಗಡೆ ನಗರದ ನಿವಾಸಿಯಾದಂತಹ ವೃದ್ಧ ಚಮನ್ ಸಾಬ್ ಹಾಗೂ ವೃದ್ಧೆ ಪಕೀರ ಬಾನು ಕಳೆದ 50 ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ....Read More