ಶ್ರೀ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಆಭರಣ ಕಳ್ಳತನ; ಕದಿಮರಿಗಾಗಿ ಬಲೆ ಬೀಸಿರುವ ಪೊಲೀಸರು! Latest ಶ್ರೀ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಆಭರಣ ಕಳ್ಳತನ; ಕದಿಮರಿಗಾಗಿ ಬಲೆ ಬೀಸಿರುವ ಪೊಲೀಸರು! ಭ್ರಷ್ಟರ ಬೇಟೆ August 29, 2023 ತುಮಕೂರಿನ ಪಾಂಡುರಂಗ ನಗರದಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಇದೇ ತಿಂಗಳು 22 ನೇ ತಾರೀಕು ಸುಮಾರು ಮಧ್ಯಾಹ್ನ 2 ಗಂಟೆಯಿಂದ...Read More
ಕಡೂರು ಹಿಂದಿನ ತಶೀಲ್ದಾರ್ ಜೆ. ಉಮೇಶ್ ಮೇಲೆ FIR ದಾಖಲು Latest ಕಡೂರು ಹಿಂದಿನ ತಶೀಲ್ದಾರ್ ಜೆ. ಉಮೇಶ್ ಮೇಲೆ FIR ದಾಖಲು ಭ್ರಷ್ಟರ ಬೇಟೆ August 14, 2023 ಕಡೂರು ತಾಲೂಕ್ಕಿನ ಬೀರೂರು ಹೋಬಳಿಯ. ಉಲಿನಾಗರು ಗ್ರಾಮದ ಸರ್ವೇ ನಂಬರ್ 43 ರಲ್ಲಿ 5.04 ಎಕರೆ ಸರ್ಕಾರಿ ಬೀಳು ಜಮೀನನ್ನು ಖಾಸಗಿ ವೆಕ್ತಿಗಳಿಗೆ...Read More
ಲಾಲ್ ಬಾಗ್ ನಲ್ಲಿ ಜನವೋ ಜನ; ಫಲಪುಷ್ಪ ಪ್ರದರ್ಶನ ಅದ್ಭುತ. Latest ಲಾಲ್ ಬಾಗ್ ನಲ್ಲಿ ಜನವೋ ಜನ; ಫಲಪುಷ್ಪ ಪ್ರದರ್ಶನ ಅದ್ಭುತ. ಭ್ರಷ್ಟರ ಬೇಟೆ August 13, 2023 ಬೆಂಗಳೂರಿನ ಲಾಲ್ಬಾಗ್ ನಲ್ಲಿ ನಡೆಯುತ್ತಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ವೀಕೆಂಡ್ನಲ್ಲಿ ಹೆಚ್ಚಿನ ಪ್ರಮಾಣದ ಜನರು ಲಾಲ್ ಬಾಗ್ನ ವೀಕ್ಷಿಸಲು ಬಂದಿದ್ದು ಅದ್ಭುತವಾದ ಫಲ...Read More
ಕಳಪೆ ಗುಣಮಟ್ಟದ ಕಬ್ಬಿಣ ಬಳಸಿ ಬಸ್ಸ್ ತಂಗುದಾಣ ನಿರ್ಮಾಣ – ಪ್ರಯಾಣಿಕರಿಗೆ ಆತಂಕ! Latest ಕಳಪೆ ಗುಣಮಟ್ಟದ ಕಬ್ಬಿಣ ಬಳಸಿ ಬಸ್ಸ್ ತಂಗುದಾಣ ನಿರ್ಮಾಣ – ಪ್ರಯಾಣಿಕರಿಗೆ ಆತಂಕ! ಭ್ರಷ್ಟರ ಬೇಟೆ August 8, 2023 ಕೊಟ್ಟೂರು ಪಟ್ಟಣದ ಗಾಂಧಿ ವೃತದ ಬಿಡಿಸಿಸಿ ಬ್ಯಾಂಕ್ ಮುಂಭಾಗದ ಹತ್ತಿರ ಇರುವ ಬಸ್ ತಂಗುದಾಣದ ಮೇಲ್ಚಾವಣೆಯ ನಾಲ್ಕ್ ಪಿಲ್ಲರ್ ಗಳು ಕೊಳೆತು ಹೋಗಿ...Read More
ಸರಕಾರಿ ಸಂಸ್ಥೆಗೆ ಸೇರಿದ ಮರಗಳ ಅಕ್ರಮ ಸಾಗಾಟ! Latest ಸರಕಾರಿ ಸಂಸ್ಥೆಗೆ ಸೇರಿದ ಮರಗಳ ಅಕ್ರಮ ಸಾಗಾಟ! ಭ್ರಷ್ಟರ ಬೇಟೆ August 8, 2023 ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಆವರಣದಲ್ಲಿದ್ದ ಮರ ಅಕ್ರಮ ಸಾಗಾಟವಾಗಿದ್ದು ಕಚೇರಿ ಕಾರ್ಯದರ್ಶಿಯವರಿಗೂ ಮಾಹಿತಿ ಇಲ್ಲದೆ ಮರ ಸಾಗಾಟವಾಗಿರುವುದು ಕುತೂಹಲಕ್ಕೆ...Read More
ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಬಸ್; ಓರ್ವನ ಕಾಲಿಗೆ ಗಂಭೀರ ಗಾಯ. Latest ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಬಸ್; ಓರ್ವನ ಕಾಲಿಗೆ ಗಂಭೀರ ಗಾಯ. ಭ್ರಷ್ಟರ ಬೇಟೆ August 8, 2023 ನವಲಗುಂದ ಪಟ್ಟಣದ ಮತ್ತು ಚೆನ್ನಮ್ಮನ ಕೆರೆಯ ಮಧ್ಯೆದ ಅಣ್ಣಿಗೇರಿ ಮಾರ್ಗದಲ್ಲಿ ಸಾರಿಗೆ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆದಲ್ಲಿ ಭೀಕರ ಅಪಘಾತ ಸಂಭವಸಿದ್ದು ಅದೃಷ್ಟಾವತ...Read More
ಹೆಣ್ಣು ಮಗುವನ್ನು ತಿಪ್ಪೆಗೆ ಎಸೆದು ಹೋದ ಪಾಪಿಗಳು! Latest ಹೆಣ್ಣು ಮಗುವನ್ನು ತಿಪ್ಪೆಗೆ ಎಸೆದು ಹೋದ ಪಾಪಿಗಳು! ಭ್ರಷ್ಟರ ಬೇಟೆ August 3, 2023 ಯಡ್ರಾಮಿ : ಯಾರೋ ಪಾಪಿಗಳು ಹೆಣ್ಣು ಮಗುವನ್ನು ಹೆತ್ತು ತಿಪ್ಪೆ ಯಲ್ಲಿ ಎಸದು ಹೋಗಿರುವ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದೆ. ಯಡ್ರಾಮಿ...Read More
ಕುಡಿದ ಮತ್ತಿನಲ್ಲಿ ಪಾನ್ ಶಾಪ್ ಅಂಗಡಿ ಮಾಲೀಕನಿಂದ ಹಲ್ಲೆ ಮಾಡಿಸಿಕೊಂಡು ಆಸ್ಪತ್ರೆ ಸೇರಿದ ಆಟೋ ಚಾಲಕ. Latest ಕುಡಿದ ಮತ್ತಿನಲ್ಲಿ ಪಾನ್ ಶಾಪ್ ಅಂಗಡಿ ಮಾಲೀಕನಿಂದ ಹಲ್ಲೆ ಮಾಡಿಸಿಕೊಂಡು ಆಸ್ಪತ್ರೆ ಸೇರಿದ ಆಟೋ ಚಾಲಕ. ಭ್ರಷ್ಟರ ಬೇಟೆ July 31, 2023 ಮದ್ಯಪಾನ ಮಾಡಿ ನಿಶೆಯಲ್ಲಿ ಪಾನಶಾಪ್ ಅಂಗಡಿಗೆ ಹೋಗಿ ಬೇಕಾಗಿದ್ದನ್ನ ಪಡೆದು ಕೊಂಡಿದ್ದಾನೆ ನಂತರ ಪಾನ್ ಶಾಪ್ ಅಂಗಡಿ ಮಾಲೀಕ ಹಣ ಕೊಡಿ ಎಂದರೇ...Read More
ಸರ್ಕಾರಿ ಶಾಲಾ ಕೊಠಡಿಯ ಮೇಲ್ಪದರ ಬಿದ್ದು ನಾಲ್ಕು ವಿದ್ಯಾರ್ಥಿಗಳಿಗೆ ಗಾಯ! Latest ಸರ್ಕಾರಿ ಶಾಲಾ ಕೊಠಡಿಯ ಮೇಲ್ಪದರ ಬಿದ್ದು ನಾಲ್ಕು ವಿದ್ಯಾರ್ಥಿಗಳಿಗೆ ಗಾಯ! ಭ್ರಷ್ಟರ ಬೇಟೆ July 30, 2023 ಕಳೆದ 3-4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲಾ ಕಟ್ಟಡದ ಮೇಲ್ಛಾವಣಿಯ ಮೇಲ್ಪದರ ಕಳಚಿ ಬಿದ್ದ ಪರಿಣಾಮದಿಂದ ಅದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ...Read More
ಹಳೇ ಹುಬ್ಬಳ್ಳಿಯಲ್ಲಿ ಜೂಜುಕೋರರನ್ನು ಬಂಧಿಸಿದ ಸಿಸಿಬಿ ಪೊಲೀಸರು. Latest ಹಳೇ ಹುಬ್ಬಳ್ಳಿಯಲ್ಲಿ ಜೂಜುಕೋರರನ್ನು ಬಂಧಿಸಿದ ಸಿಸಿಬಿ ಪೊಲೀಸರು. ಭ್ರಷ್ಟರ ಬೇಟೆ July 30, 2023 ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ನಗರದಲ್ಲಿ ಗುಂಪು ಕಟ್ಟಿಕೊಂಡು ಜೂಜು ( ಇಸ್ಪೆಟ್ ) ಆಟದಲ್ಲಿ ತೊಡಗಿದ್ದ 5 ಜನ...Read More