ಕಾಲೇಜಿನಲ್ಲಿ ಬೀಗ ಮುರಿದು 2.16 ಲಕ್ಷ ನಗದು ಕಳ್ಳತನ Latest ಕಾಲೇಜಿನಲ್ಲಿ ಬೀಗ ಮುರಿದು 2.16 ಲಕ್ಷ ನಗದು ಕಳ್ಳತನ ಭ್ರಷ್ಟರ ಬೇಟೆ September 28, 2023 ಕುಮಟಾ: ತಾಲೂಕಿನ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಕಾಲೇಜಿನ ಕೊಠಡಿಯ ಬೀಗ ಮುರಿದು ಅಲ್ಮೆರಾ ಲಾಕರ್...Read More
ಅವ್ಯವಸ್ಥೆಗಿಡಾದ ದಲಿತ ಕಾಲೋನಿ; ನಿದ್ರೆಗೆ ಜಾರಿದನಾ ಪಿಡಿಓ? Latest ಅವ್ಯವಸ್ಥೆಗಿಡಾದ ದಲಿತ ಕಾಲೋನಿ; ನಿದ್ರೆಗೆ ಜಾರಿದನಾ ಪಿಡಿಓ? ಭ್ರಷ್ಟರ ಬೇಟೆ September 24, 2023 ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ನಾಯನೆಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಯನೆಗಲಿ ಗ್ರಾಮದ ದಲಿತ ಕಾಲೋನಿಯ ದುಸ್ಥಿತಿ ಇದು, ಸರಿಯಾದ ಚರಂಡಿ...Read More
ಪಾನ್ ಶಾಪ್ ನಲ್ಲಿ ಅಕ್ರಮ ಮದ್ಯ ಮಾರಾಟ; ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ! Latest ಪಾನ್ ಶಾಪ್ ನಲ್ಲಿ ಅಕ್ರಮ ಮದ್ಯ ಮಾರಾಟ; ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ! ಭ್ರಷ್ಟರ ಬೇಟೆ September 24, 2023 ಬೆಳಗಾವಿ: ಜಿಲ್ಲೆಯ ರಾಯಬಾಗ ಪಟ್ಟಣದ ರೂಪಾಲಿ ಬಾರ್ ನ ಮುಂದಿರುವ ಪಾನ ಶಾಪ್ ನಲ್ಲಿ ಅಕ್ರಮವಾಗಿ ಬಿಪಿ ,ವಿಸ್ಕಿ , ಒರಿಜಿನಲ್ ಚಾಯ್ಸ್...Read More
ಕಛೇರಿಗೇ ಬಾರದ ಪಿಡಿಓ ಮುತ್ತಣ್ಣ ಡೋಣಿಗೆ ಎರಡೆರಡು ಪಂಚಾಯತಿ ಬೇಕಿತ್ತಾ? Latest ಕಛೇರಿಗೇ ಬಾರದ ಪಿಡಿಓ ಮುತ್ತಣ್ಣ ಡೋಣಿಗೆ ಎರಡೆರಡು ಪಂಚಾಯತಿ ಬೇಕಿತ್ತಾ? ಭ್ರಷ್ಟರ ಬೇಟೆ September 23, 2023 ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ನಾಯನೆಗಲಿ ಗ್ರಾಮ ಪಂಚಾಯತಿಯಲ್ಲಿನ ಭ್ರಷ್ಟಾಚಾರದ ಪುರಾಣ ಕಥೆ. ಗ್ರಾಮ ಪಂಚಾಯಿತಿ 15 ನೇಯ ಹಣಕಾಸಿನಲ್ಲಿ ಭ್ರಷ್ಟಾಚಾರ ನಡೆದಿದೆ...Read More
ಅಕ್ಷರ ದಾಸೋಹ ಅಕ್ಕಿ ಕದ್ದ ಸಿಬ್ಬಂದಿ! Latest ಅಕ್ಷರ ದಾಸೋಹ ಅಕ್ಕಿ ಕದ್ದ ಸಿಬ್ಬಂದಿ! ಭ್ರಷ್ಟರ ಬೇಟೆ September 23, 2023 ಅಕ್ಷರ ದಾಸೋಹದ ಅಕ್ಕಿ ಕದ್ದು, ಸಿಬ್ಬಂದಿ ನೇರವಾಗಿ ಸಿಕ್ಕಿಬಿದ್ದಿರು ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ನಡೆದಿದೆ. ವಡ್ಡಗೆರೆ ಸರ್ಕಾರಿ...Read More
ಪ್ರಯಾಣಿಕರೇ ಬಸ್ ಹತ್ತುವಾಗ ಎಚ್ಚರ ಕದೀಮರಿರುತ್ತಾರೆ. Latest ಪ್ರಯಾಣಿಕರೇ ಬಸ್ ಹತ್ತುವಾಗ ಎಚ್ಚರ ಕದೀಮರಿರುತ್ತಾರೆ. ಭ್ರಷ್ಟರ ಬೇಟೆ September 21, 2023 ಪ್ರಯಾಣಿಕನ್ನೊಬ್ಬ ಬಸ್ ಹತ್ತುವಂತಹ ಸಂದರ್ಭದಲ್ಲಿ ಖದೀಮನು ಗುಂಪಿನಲ್ಲಿ ತಿಳಿಯದ ಹಾಗೆ ಪ್ರಯಾಣಿಕನ ಪರ್ಸನ್ನು ಕದ್ದಿರುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಹುಬ್ಬಳ್ಳಿ...Read More
Pwd ಇಲಾಖೆಯ ಅಧಿಕಾರಿಗಳ ನಿರ್ಲಕ್ಷ, ಗುಂಡಿ ಬಿದ್ದ ರಸ್ತೆಗಳು! Latest Pwd ಇಲಾಖೆಯ ಅಧಿಕಾರಿಗಳ ನಿರ್ಲಕ್ಷ, ಗುಂಡಿ ಬಿದ್ದ ರಸ್ತೆಗಳು! ಭ್ರಷ್ಟರ ಬೇಟೆ September 21, 2023 ಮಂಡ್ಯ ಜಿಲ್ಲಾ, ಕೃಷ್ಣರಾಜಪೇಟೆ ತಾಲೋಕು, ಬೂಕನಕೆರೆ ಹೋಬಳಿಯ ರಸ್ತೆಗಳ ದುಸ್ಥಿತಿ. ಬೂಕನಕೆರೆ ಗ್ರಾಮವು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ತವರು ಗ್ರಾಮವಾಗಿದ್ದರು ಸಾಕಷ್ಟು...Read More
ಕೊನೆಗೂ ಬಂತು ಯುಐ ಟೀಸರ್; ಆದರೆ ಏನು ಕಾಣಲ್ಲ! Latest ಕೊನೆಗೂ ಬಂತು ಯುಐ ಟೀಸರ್; ಆದರೆ ಏನು ಕಾಣಲ್ಲ! ಭ್ರಷ್ಟರ ಬೇಟೆ September 18, 2023 ಇಂದು ಉಪೇಂದ್ರರವರ ಹುಟ್ಟಿದ ಹಬ್ಬದ ಪ್ರಯುಕ್ತ ಯುಐ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಆದರೆ ಟೀಸರ್ ನಲ್ಲಿ ಏನು ಸಹ ಕಾಣುವುದಿಲ್ಲ ವಿಭಿನ್ನವಾಗಿ...Read More
ಅಕ್ರಮ ಗಾಂಜಾ ಸಾಗಣೆ ಹಲಗೂರು ಪೊಲೀಸರಿಂದ ವ್ಯಕ್ತಿ ಬಂಧನ. Latest ಅಕ್ರಮ ಗಾಂಜಾ ಸಾಗಣೆ ಹಲಗೂರು ಪೊಲೀಸರಿಂದ ವ್ಯಕ್ತಿ ಬಂಧನ. ಭ್ರಷ್ಟರ ಬೇಟೆ August 29, 2023 ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಹಲಗೂರು ಪೊಲೀಸರು ಮಾಲು ಸಮೇತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ...Read More
ಪಾದಚಾರಿಗೆ ಡಿಕ್ಕಿ ಹೊಡೆದ ಚಿಗರಿ. Latest ಪಾದಚಾರಿಗೆ ಡಿಕ್ಕಿ ಹೊಡೆದ ಚಿಗರಿ. ಭ್ರಷ್ಟರ ಬೇಟೆ August 29, 2023 ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬನಿಗೆ ಚಿಗರಿ (ಬಿ ಆರ್ ಟಿ ಎಸ್) ಬಸ್ ಡಿಕ್ಕಿ ಹೊಡೆದ ಘಟನೆ ಹುಬ್ಬಳ್ಳಿಯ ಸ್ಟೇಶನ್ ರೋಡ್...Read More