ಶಿಶು ಆರೈಕೆ ಕೇಂದ್ರದಲ್ಲಿ ಅಮಾನವೀಯ ದುರಂತ – ಬಿಸಿ ನೀರು ಸುರಿದ ಪರಿಣಾಮ ಮಗುವಿಗೆ ಗಂಭೀರ ಗಾಯ Latest ಶಿಶು ಆರೈಕೆ ಕೇಂದ್ರದಲ್ಲಿ ಅಮಾನವೀಯ ದುರಂತ – ಬಿಸಿ ನೀರು ಸುರಿದ ಪರಿಣಾಮ ಮಗುವಿಗೆ ಗಂಭೀರ ಗಾಯ nazeer ahamad July 19, 2025 ಚಿಕ್ಕಮಗಳೂರು, ಜುಲೈ 19: ಜಿಲ್ಲೆಯಲ್ಲಿ ಮಾನವೀಯತೆಗೂ ಮಿತಿ ಇರುವ ಭಯಾನಕ ಘಟನೆ ನಡೆದಿದೆ. ಗಾಂಧಿನಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ಕೆಲಸ ಮಾಡುವ...Read More
ವಿಜಯಪುರದಲ್ಲಿ ಅಮಾನವೀಯ ಘಟನೆ: 20,000 ರೂ. ಸಾಲ ವಾಪಸ್ ನೀಡದ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ ಘಟನೆ Latest ವಿಜಯಪುರದಲ್ಲಿ ಅಮಾನವೀಯ ಘಟನೆ: 20,000 ರೂ. ಸಾಲ ವಾಪಸ್ ನೀಡದ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ ಘಟನೆ nazeer ahamad July 19, 2025 ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆಯಿದ್ದು, ಸಾಲದ ಹಣ ವಾಪಸ್ ನೀಡದ ಕಾರಣ ವ್ಯಕ್ತಿಯೊಬ್ಬನನ್ನು ಸರಪಳಿಯಿಂದ ಕಟ್ಟಿ...Read More
ನಿಯಮ ಉಲ್ಲಂಘನೆ ಆರೋಪ: ಪಿಡಿಒ ಅಮಾನತು Latest ನಿಯಮ ಉಲ್ಲಂಘನೆ ಆರೋಪ: ಪಿಡಿಒ ಅಮಾನತು nazeer ahamad July 19, 2025 ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿ.ಎಸ್. ಶುಭಲಕ್ಷ್ಮಿಯವರನ್ನು ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಆರೋಪದ ಮೇಲೆ...Read More
ಸೈಬರ್ ವಂಚನೆ ಪ್ರಕರಣ: 9 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ Latest ಸೈಬರ್ ವಂಚನೆ ಪ್ರಕರಣ: 9 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ nazeer ahamad July 19, 2025 ಕಲ್ಯಾಣಿ (ಪಶ್ಚಿಮ ಬಂಗಾಳ), ಜು. 18 – ಭಾರತದಲ್ಲಿ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದೋಷಿಗಳಾದವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಪ್ರಥಮ ಬಾರಿಗೆ...Read More
ವಿದ್ಯಾರ್ಥಿಗೆ ಅಮಾನವೀಯವಾಗಿ ಹಲ್ಲೆ — ಶಿಕ್ಷಕಿಯ ವಿರುದ್ಧ ಪೋಷಕರ ಆಕ್ರೋಶ Latest ವಿದ್ಯಾರ್ಥಿಗೆ ಅಮಾನವೀಯವಾಗಿ ಹಲ್ಲೆ — ಶಿಕ್ಷಕಿಯ ವಿರುದ್ಧ ಪೋಷಕರ ಆಕ್ರೋಶ nazeer ahamad July 19, 2025 ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಖಾಸಗಿ ಬ್ಲಾಸಮ್ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಶಿಕ್ಷಕಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ....Read More
ಕುಂದಾಪುರದಲ್ಲಿ ಅಂಗಡಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ನಾಲ್ವರು ಆರೋಪಿಗಳು ಬಂಧನ. Latest ಕುಂದಾಪುರದಲ್ಲಿ ಅಂಗಡಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ನಾಲ್ವರು ಆರೋಪಿಗಳು ಬಂಧನ. nazeer ahamad July 19, 2025 ಕುಂದಾಪುರ: ಇಲ್ಲಿನ ಸಂತೆ ಮಾರುಕಟ್ಟೆ ಬಳಿ ಜುಲೈ 14ರ ಮಧ್ಯರಾತ್ರಿ ನಡೆದ ಅಂಗಡಿ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿ, ನಾಲ್ವರು...Read More
ವಡಗೇರಾ ತಹಶೀಲ್ದಾರ್ ಕಚೇರಿಯಲ್ಲಿ 50 ಸಾವಿರ ಲಂಚ ಸ್ವೀಕರಿಸಿದ ಸಿಬ್ಬಂದಿ ಲೋಕಾಯುಕ್ತ ಬಲೆಗೆ Latest ವಡಗೇರಾ ತಹಶೀಲ್ದಾರ್ ಕಚೇರಿಯಲ್ಲಿ 50 ಸಾವಿರ ಲಂಚ ಸ್ವೀಕರಿಸಿದ ಸಿಬ್ಬಂದಿ ಲೋಕಾಯುಕ್ತ ಬಲೆಗೆ nazeer ahamad July 19, 2025 ವಡಗೇರಾ (ಯಾದಗಿರಿ ಜಿಲ್ಲೆ): ಭೂ ವಿವಾದದ ಪ್ರಕರಣದಲ್ಲಿ ಪರಿಹಾರ ನೀಡುವ ಹೆಸರಿನಲ್ಲಿ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ಕೇಸ್ ವರ್ಕರ್ ಒಬ್ಬನು...Read More
ಟಾಲಿವುಡ್ಗೆ ಆಘಾತ: ಜನಪ್ರಿಯ ಹಾಸ್ಯನಟ ಫಿಶ್ ವೆಂಕಟ್ ವಿಧಿವಶ Latest ಟಾಲಿವುಡ್ಗೆ ಆಘಾತ: ಜನಪ್ರಿಯ ಹಾಸ್ಯನಟ ಫಿಶ್ ವೆಂಕಟ್ ವಿಧಿವಶ nazeer ahamad July 19, 2025 ಹೈದ್ರಾಬಾದ್: ಟಾಲಿವುಡ್ ಚಿತ್ರರಂಗದಲ್ಲಿ ಹಲವು ಸಿನಿಮಾಗಳಿಗೆ ಹಾಸ್ಯ ಚಟಾಕಿ ನೀಡಿದ ಜನಪ್ರಿಯ ನಟ ಫಿಶ್ ವೆಂಕಟ್ (ಅಸಲಿ ಹೆಸರು ವೆಂಕಟ್ ರಾಜ್) ನಿಧನರಾಗಿದ್ದಾರೆ....Read More
ದಂಪತಿಗಳ ಜಗಳ ಕೊಲೆಗೆ ವಿಕೋಪ – ಪತ್ನಿಯನ್ನು ಚೂರಿಯಿಂದ ಹತ್ಯೆ ಮಾಡಿದ ಪತಿ Latest ದಂಪತಿಗಳ ಜಗಳ ಕೊಲೆಗೆ ವಿಕೋಪ – ಪತ್ನಿಯನ್ನು ಚೂರಿಯಿಂದ ಹತ್ಯೆ ಮಾಡಿದ ಪತಿ nazeer ahamad July 18, 2025 ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಭೀಕರ ದಂಪತಿ ಕಲಹ ಒಂದೊಂದು ಕೊಲೆಯ ಹಾದಿಗೆ ದಾರಿ ಹಿಡಿದಿದೆ. ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು...Read More
ಮೂಳೆ ಕ್ಯಾನ್ಸರ್ ಪೀಡಿತ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ – ಸರ್ಕಾರೀ ಗೌರವದೊಂದಿಗೆ ಅಂತಿಮ ವಿದಾಯ Latest ಮೂಳೆ ಕ್ಯಾನ್ಸರ್ ಪೀಡಿತ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ – ಸರ್ಕಾರೀ ಗೌರವದೊಂದಿಗೆ ಅಂತಿಮ ವಿದಾಯ nazeer ahamad July 18, 2025 ಹಾಸನ, ಜುಲೈ 18: ಮೂಳೆ ಕ್ಯಾನ್ಸರ್ನಿಂದ ಬಳಲುತ್ತಿದ್ದ ಹೊಳೆನರಸೀಪುರ ಠಾಣೆಯ ಹೆಡ್ ಕಾನ್ಸ್ಟೆಬಲ್ ಸಿ.ಬಿ. ನಟೇಶ್ (38) ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬುಧವಾರ...Read More