ಧರ್ಮಸ್ಥಳ ಶವ ಪ್ರಕರಣಕ್ಕೆ ನಟಿ ರಮ್ಯಾ ಧ್ವನಿ; ಸತ್ಯ ಬಹಿರಂಗಕ್ಕೆ ಆಗ್ರಹ Latest ಧರ್ಮಸ್ಥಳ ಶವ ಪ್ರಕರಣಕ್ಕೆ ನಟಿ ರಮ್ಯಾ ಧ್ವನಿ; ಸತ್ಯ ಬಹಿರಂಗಕ್ಕೆ ಆಗ್ರಹ nazeer ahamad July 20, 2025 ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪವಿತ್ರ ನೆಲ ಇದೀಗ ಅನುಮಾನಾಸ್ಪದ ಸಾವಿನ ಪ್ರಕರಣದಿಂದ ಭಾರೀ ಚರ್ಚೆಗೆ ಗುರಿಯಾಗಿದೆ. ಹಲವು ಶವಗಳು ಗುಪ್ತವಾಗಿ ಹೂತು...Read More
ಪೀಣ್ಯದಲ್ಲಿ 500 ಕೆಜಿ ಅಕ್ರಮ ದನದ ಮಾಂಸ ವಶಕ್ಕೆ. Crime ಪೀಣ್ಯದಲ್ಲಿ 500 ಕೆಜಿ ಅಕ್ರಮ ದನದ ಮಾಂಸ ವಶಕ್ಕೆ. nazeer ahamad July 20, 2025 ಬೆಂಗಳೂರು ನಗರದಲ್ಲಿ ದನದ ಕರುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರೀ ಪ್ರಮಾಣದ ಮಾಂಸ ಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ರಾಷ್ಟ್ರ...Read More
ಕಚ್ನಲ್ಲಿ ಲಿವ್ ಇನ್ ಸಂಬಂಧದ ದುರಂತ: ಮಹಿಳಾ ಪೊಲೀಸ್ ಅಧಿಕಾರಿಯನ್ನು ಸಿಆರ್ಪಿಎಫ್ ಕಾನ್ಸ್ಟೆಬಲ್ ಹತ್ಯೆ Crime ಕಚ್ನಲ್ಲಿ ಲಿವ್ ಇನ್ ಸಂಬಂಧದ ದುರಂತ: ಮಹಿಳಾ ಪೊಲೀಸ್ ಅಧಿಕಾರಿಯನ್ನು ಸಿಆರ್ಪಿಎಫ್ ಕಾನ್ಸ್ಟೆಬಲ್ ಹತ್ಯೆ nazeer ahamad July 20, 2025 ಕಚ್ (ಗುಜರಾತ್), ಜುಲೈ 20 – ಗುಜರಾತ್ನ ಕಚ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ಇನ್ಸ್ಪೆಕ್ಟರ್ (ASI)...Read More
ಭುವನೇಶ್ವರ: ಪುರಿಯಲ್ಲಿ ಕ್ರೂರ ದಾಳಿ, 15 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮೂವರು ಯುವಕರು Latest ಭುವನೇಶ್ವರ: ಪುರಿಯಲ್ಲಿ ಕ್ರೂರ ದಾಳಿ, 15 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮೂವರು ಯುವಕರು nazeer ahamad July 19, 2025 ಭುವನೇಶ್ವರ, ಜುಲೈ 19: ಒಡಿಶಾದ ಪುರಿ ಜಿಲ್ಲೆಯ ಬಾಲಂಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಭಯಾನಕ ಘಟನೆ ನಡೆಯಿದ್ದು, ಅಲ್ಪಸಂಖ್ಯಾತ ಸಮುದಾಯದ 15...Read More
ಧಾರವಾಡದಲ್ಲಿ ಗಾಂಜಾ ಸಾಗಾಟ ಬಯಲು: ಮೂವರು ಆರೋಪಿಗಳ ಬಂಧನ Latest ಧಾರವಾಡದಲ್ಲಿ ಗಾಂಜಾ ಸಾಗಾಟ ಬಯಲು: ಮೂವರು ಆರೋಪಿಗಳ ಬಂಧನ nazeer ahamad July 19, 2025 ಧಾರವಾಡ: ಗಾಂಜಾ ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿದ್ದ ಮೂವರು ಶಂಕಿತರನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ....Read More
ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ₹36 ಕೋಟಿ ಮೌಲ್ಯದ ಮಾದಕವಸ್ತು ವಶ: ನೈಜೀರಿಯಾ ಮಹಿಳೆ ಬಂಧನ Latest ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ₹36 ಕೋಟಿ ಮೌಲ್ಯದ ಮಾದಕವಸ್ತು ವಶ: ನೈಜೀರಿಯಾ ಮಹಿಳೆ ಬಂಧನ nazeer ahamad July 19, 2025 ಮುಂಬೈ, ಜುಲೈ 19: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಶನಿವಾರದಂದು ಭಾರೀ ಮಾದಕವಸ್ತು ಜಪ್ತಿ ಮಾಡಿ, ನೈಜೀರಿಯಾದ...Read More
ಚಿತ್ರದುರ್ಗದಲ್ಲಿ ಜುಲೈ 23ರಂದು ವಾಹನಗಳ ಬಹಿರಂಗ ಹರಾಜು. Latest ಚಿತ್ರದುರ್ಗದಲ್ಲಿ ಜುಲೈ 23ರಂದು ವಾಹನಗಳ ಬಹಿರಂಗ ಹರಾಜು. nazeer ahamad July 19, 2025 ಚಿತ್ರದುರ್ಗ, ಜುಲೈ 19: ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವಶದಲ್ಲಿರುವ ಅನೇಕ ವಾಹನಗಳನ್ನು ಜುಲೈ 23ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡುವ...Read More
ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ಆಡಳಿತ ಮತ್ತು ಪ್ರಾಧ್ಯಾಪಕರ ವಿರುದ್ಧ ಮಾನಸಿಕ ಕಿರುಕುಳ ಆರೋಪ Latest ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ಆಡಳಿತ ಮತ್ತು ಪ್ರಾಧ್ಯಾಪಕರ ವಿರುದ್ಧ ಮಾನಸಿಕ ಕಿರುಕುಳ ಆರೋಪ nazeer ahamad July 19, 2025 ಗ್ರೇಟರ್ ನೋಯ್ಡಾ (ಲಕ್ನೋ), ಜುಲೈ 19: ಖಾಸಗಿ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ಬಿಎಡಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮಾನಸಿಕ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ...Read More
10000 ರೂಪಾಯಿ ಕೊಡಿ ನಿಮಗೇನು ತೊಂದ್ರೆ ಆಗಲ್ಲ : ಲಂಚಕ್ಕೆ ಬೇಡಿಕೆ ಇಡುತ್ತಿರುವ ತೆರಿಗೆ ಅಧಿಕಾರಿಗಳು.! Latest 10000 ರೂಪಾಯಿ ಕೊಡಿ ನಿಮಗೇನು ತೊಂದ್ರೆ ಆಗಲ್ಲ : ಲಂಚಕ್ಕೆ ಬೇಡಿಕೆ ಇಡುತ್ತಿರುವ ತೆರಿಗೆ ಅಧಿಕಾರಿಗಳು.! nazeer ahamad July 19, 2025 ಬೆಂಗಳೂರು, ಜುಲೈ 19: ಯುಪಿಐ ವಹಿವಾಟು ಮಾಡುತ್ತಿರುವ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದು ದೊಡ್ಡ ಚರ್ಚೆಗೆ...Read More
ಮಂಡ್ಯದಲ್ಲಿ ಡಿಕೆಶಿ ಬೆಂಗಾವಲು ವಾಹನ ಅಪಘಾತ: ಇಬ್ಬರು ಸಿಬ್ಬಂದಿಗೆ ಗಾಯ Latest ಮಂಡ್ಯದಲ್ಲಿ ಡಿಕೆಶಿ ಬೆಂಗಾವಲು ವಾಹನ ಅಪಘಾತ: ಇಬ್ಬರು ಸಿಬ್ಬಂದಿಗೆ ಗಾಯ nazeer ahamad July 19, 2025 ಮಂಡ್ಯ, ಜುಲೈ 19: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನವೊಂದು ಪಲ್ಟಿಯಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಶ್ರೀರಂಗಪಟ್ಟಣ...Read More