ಚಿನ್ನ ಕಳ್ಳತನದ ಆರೋಪ: ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ವಿರುದ್ಧ FIR ದಾಖಲು Latest ಚಿನ್ನ ಕಳ್ಳತನದ ಆರೋಪ: ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ವಿರುದ್ಧ FIR ದಾಖಲು nazeer ahamad July 27, 2025 ಮಂಗಳೂರು: ಲೋಕಾಯುಕ್ತ ವಿಭಾಗದ ಡಿವೈಎಸ್ಪಿ ಸ್ಥಾನದಲ್ಲಿರುವ ದಿನಕರ್ ಶೆಟ್ಟಿ ವಿರುದ್ಧ ಚಿನ್ನ ಹಾಗೂ ನಗದು ಕಳ್ಳತನದ ಆರೋಪ ಕೇಳಿಬಂದಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ...Read More
ನಿತೀಶ್ ರೆಡ್ಡಿ ವಿರುದ್ಧ ₹5 ಕೋಟಿ ಪಾವತಿ ಆರೋಪ: ಹಳೆಯ ಏಜೆಂಟ್ ಕೋರ್ಟ್ ಮೆಟ್ಟಿಲಿಗೆ” Latest ನಿತೀಶ್ ರೆಡ್ಡಿ ವಿರುದ್ಧ ₹5 ಕೋಟಿ ಪಾವತಿ ಆರೋಪ: ಹಳೆಯ ಏಜೆಂಟ್ ಕೋರ್ಟ್ ಮೆಟ್ಟಿಲಿಗೆ” nazeer ahamad July 27, 2025 ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಗಾಯದ ಕಾರಣ ಹೊರಗುಳಿದಿದ್ದ ಭಾರತ ತಂಡದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇದೀಗ...Read More
ಪೊಲೀಸ್ ಸಿಬ್ಬಂದಿಗೆ ರಸ್ತೆಮಧ್ಯೆ ಚೂರಿ ಇರಿತ: ಮಿತಿ ಮೀರುತ್ತಿರುವ ಪುಂಡರ ಆತಂಕಕಾರಿ ಹಾವಳಿ Crime ಪೊಲೀಸ್ ಸಿಬ್ಬಂದಿಗೆ ರಸ್ತೆಮಧ್ಯೆ ಚೂರಿ ಇರಿತ: ಮಿತಿ ಮೀರುತ್ತಿರುವ ಪುಂಡರ ಆತಂಕಕಾರಿ ಹಾವಳಿ nazeer ahamad July 27, 2025 ಬೆಂಗಳೂರು, ಜುಲೈ 27: ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಈಗ ಪುಂಡರ ಹಾವಳಿ ನಿಯಂತ್ರಣ ತಪ್ಪಿದ್ದು, ಶಾಂತಿಯುತ ಬದುಕಿಗೆ ಸಾರ್ವಜನಿಕರು ಹೆದರುವ...Read More
ನಾಯಿ, ಬೆಕ್ಕು, ಪಾರಿವಾಳ ಸಾಕಿ ಗೂಂಡಾಗಳಲ್ಲ! ದರ್ಶನ್ಗೆ ನಟ ಪ್ರಥಮ್ ಖಡಕ್ ಎಚ್ಚರಿಕೆ Latest ನಾಯಿ, ಬೆಕ್ಕು, ಪಾರಿವಾಳ ಸಾಕಿ ಗೂಂಡಾಗಳಲ್ಲ! ದರ್ಶನ್ಗೆ ನಟ ಪ್ರಥಮ್ ಖಡಕ್ ಎಚ್ಚರಿಕೆ nazeer ahamad July 27, 2025 ಬೆಂಗಳೂರು, ಜುಲೈ 27: ನಟ ಪ್ರಥಮ್ ಮತ್ತೆ ಸುದ್ದಿಯ ಕೇಂದ್ರಬಿಂದು ಆಗಿದ್ದಾರೆ. ಈ ಬಾರಿ ಅವರು ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಅವರ...Read More
ಮೆಲ್ಬೋರ್ನ್ನಲ್ಲಿ ಭಾರತೀಯ ವ್ಯಕ್ತಿಗೆ ಮಚ್ಚಿನಿಂದ ಅಮಾನುಷ ಹಲ್ಲೆ: ಹದಿಹರೆಯದ ಗುಂಪಿನಿಂದ ದಾಳಿ Crime ಮೆಲ್ಬೋರ್ನ್ನಲ್ಲಿ ಭಾರತೀಯ ವ್ಯಕ್ತಿಗೆ ಮಚ್ಚಿನಿಂದ ಅಮಾನುಷ ಹಲ್ಲೆ: ಹದಿಹರೆಯದ ಗುಂಪಿನಿಂದ ದಾಳಿ nazeer ahamad July 27, 2025 ಮೆಲ್ಬೋರ್ನ್ (ಆಸ್ಟ್ರೇಲಿಯಾ), ಜುಲೈ 19 – ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಆಲ್ಟೋನಾ ಮೆಡೋಸ್ ಪ್ರದೇಶದ ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್ ಬಳಿ ಭೀಕರ ಹಲ್ಲೆ...Read More
ನಕಲಿ ರಾಯಭಾರ! ₹300 ಕೋಟಿ ವಂಚನೆ ನಡೆಸಿದ ಹರ್ಷವರ್ಧನ್ ಜೈನ್ ಎಸ್ಟಿಎಫ್ ಬಲೆಗೆ” Latest ನಕಲಿ ರಾಯಭಾರ! ₹300 ಕೋಟಿ ವಂಚನೆ ನಡೆಸಿದ ಹರ್ಷವರ್ಧನ್ ಜೈನ್ ಎಸ್ಟಿಎಫ್ ಬಲೆಗೆ” nazeer ahamad July 27, 2025 ಲಖನೌ, ಜುಲೈ 23 – ಅಸ್ತಿತ್ವವಿಲ್ಲದ ದೇಶಗಳ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿಗಳನ್ನು ಸ್ಥಾಪಿಸಿ, ನೂರಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ ಹರ್ಷವರ್ಧನ್...Read More
ಕಲಬುರಗಿಯಲ್ಲಿ ಅಚ್ಚರಿ ಹುಟ್ಟಿಸಿದ ಎಡವಟ್ಟು: ಹಿಂದು ವ್ಯಕ್ತಿಗೆ ‘ಮುಸ್ಲಿಂ’ ಜಾತಿ ಪ್ರಮಾಣಪತ್ರ! Latest ಕಲಬುರಗಿಯಲ್ಲಿ ಅಚ್ಚರಿ ಹುಟ್ಟಿಸಿದ ಎಡವಟ್ಟು: ಹಿಂದು ವ್ಯಕ್ತಿಗೆ ‘ಮುಸ್ಲಿಂ’ ಜಾತಿ ಪ್ರಮಾಣಪತ್ರ! nazeer ahamad July 27, 2025 ಕಲಬುರಗಿ, ಜುಲೈ 27: ಸಾಮಾನ್ಯವಾಗಿ ಸರ್ಕಾರ ನೀಡುವ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸ ಅಥವಾ ಫೋಟೋ ತಪ್ಪಾಗಿ ಆಗುವುದು ಕೆಲವೊಮ್ಮೆ ಕಂಡುಬರುತ್ತದೆ. ಆದರೆ ಕಲಬುರಗಿಯಲ್ಲಿ...Read More
ನೆಲಮಂಗಲದ ಚಿನ್ನದ ಅಂಗಡಿಯಲ್ಲಿ ಬಂದೂಕು ದರೋಡೆ: ಮೂವರು ದುಷ್ಕರ್ಮಿಗಳಿಂದ 250 ಗ್ರಾಂ ಚಿನ್ನ ದೋಚು Latest ನೆಲಮಂಗಲದ ಚಿನ್ನದ ಅಂಗಡಿಯಲ್ಲಿ ಬಂದೂಕು ದರೋಡೆ: ಮೂವರು ದುಷ್ಕರ್ಮಿಗಳಿಂದ 250 ಗ್ರಾಂ ಚಿನ್ನ ದೋಚು nazeer ahamad July 27, 2025 ನೆಲಮಂಗಲ ಸಮೀಪದ ಮಾಚೋಹಳ್ಳಿ ಗೇಟ್ ಬಳಿ ಕಾರ್ಯನಿರ್ವಹಿಸುತ್ತಿರುವ ರಾಜ್ ಜ್ಯುವೆಲರ್ಸ್ನಲ್ಲಿ ಗುರುವಾರ ರಾತ್ರಿ ಭಯಾನಕ ದರೋಡೆ ನಡೆದಿದೆ. ಮೂರು ಅಜ್ಞಾತರು ಅಂಗಡಿಗೆ ನುಗ್ಗಿ,...Read More
ದೆಹಲಿ ಪೊಲೀಸರು ಬಿಕೆಐ ಉಗ್ರನ ಬಂಧನ: ಪಂಜಾಬ್ ಗ್ರೆನೇಡ್ ದಾಳಿಗೆ ಸಂಬಂಧಿಸಿದಂತೆ ತನಿಖೆ ತೀವ್ರ Latest ದೆಹಲಿ ಪೊಲೀಸರು ಬಿಕೆಐ ಉಗ್ರನ ಬಂಧನ: ಪಂಜಾಬ್ ಗ್ರೆನೇಡ್ ದಾಳಿಗೆ ಸಂಬಂಧಿಸಿದಂತೆ ತನಿಖೆ ತೀವ್ರ nazeer ahamad July 27, 2025 ನವದೆಹಲಿ, ಜುಲೈ 27: ಪಂಜಾಬ್ನ ಪೊಲೀಸ್ ಠಾಣೆಯ ಮೇಲೆ ನಡೆದ ಗ್ರೆನೇಡ್ ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಿಷೇಧಿತ...Read More
ಧರ್ಮಸ್ಥಳ ಶವ ಹೂತ ಪ್ರಕರಣ: ಎಸ್ಐಟಿ ತಂಡದಿಂದ ದೂರುದಾರನಿಗೆ 8.30 ಗಂಟೆಗಳ ಕಾಲ ವಿಚಾರಣೆ. Latest ಧರ್ಮಸ್ಥಳ ಶವ ಹೂತ ಪ್ರಕರಣ: ಎಸ್ಐಟಿ ತಂಡದಿಂದ ದೂರುದಾರನಿಗೆ 8.30 ಗಂಟೆಗಳ ಕಾಲ ವಿಚಾರಣೆ. nazeer ahamad July 27, 2025 ಮಂಗಳೂರು, ಜುಲೈ 27: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರ...Read More