ಧರ್ಮಸ್ಥಳ: ಕಾಡಿನಲ್ಲಿ ಶವ ಹೂತ ಸ್ಥಳ ತೋರಿಸಿದ ದೂರುದಾರ Latest ಧರ್ಮಸ್ಥಳ: ಕಾಡಿನಲ್ಲಿ ಶವ ಹೂತ ಸ್ಥಳ ತೋರಿಸಿದ ದೂರುದಾರ nazeer ahamad July 28, 2025 ಧರ್ಮಸ್ಥಳ (ಜುಲೈ 28): ಕಳೆದ ದಶಕದಿಂದ ಇತಿಹಾಸದಲ್ಲಿ ಮರೆತುಹೋದಂತೆ ಕಂಡಿದ್ದ ಶವ ಹೂತು ಪ್ರಕರಣ ಈಗ ಪುನಃ ಜೀವ ಪಡೆದುಕೊಂಡಿದ್ದು, ತನಿಖೆಗೆ ನೂತನ...Read More
ಸೆಪ್ಟೆಂಬರ್ 9ರಿಂದ ದುಬೈನಲ್ಲಿ ಏಷ್ಯಾ ಕಪ್ ಟೂರ್ನಿ ಆರಂಭ- ಭಾರತ-ಪಾಕಿಸ್ತಾನ ಪಂದ್ಯದ ಡೇಟ್ ಫಿಕ್ಸ್! Latest ಸೆಪ್ಟೆಂಬರ್ 9ರಿಂದ ದುಬೈನಲ್ಲಿ ಏಷ್ಯಾ ಕಪ್ ಟೂರ್ನಿ ಆರಂಭ- ಭಾರತ-ಪಾಕಿಸ್ತಾನ ಪಂದ್ಯದ ಡೇಟ್ ಫಿಕ್ಸ್! nazeer ahamad July 28, 2025 ದುಬೈ, ಜುಲೈ 28 – ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಇಂದೀಗಷ್ಟೆ ಬಹುನಿರೀಕ್ಷಿತ ಏಷ್ಯಾ ಕಪ್ 2025ರ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ...Read More
ಅಲ್ಲಾಹು ಅಕ್ಬರ್’ ಎಂದು ಕೂಗಿ ಬಾಂಬ್ ಬೆದರಿಕೆ: ವಿಮಾನದಲ್ಲಿ ಆತಂಕ, 41 ವರ್ಷದ ವ್ಯಕ್ತಿ ಬಂಧನ” Latest ಅಲ್ಲಾಹು ಅಕ್ಬರ್’ ಎಂದು ಕೂಗಿ ಬಾಂಬ್ ಬೆದರಿಕೆ: ವಿಮಾನದಲ್ಲಿ ಆತಂಕ, 41 ವರ್ಷದ ವ್ಯಕ್ತಿ ಬಂಧನ” nazeer ahamad July 28, 2025 ಲಂಡನ್: ಲಂಡನ್ನ ಲುಟನ್ ವಿಮಾನ ನಿಲ್ದಾಣದಿಂದ ಗ್ಲ್ಯಾಸ್ಗೋಗೆ ಹೊರಟಿದ್ದ ಈಜಿಜೆಟ್ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ‘ವಿಮಾನದಲ್ಲಿ ಬಾಂಬ್...Read More
ಹೆಚ್ಐವಿ ಪೀಡಿತ ಸಹೋದರನನ್ನು ಕೊಂದ ಅಕ್ಕ-ಭಾವ.! Crime ಹೆಚ್ಐವಿ ಪೀಡಿತ ಸಹೋದರನನ್ನು ಕೊಂದ ಅಕ್ಕ-ಭಾವ.! nazeer ahamad July 28, 2025 ಚಿತ್ರದುರ್ಗ, ಜುಲೈ 28 – “ಮರ್ಯಾದೆ ಹೋಗುತ್ತದೆ” ಎಂಬ ಕಾರಣಕ್ಕೆ ಹೆಚ್ಐವಿ ಪೀಡಿತ ಸಹೋದರನನ್ನೇ ಅಕ್ಕ ಮತ್ತು ಭಾವ ಸೇರಿ ಹತ್ಯೆ ಮಾಡಿರುವ...Read More
ಕನಿಷ್ಠ ಮಾನವೀಯತೆ ಇರಲಿ”: ರಮ್ಯಾ ವಿವಾದದ ನಡುವೆ, ರಕ್ಷಿತಾ ಪ್ರೇಮ್ ಕೌಂಟರ್? Latest ಕನಿಷ್ಠ ಮಾನವೀಯತೆ ಇರಲಿ”: ರಮ್ಯಾ ವಿವಾದದ ನಡುವೆ, ರಕ್ಷಿತಾ ಪ್ರೇಮ್ ಕೌಂಟರ್? nazeer ahamad July 28, 2025 ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ತೂಗುದೀಪ ಅವರ ಜಾಮೀನು ರದ್ದಾಗುವ ಸಾಧ್ಯತೆಗಳು ಚರ್ಚೆಗೆ ಬಂದಿರುವ ನಡುವೆ, ಮಾಜಿ ಸಂಸದೆ...Read More
ರಮ್ಯಾ ವಿರುದ್ಧ ದೂರು ಕೊಡಲು ಪತ್ನಿ ವಿಜಯಲಕ್ಷ್ಮಿ ಮುಂದಾಗಲಿದೆಯಾ? Latest ರಮ್ಯಾ ವಿರುದ್ಧ ದೂರು ಕೊಡಲು ಪತ್ನಿ ವಿಜಯಲಕ್ಷ್ಮಿ ಮುಂದಾಗಲಿದೆಯಾ? nazeer ahamad July 28, 2025 ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ಅವರನ್ನು ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಮಗಾಗುತ್ತಿರುವ ನಿಂದನೆಗಳು ಮತ್ತು ಬೆದರಿಕೆಗಳಿಂದ ತೀವ್ರ ನೊಂದ ನಟಿ ರಮ್ಯಾ ಇದೀಗ...Read More
ಪೊಲೀಸ್ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ: ಮಾವನ ಕಿರುಕುಳ, ಪತಿಯ ಮರುವಿವಾಹ ಒತ್ತಾಯ ವಿಡಿಯೋದಲ್ಲಿ ಬಹಿರಂಗ Latest ಪೊಲೀಸ್ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ: ಮಾವನ ಕಿರುಕುಳ, ಪತಿಯ ಮರುವಿವಾಹ ಒತ್ತಾಯ ವಿಡಿಯೋದಲ್ಲಿ ಬಹಿರಂಗ nazeer ahamad July 28, 2025 ಲಖನೌ: ಅತ್ತೆ ಮತ್ತು ಮಾವನ ನಿರಂತರ ಕಿರುಕುಳದಿಂದ ಬೇಸತ್ತ ಪೊಲೀಸರು ಕಾನ್ಸ್ಟೇಬಲ್ ಪತ್ನಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಲಖನೌನಲ್ಲಿ ಬೆಳಕಿಗೆ ಬಂದಿದೆ....Read More
35 ಲಕ್ಷ ರೂಪಾಯಿಗೆ ಬಡವರ ಮಗುವನ್ನು ಮಾರಿದ ಫರ್ಟಿಲಿಟಿ ಡಾಕ್ಟರ್, 10 ಮಂದಿ ಅರೆಸ್ಟ್ Latest 35 ಲಕ್ಷ ರೂಪಾಯಿಗೆ ಬಡವರ ಮಗುವನ್ನು ಮಾರಿದ ಫರ್ಟಿಲಿಟಿ ಡಾಕ್ಟರ್, 10 ಮಂದಿ ಅರೆಸ್ಟ್ nazeer ahamad July 28, 2025 ಹೈದರಾಬಾದ್: ಐವಿಎಫ್ (IVF) ಚಿಕಿತ್ಸೆಗಾಗಿ ಫರ್ಟಿಲಿಟಿ ಸೆಂಟರ್ ಮೊರೆ ಹೋದ ದಂಪತಿಗೆ ತಮ್ಮದಾಗಿಯೇ ಮಗು ಎಂದು ಬೇರೆಯವರ ಮಗುವನ್ನು ನೀಡಿದ ಕಿರಾತಕ ವ್ಯವಹಾರ...Read More
ಮೈಸೂರು ಮಾದಕ ವಸ್ತು ತಯಾರಿಕಾ ಘಟಕ ಪತ್ತೆ: ಎನ್ಆರ್ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು Latest ಮೈಸೂರು ಮಾದಕ ವಸ್ತು ತಯಾರಿಕಾ ಘಟಕ ಪತ್ತೆ: ಎನ್ಆರ್ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು nazeer ahamad July 28, 2025 ಮೈಸೂರು: ನಗರದ ಎನ್.ಆರ್. ಠಾಣಾ ವ್ಯಾಪ್ತಿಯಲ್ಲಿರುವ ಬನ್ನಿಮಂಟಪದ ಬಳಿ ಗ್ಯಾರೇಜ್ವೊಂದರಲ್ಲಿ ನಡೆಯುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾಗಿರುವ ಕರ್ತವ್ಯ ಲೋಪ ಆರೋಪದ...Read More
ಧರ್ಮಸ್ಥಳದಲ್ಲಿ ಶವ ಹೂತು ಪ್ರಕರಣ: ಇಂದು ಸ್ಥಳ ಮಹಜರು ಸಾಧ್ಯತೆ.! Latest ಧರ್ಮಸ್ಥಳದಲ್ಲಿ ಶವ ಹೂತು ಪ್ರಕರಣ: ಇಂದು ಸ್ಥಳ ಮಹಜರು ಸಾಧ್ಯತೆ.! nazeer ahamad July 28, 2025 ಧರ್ಮಸ್ಥಳ, ಜುಲೈ 28 – ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರುವ ಕುರಿತು ಹೊರಬಂದ ಅಸಹಜ ಸಾವು ಪ್ರಕರಣವು ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ...Read More