ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ: ನಾಲ್ವರು ಸಾವು, ಹಲವಾರು ಮಂದಿ ನಾಪತ್ತೆ Latest ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ: ನಾಲ್ವರು ಸಾವು, ಹಲವಾರು ಮಂದಿ ನಾಪತ್ತೆ nazeer ahamad August 5, 2025 ಡೆಹ್ರಾಡೂನ್, ಆ.5: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಮೇಘಸ್ಫೋಟದಿಂದ ಹಳ್ಳಿಗಳಲ್ಲಿ ತೀವ್ರ ಪ್ರವಾಹ ಉಂಟಾಗಿ ಭಾರೀ ಹಾನಿಯ...Read More
ಬಿಎಂಟಿಸಿ ಹಿಂದೆ ಸರಿದರೂ, ಕಲ್ಯಾಣ ಕರ್ನಾಟಕ ನೌಕರರ ಹೋರಾಟ ತೀವ್ರ!” Latest ಬಿಎಂಟಿಸಿ ಹಿಂದೆ ಸರಿದರೂ, ಕಲ್ಯಾಣ ಕರ್ನಾಟಕ ನೌಕರರ ಹೋರಾಟ ತೀವ್ರ!” nazeer ahamad August 5, 2025 ಬೆಂಗಳೂರು (ಆ.5): ರಾಜ್ಯಾದ್ಯಂತ ಸಾರಿಗೆ ನೌಕರರು ತಮ್ಮ ವೇತನ ಹೆಚ್ಚಳ, ಭದ್ರತೆ ಮತ್ತು ಕಲ್ಯಾಣ ಬೇಟೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಭಾರಿ...Read More
ಉತ್ತರಾಖಂಡದಲ್ಲಿ ಮೇಘಸ್ಪೋಟದ ಆರ್ಭಟ: ಹಳ್ಳಿ ಕೊಚ್ಚಿ ಹೋಗಿ 60ಕ್ಕೂ ಹೆಚ್ಚು ಮಂದಿ ನಾಪತ್ತೆ Latest ಉತ್ತರಾಖಂಡದಲ್ಲಿ ಮೇಘಸ್ಪೋಟದ ಆರ್ಭಟ: ಹಳ್ಳಿ ಕೊಚ್ಚಿ ಹೋಗಿ 60ಕ್ಕೂ ಹೆಚ್ಚು ಮಂದಿ ನಾಪತ್ತೆ nazeer ahamad August 5, 2025 ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯಲ್ಲಿ ಮಂಗಳವಾರ ನಡೆದ ಭೀಕರ ಮೇಘಸ್ಪೋಟ ದುರಂತವಾಗಿ ಮಾರ್ಪಟ್ಟಿದ್ದು, ಹರ್ಸಿಲ್ ಸಮೀಪದ ಧರಾಲಿ ಪ್ರದೇಶದ ಒಂದು ಪೂರ್ಣ ಹಳ್ಳಿ...Read More
ತಮನ್ನಾ ಭಾಟಿಯಾ ಮೊಡವೆ ಪರಿಹಾರಕ್ಕೆ ಬಳಸುವ ಅಸಾಧಾರಣ ಮನೆಮದ್ದು: ಬೆಳಿಗ್ಗೆ ಎಂಜಲು ಹಚ್ಚೋ ಟಿಪ್ಸ್ ವೈರಲ್!” Latest ತಮನ್ನಾ ಭಾಟಿಯಾ ಮೊಡವೆ ಪರಿಹಾರಕ್ಕೆ ಬಳಸುವ ಅಸಾಧಾರಣ ಮನೆಮದ್ದು: ಬೆಳಿಗ್ಗೆ ಎಂಜಲು ಹಚ್ಚೋ ಟಿಪ್ಸ್ ವೈರಲ್!” nazeer ahamad August 5, 2025 ಚಂದನ ತ್ವಚೆ, ಮೆರೆಯುವ ಮುಖ, ಗೆಲುವಿನ ನಗೆಯಿಂದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಅವರ ಚರ್ಮದ ರಹಸ್ಯವೇನು ಎಂಬ ಕುತೂಹಲ ಸಹಜ....Read More
ಬುದ್ಧಿವಾದಕ್ಕೆ ಚಾಕು ಹೊಡೆತ – ಜಮಾತ್ ಮುಖಂಡನ ಮೇಲೆ ಕೊಲೆ ಯತ್ನ Crime ಬುದ್ಧಿವಾದಕ್ಕೆ ಚಾಕು ಹೊಡೆತ – ಜಮಾತ್ ಮುಖಂಡನ ಮೇಲೆ ಕೊಲೆ ಯತ್ನ nazeer ahamad August 5, 2025 ಹುಬ್ಬಳ್ಳಿ: ಸಮುದಾಯಿಕ ಸೌಹಾರ್ದಕ್ಕೆ ಕಲಂಕವಾಗುವಂತ ಘಟನೆ ಗುರುವಾರ ತಡರಾತ್ರಿ ಹುಬ್ಬಳ್ಳಿಯ ಹಳೇ ನಗರದಲ್ಲಿ ನಡೆದಿದೆ. ಕಿಚಡಿ ನುಭವವನ್ನು ವಿಕೃತಗೊಳಿಸಿ ಗಲಾಟೆ ಸೃಷ್ಟಿಸಿದ್ದ ಕೆಲ...Read More
ಸಾರಿಗೆ ನೌಕರರ ಮುಷ್ಕರ : ಬಸ್ ಮೇಲೆ ಕಲ್ಲು ತೂರಾಟ. Latest ಸಾರಿಗೆ ನೌಕರರ ಮುಷ್ಕರ : ಬಸ್ ಮೇಲೆ ಕಲ್ಲು ತೂರಾಟ. nazeer ahamad August 5, 2025 ಕರ್ನಾಟಕದಾದ್ಯಂತ ಸಾರಿಗೆ ನಿಗಮಗಳ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಇಳಿದಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ಹಲವೆಡೆ ಕೆಎಸ್ಆರ್ಟಿಸಿ ಸೇರಿದಂತೆ ವಿವಿಧ...Read More
ಕಲಾಸಿಪಾಳ್ಯ ಮಚ್ಚು ದಾಳಿ: ರಾತ್ರಿ ಬೇಟೆಯಾದ ನಾಗರಿಕ, ಪೊಲೀಸರ ಪೆಟ್ರೋಲಿಂಗ್ ಮೇಲೆ ಪ್ರಶ್ನೆ Latest ಕಲಾಸಿಪಾಳ್ಯ ಮಚ್ಚು ದಾಳಿ: ರಾತ್ರಿ ಬೇಟೆಯಾದ ನಾಗರಿಕ, ಪೊಲೀಸರ ಪೆಟ್ರೋಲಿಂಗ್ ಮೇಲೆ ಪ್ರಶ್ನೆ nazeer ahamad August 5, 2025 ಬೆಂಗಳೂರು ನಗರದಲ್ಲಿ ಪುಂಡರು ಎಚ್ಚರಿಕೆಯಿಂದಲೇ ಅಟ್ಟಹಾಸ ಮೆರೆದಿರುವ ಮತ್ತೊಂದು ಘಟನೆ ನಡೆದಿದೆ. ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದಾಳಿಯಲ್ಲಿ, ಕೆಲಸ...Read More
ಮೈಸೂರು: ಶಿಥಿಲ ಸೇತುವೆ ಕುಸಿತ – ಲಾರಿ ನಾಲೆಗೆ ಬಿದ್ದು ಅಪಾಯ ತಪ್ಪಿದ ಘಟನೆ! Latest ಮೈಸೂರು: ಶಿಥಿಲ ಸೇತುವೆ ಕುಸಿತ – ಲಾರಿ ನಾಲೆಗೆ ಬಿದ್ದು ಅಪಾಯ ತಪ್ಪಿದ ಘಟನೆ! nazeer ahamad August 5, 2025 ಮೈಸೂರು, ಆಗಸ್ಟ್ 5 – ಮೈಸೂರಿನ ಸರಗೂರು ತಾಲೂಕಿನ ಬಲದಂಡೆ ನಾಲೆ ಬಳಿ ಅತೀ ಶಿಥಿಲಗೊಂಡ ಹಳೆಯ ಸೇತುವೆ ಕುಸಿದಿದ್ದು, ತಮಿಳುನಾಡಿಗೆ ಭತ್ತ...Read More
“ಧರ್ಮಸ್ಥಳ ಕಾಡಿನಲ್ಲಿ ತಲೆಬುರುಡೆ, 100 ಮೂಳೆ ಪತ್ತೆ:ಮಹಾ ಅಪರಾಧದ ಸುಳಿವು ಎಸ್ಐಟಿಗೆ?” Latest “ಧರ್ಮಸ್ಥಳ ಕಾಡಿನಲ್ಲಿ ತಲೆಬುರುಡೆ, 100 ಮೂಳೆ ಪತ್ತೆ:ಮಹಾ ಅಪರಾಧದ ಸುಳಿವು ಎಸ್ಐಟಿಗೆ?” nazeer ahamad August 5, 2025 ಮಂಗಳೂರು, ಆಗಸ್ಟ್ 5 – ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆ ಮುಂದುವರೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಸೋಮವಾರ ಧರ್ಮಸ್ಥಳದ...Read More
ಸ್ಯಾಂಡಲ್ವುಡ್ ನಟ ಸಂತೋಷ್ ಬಾಲರಾಜ್ ನಿಧನ. Latest ಸ್ಯಾಂಡಲ್ವುಡ್ ನಟ ಸಂತೋಷ್ ಬಾಲರಾಜ್ ನಿಧನ. nazeer ahamad August 5, 2025 ಬೆಂಗಳೂರು, ಆ.5 – ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮುದ್ರೆ ಮೂಡಿಸಿದ್ದ ನಟ ಸಂತೋಷ್ ಬಾಲರಾಜ್ (34) ಅವರು ಇಂದು ಬೆಳಿಗ್ಗೆ ನಿಧನರಾದರು....Read More