ಕಳ್ಳತನ ತಡೆಯಲೆತ್ನಿಸಿದ ಹೆಡ್ ಕಾನ್ಸ್ಟೆಬಲ್ ಮೇಲೆ ಚಾಕುವಿನಿಂದ ಹಲ್ಲೆ: ಆಸ್ಪತ್ರೆಯಲ್ಲಿ ಗಂಭೀರ ಚಿಕಿತ್ಸೆ Latest ಕಳ್ಳತನ ತಡೆಯಲೆತ್ನಿಸಿದ ಹೆಡ್ ಕಾನ್ಸ್ಟೆಬಲ್ ಮೇಲೆ ಚಾಕುವಿನಿಂದ ಹಲ್ಲೆ: ಆಸ್ಪತ್ರೆಯಲ್ಲಿ ಗಂಭೀರ ಚಿಕಿತ್ಸೆ nazeer ahamad August 6, 2025 ಬಸವನಬಾಗೇವಾಡಿ, ಆಗಸ್ಟ್ 6 – ಪಟ್ಟಣದ ಎಪಿಎಂಸಿ ಮಾರುಕಟ್ಟೆ ಹಿಂಭಾಗದ ಶ್ರೀನಗರ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದ ಕಳ್ಳತನ ಯತ್ನವನ್ನು ತಡೆಗಟ್ಟಲು ಮುಂದಾದ...Read More
ಸೌಜನ್ಯ ನ್ಯಾಯಕ್ಕಾಗಿ ಹೋರಾಟವೆ ತಪ್ಪಾ? ಯೂಟ್ಯೂಬರ್ಗಳ ಮೇಲೆ ಹಲ್ಲೆ ಖಂಡಿಸಿದ ಪ್ರಕಾಶ್ ರಾಜ್ Latest ಸೌಜನ್ಯ ನ್ಯಾಯಕ್ಕಾಗಿ ಹೋರಾಟವೆ ತಪ್ಪಾ? ಯೂಟ್ಯೂಬರ್ಗಳ ಮೇಲೆ ಹಲ್ಲೆ ಖಂಡಿಸಿದ ಪ್ರಕಾಶ್ ರಾಜ್ nazeer ahamad August 6, 2025 ಬೆಂಗಳೂರು, ಆಗಸ್ಟ್ 6 – ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಮತ್ತೆ ಗದ್ದಲ ಮೆರೆಯುತ್ತಿದೆ. ಸೌಜನ್ಯ ಪರ ಹೋರಾಟಗಾರರು ಹಾಗೂ ಸ್ಥಳೀಯ...Read More
ಧರ್ಮಸ್ಥಳದ : ಯೂಟ್ಯೂಬರ್ಸ್ಗಳಿಗೆ ಧರ್ಮದೇಟು ಕೊಟ್ಟು ಓಡಿಸಿದ ಗ್ರಾಮಸ್ಥರು! Latest ಧರ್ಮಸ್ಥಳದ : ಯೂಟ್ಯೂಬರ್ಸ್ಗಳಿಗೆ ಧರ್ಮದೇಟು ಕೊಟ್ಟು ಓಡಿಸಿದ ಗ್ರಾಮಸ್ಥರು! nazeer ahamad August 6, 2025 ದಕ್ಷಿಣ ಕನ್ನಡ, ಆಗಸ್ಟ್ 6 – ಧರ್ಮಸ್ಥಳದಲ್ಲಿ ಮುಂದುವರಿದಿರುವ ಸಂಭ್ರಮದಿಂದಲೇ ಬೆಚ್ಚಿಬೀಳಿಸುವ ಸರಣಿ ಕೊಲೆ ಹಾಗೂ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ಈಗ...Read More
ಮಸೀದಿಯಲ್ಲಿ 5 ವರ್ಷದ ಬಾಲಕಿಗೆ ಅತ್ಯಾಚಾರಕ್ಕೆ ಯತ್ನ: 2 ವರ್ಷಗಳ ನಂತರ ಬೆಳಕಿಗೆ ! Crime ಮಸೀದಿಯಲ್ಲಿ 5 ವರ್ಷದ ಬಾಲಕಿಗೆ ಅತ್ಯಾಚಾರಕ್ಕೆ ಯತ್ನ: 2 ವರ್ಷಗಳ ನಂತರ ಬೆಳಕಿಗೆ ! nazeer ahamad August 6, 2025 ಬೆಳಗಾವಿ, ಆಗಸ್ಟ್ 6: ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಸೀದಿಯೊಂದರಲ್ಲಿ 5 ವರ್ಷದ ಬಾಲಕಿಯ ಮೇಲೆ ಮೌಲ್ವಿ ಅತ್ಯಾಚಾರಕ್ಕೆ ಯತ್ನಿಸಿದ ಘೋರ ಘಟನೆ...Read More
ದಾವಣಗೆರೆ: ಸಿರಿಗೆರೆ ಬಳಿ ಚಿರತೆಗಳ ದಾಳಿ – 30ಕ್ಕೂ ಹೆಚ್ಚು ಕುರಿಗಳು ಬಲಿಯಾದ ಭೀಕರ ಘಟನೆ Latest ದಾವಣಗೆರೆ: ಸಿರಿಗೆರೆ ಬಳಿ ಚಿರತೆಗಳ ದಾಳಿ – 30ಕ್ಕೂ ಹೆಚ್ಚು ಕುರಿಗಳು ಬಲಿಯಾದ ಭೀಕರ ಘಟನೆ nazeer ahamad August 6, 2025 ದಾವಣಗೆರೆ, ಆಗಸ್ಟ್ 06: ದಾವಣಗೆರೆ ಜಿಲ್ಲೆಯಲ್ಲಿ ಚಿರತೆಗಳ ದಾಳಿಯಿಂದ ಭೀಕರ ಘಟನೆ ನಡೆದಿದೆ. ಹರಿಹರ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿ ಚಿರತೆಗಳು ಆಕ್ರಮಣ...Read More
ಆರು ವರ್ಷದ ಮಗನ ತಾಯಿಯನ್ನು ಚಾಕುವಿನಿಂದ ಹತ್ಯೆಗೈದ ಬಳಿಕ ಆರೋಪಿ ಆತ್ಮಹತ್ಯೆ! Crime ಆರು ವರ್ಷದ ಮಗನ ತಾಯಿಯನ್ನು ಚಾಕುವಿನಿಂದ ಹತ್ಯೆಗೈದ ಬಳಿಕ ಆರೋಪಿ ಆತ್ಮಹತ್ಯೆ! nazeer ahamad August 6, 2025 ಬೆಂಗಳೂರು, ಆಗಸ್ಟ್ 6: ಬೆಂಗಳೂರು ಹೊರವಲಯದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಿರುಪಾಳ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಎರಡು ಜೀವ ತೆಗೆದುಕೊಂಡ ದಾರುಣ ಘಟನೆ...Read More
ವಿಜಯ್ ರಾಘವೇಂದ್ರ ಹೊಸ ಅವತಾರ: ‘ರಿಪ್ಪನ್ ಸ್ವಾಮಿ’ ಆಗಸ್ಟ್ 29ಕ್ಕೆ ತೆರೆಕಾಣಲಿದೆ!” Cinema ವಿಜಯ್ ರಾಘವೇಂದ್ರ ಹೊಸ ಅವತಾರ: ‘ರಿಪ್ಪನ್ ಸ್ವಾಮಿ’ ಆಗಸ್ಟ್ 29ಕ್ಕೆ ತೆರೆಕಾಣಲಿದೆ!” nazeer ahamad August 6, 2025 ಅಭಿನಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿಜಯ ರಾಘವೇಂದ್ರ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದಿಗೆ ಬರುತ್ತಿದ್ದಾರೆ. ಅವರು ನಾಯಕನಾಗಿ ನಟಿಸಿರುವ...Read More
ಮಂಡ್ಯದಲ್ಲಿ ಹಾಡುಹಗಲೇ ಬರ್ಬರ ಹತ್ಯೆ: ರೆಸ್ಟೋರೆಂಟ್ನಲ್ಲಿ ಮದ್ಯಪಾನದ ಮಧ್ಯೆ ದುಷ್ಕರ್ಮಿಗಳ ಚಾಕುವಿನ ದಾಳಿ Crime ಮಂಡ್ಯದಲ್ಲಿ ಹಾಡುಹಗಲೇ ಬರ್ಬರ ಹತ್ಯೆ: ರೆಸ್ಟೋರೆಂಟ್ನಲ್ಲಿ ಮದ್ಯಪಾನದ ಮಧ್ಯೆ ದುಷ್ಕರ್ಮಿಗಳ ಚಾಕುವಿನ ದಾಳಿ nazeer ahamad August 6, 2025 ಮಂಡ್ಯ, ಆಗಸ್ಟ್ 6 – ರಾಜ್ಯದ ಶಾಂತಿ ಪ್ರಿಯ ಜಿಲ್ಲೆ ಮಂಡ್ಯದಲ್ಲಿ ಒಂದು ಬೆಚ್ಚಿಬೀಳಿಸುವ ಬರ್ಬರ ಹತ್ಯೆ ನಡೆದಿದ್ದು, ಇದರಿಂದ ಸ್ಥಳೀಯರಲ್ಲಿ ಭಯ...Read More
ಇನ್ಸ್ಟಾಗ್ರಾಂ ಸ್ನೇಹದಿಂದ ಬಾಲಕಿ ಗರ್ಭಿಣಿ!: ತುಮಕೂರು ಮೂಲದ ಆರೋಪಿ ಅರೆಸ್ಟ್ Crime ಇನ್ಸ್ಟಾಗ್ರಾಂ ಸ್ನೇಹದಿಂದ ಬಾಲಕಿ ಗರ್ಭಿಣಿ!: ತುಮಕೂರು ಮೂಲದ ಆರೋಪಿ ಅರೆಸ್ಟ್ nazeer ahamad August 6, 2025 ಮಾಗಡಿ, ಆಗಸ್ಟ್ 6: ಸಾಮಾಜಿಕ ಜಾಲತಾಣದ ಪರಿಚಯ ದುರಿತ ಅಂತ್ಯಕ್ಕೆ ಆಗಿರುವ ಘಟನೆ ಮಾಗಡಿಯಲ್ಲಿ ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಂನಲ್ಲಿ ಪರಿಚಯ ಬೆಳೆಸಿದ ಬಾಲಕಿಗೆ...Read More
ಲಂಚ ಕೊಟ್ಟರೂ ಕೆಲಸವಾಗಲಿಲ್ಲ: ಪಿಡಿಒ ವಿರುದ್ಧ ನಡುರಸ್ತೆಯಲ್ಲಿ ಸದಸ್ಯನ ಆಕ್ರೋಶ, ವಿಡಿಯೋ ವೈರಲ್” Latest ಲಂಚ ಕೊಟ್ಟರೂ ಕೆಲಸವಾಗಲಿಲ್ಲ: ಪಿಡಿಒ ವಿರುದ್ಧ ನಡುರಸ್ತೆಯಲ್ಲಿ ಸದಸ್ಯನ ಆಕ್ರೋಶ, ವಿಡಿಯೋ ವೈರಲ್” nazeer ahamad August 6, 2025 ಮಂಡ್ಯ, ಆಗಸ್ಟ್ 6: ಉದ್ಯೋಗ ಖಾತ್ರಿ ಯೋಜನೆಯ ಬಿಲ್ ಕುರಿತು ಗ್ರಾ.ಪಂ ಸದಸ್ಯನೊಬ್ಬರು ನೀಡಿದ ಲಂಚ ಹಣವನ್ನು ವಾಪಸ್ ನೀಡುವಂತೆ ಪಿಡಿಒ ಬಳಿ...Read More