ಹಸುಗಳ ಮೇಲೆ ಕ್ರೂರ ದೌರ್ಜನ್ಯ: ಸಿಎಂ, ಸಚಿವರು ಹಾಗೂ ಬಿಜೆಪಿ ನಾಯಕರಿಂದ ಆಗ್ರಹ. Latest ಹಸುಗಳ ಮೇಲೆ ಕ್ರೂರ ದೌರ್ಜನ್ಯ: ಸಿಎಂ, ಸಚಿವರು ಹಾಗೂ ಬಿಜೆಪಿ ನಾಯಕರಿಂದ ಆಗ್ರಹ. nazeer ahamad January 12, 2025 ಬೆಂಗಳೂರು: ಕಾಟನ್ ಪೇಟೆಯಲ್ಲಿ ಮೂಕಪ್ರಾಣಿಗಳಾದ ಹಸುಗಳ ಕೆಚ್ಚಲನ್ನು ಕತ್ತರಿಸಿದ ಅಮಾನವೀಯ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಹಾಗೂ ಸಚಿವ ಜಮೀರ್ ಖಾನ್, ಇಡೀ...Read More
ಅರಣ್ಯ ಭೂಮಿಯ ಮೇಲೆ ಒತ್ತುವರಿ: 15 ಎಕರೆ ಭೂಮಿಯನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು.! Latest ಅರಣ್ಯ ಭೂಮಿಯ ಮೇಲೆ ಒತ್ತುವರಿ: 15 ಎಕರೆ ಭೂಮಿಯನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು.! nazeer ahamad January 12, 2025 ಇತ್ತೀಚೆಗೆ ಭೂಮಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿದ್ದು, ಅರಣ್ಯ ಭೂಮಿಯ ಅಕ್ರಮ ಉಪಯೋಗವು ಕೂಡ ಚರ್ಚೆಗೆ ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ, ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ...Read More
ಅಂಗನವಾಡಿ ಶಿಕ್ಷಕಿಗೆ ಕಿರುಕುಳ: ಅಡುಗೆ ಸಹಾಯಕಿಯ ಪತಿಯಿಂದಲೇ ಅತ್ಯಾಚಾರಕ್ಕೆ ಯತ್ನ.! Crime ಅಂಗನವಾಡಿ ಶಿಕ್ಷಕಿಗೆ ಕಿರುಕುಳ: ಅಡುಗೆ ಸಹಾಯಕಿಯ ಪತಿಯಿಂದಲೇ ಅತ್ಯಾಚಾರಕ್ಕೆ ಯತ್ನ.! nazeer ahamad January 12, 2025 ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಇತ್ತೀಚೆಗೆ ಘೋಷಿತ ಒಂದು ದುಷ್ಟ ಘಟನೆ ನಡೆದಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ಹೇಳಿದ ಅಂಗನವಾಡಿ ಶಿಕ್ಷಕಿ ಮೇಲೆ ಅಡುಗೆ ಸಹಾಯಕಿಯ...Read More
ಪ್ರಿಯತಮೆಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆ, ವಿಡಿಯೋದಲ್ಲಿ ಆರೋಪ. Latest ಪ್ರಿಯತಮೆಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆ, ವಿಡಿಯೋದಲ್ಲಿ ಆರೋಪ. nazeer ahamad January 12, 2025 ಹಾಸನ: ಪ್ರಿಯತಮೆಯ ಕಾಟದಿಂದ ಬೇಸತ್ತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ. 2024ರ ಡಿಸೆಂಬರ್ 26ರಂದು, ಯುವಕನೊಬ್ಬ...Read More
ಬಾಲ್ಯ ವಿವಾಹ ಆದವರಿಗೆ ಬೆದರಿಕೆ; ಯೂಟ್ಯೂಬ್ ಚಾನಲ್ ವರದಿಗಾರ ಅಂದರ್! Crime ಬಾಲ್ಯ ವಿವಾಹ ಆದವರಿಗೆ ಬೆದರಿಕೆ; ಯೂಟ್ಯೂಬ್ ಚಾನಲ್ ವರದಿಗಾರ ಅಂದರ್! nazeer ahamad January 12, 2025 ಹಾವೇರಿ ಜಿಲ್ಲೆಯಲ್ಲಿ 2024ರಲ್ಲಿ ದಾಖಲಾಗಿದ್ದ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆಯ ಪ್ರಕರಣದಲ್ಲಿ ಹಣಕ್ಕಾಗಿ ಬೇಡಿಕೆ ಹಾಕಿ ಸಂತ್ರಸ್ತೆಗೆ ಬೆದರಿಕೆ...Read More
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಪರಾರಿಯಾದ ಕಿಡಿಗೇಡಿಗಳು! Crime ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಪರಾರಿಯಾದ ಕಿಡಿಗೇಡಿಗಳು! nazeer ahamad January 12, 2025 ಬೆಂಗಳೂರು ನಗರದ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಮೂಕಪ್ರಾಣಿಗಳ ಮೇಲೆ ಕಿಡಿಗೇಡಿಗಳು ಕ್ರೂರವಾಗಿದಿರುವ ಘಟನೆ ನಡೆದಿದೆ. ಶನಿವಾರ ತಡರಾತ್ರಿ, ರಸ್ತೆ ಮೇಲೆ ಮಲಗಿದ್ದ ಮೂರು...Read More
ಈ ಗ್ರಾಮದಲ್ಲಿಲ್ಲ ಸ್ವಚ್ಛತೆ; ಅಧಿಕಾರಿಗಳು ಓಡಾಡೋದೇ ಕೊಳಚೆ ಮೇಲೆ! Latest ಈ ಗ್ರಾಮದಲ್ಲಿಲ್ಲ ಸ್ವಚ್ಛತೆ; ಅಧಿಕಾರಿಗಳು ಓಡಾಡೋದೇ ಕೊಳಚೆ ಮೇಲೆ! nazeer ahamad January 12, 2025 ಇಳಕಲ್ ತಾಲೂಕಿನ ಕೆಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಳ್ಳಿಕೆರೆ ಗ್ರಾಮದ ದಲಿತ ಕಾಲೊನಿಯ ದುಸ್ಥಿತಿ ಇದು. ಸುಮಾರು ಎರಡು ವರ್ಷಗಳಿಂದ ರಸ್ತೆಯೆಲ್ಲಾ...Read More
ನೀರಿಗಾಗಿ ಗ್ರಾಮಸ್ಥರ ಪರದಾಟ; ಕೈ ಹಿಡಿಯದ ಜಲ ಜೀವನ್ ಮಿಷನ್! Latest ನೀರಿಗಾಗಿ ಗ್ರಾಮಸ್ಥರ ಪರದಾಟ; ಕೈ ಹಿಡಿಯದ ಜಲ ಜೀವನ್ ಮಿಷನ್! nazeer ahamad January 12, 2025 ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕೆಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಳ್ಳಿಕೆರೆ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ...Read More
ಬಿಬಿಎಂಪಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: ತಾಯಿಯ ಬದಲಾಗಿ ಕೆಲಸ ಮಾಡುತ್ತಿದ್ದ ಮಗನ ಬಂಧನ. Crime ಬಿಬಿಎಂಪಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: ತಾಯಿಯ ಬದಲಾಗಿ ಕೆಲಸ ಮಾಡುತ್ತಿದ್ದ ಮಗನ ಬಂಧನ. nazeer ahamad January 11, 2025 ಬೆಂಗಳೂರು: ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಲೋಕಾಯುಕ್ತ ದಾಳಿಯಲ್ಲಿ ಗಂಭೀರ ಅಕ್ರಮಗಳು ಬಹಿರಂಗವಾಗಿವೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ...Read More
ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಸಿದ ಮೂವರ ಬಂಧನ: ಜಿಂಕೆ ಮತ್ತು ಕಾಡುಹಂದಿ ವಶ. Crime ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಸಿದ ಮೂವರ ಬಂಧನ: ಜಿಂಕೆ ಮತ್ತು ಕಾಡುಹಂದಿ ವಶ. nazeer ahamad January 11, 2025 ಬಿಡದಿ: ನಂಜೇಗೌಡನದೊಡ್ಡಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ 2 ಜಿಂಕೆ ಮತ್ತು 2 ಕಾಡುಹಂದಿಗಳನ್ನು ಬೇಟೆ ಮಾಡಿ,ಬೆಂಗಳೂರಿಗೆ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ...Read More