ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ದಾಳಿ; 14 ಪೊಲೀಸರಿಗೆ ಗಾಯ, ಕಲ್ಯಾಣಗಿರಿ ಸುರೇಶ್ ಬಂಧನ Latest ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ದಾಳಿ; 14 ಪೊಲೀಸರಿಗೆ ಗಾಯ, ಕಲ್ಯಾಣಗಿರಿ ಸುರೇಶ್ ಬಂಧನ nazeer ahamad February 11, 2025 ಉದಯಗಿರಿ ಪೊಲೀಸ್ ಠಾಣೆ ಎದುರು ನಡೆದ ಕಲ್ಲು ದಾಳಿಯಲ್ಲಿ 14 ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ಇವರಲ್ಲಿ ಇನ್ಸ್ಪೆಕ್ಟರ್ ಕೂಡ ಸೇರಿದ್ದಾರೆ. ಗಾಯಗೊಂಡ ಪೊಲೀಸರಿಗೆ...Read More
ಅಕ್ರಮ ಆಸ್ತಿಯ ಕಾರಣದಿಂದ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅಮಾನತು. Latest ಅಕ್ರಮ ಆಸ್ತಿಯ ಕಾರಣದಿಂದ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅಮಾನತು. nazeer ahamad February 11, 2025 ಬೆಳಗಾವಿ: ತಹಶೀಲ್ದಾರ್ ಪ್ರಕಾಶ್ ಶ್ರೀಧರ ಗಾಯಕವಾಡ ಅವರನ್ನು ಅಕ್ರಮ ಆಸ್ತಿಗಳ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಸೇವೆಯಿಂದ ಅಮಾನತುಗೊಳಿಸಿದೆ. ಜ.8...Read More
6 ತರಗತಿ ಬಾಲಕಿಗೆ ಲೈಂಗಿಕ ದೌರ್ಜನ್. Crime 6 ತರಗತಿ ಬಾಲಕಿಗೆ ಲೈಂಗಿಕ ದೌರ್ಜನ್. nazeer ahamad February 11, 2025 ರಾಯಚೂರು, ಫೆಬ್ರವರಿ 10: ಜಿಲ್ಲೆಯ ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. 43 ವರ್ಷದ ಚಂದ್ರಶೇಖರ್ ಎಂಬಾತ ಮಾನಸಿಕ...Read More
ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಟೀಚರ್ ನೇಣು ಬಿಗಿದುಕೊಂಡು ಆತ್ಮಹತ್ಯೆ. Latest ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಟೀಚರ್ ನೇಣು ಬಿಗಿದುಕೊಂಡು ಆತ್ಮಹತ್ಯೆ. nazeer ahamad February 11, 2025 ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ಸೋಮವಾರ ಸಾಯಂಕಾಲ ಸುಮಾರು 5 ಗಂಟೆಗೆ ತಿಳಿದು ಬಂದಿದೆ. ಬಂಗಾರಪೇಟೆ ಪಟ್ಟಣದ...Read More
ಶಾಸಕರ ಪುತ್ರನ ಗೂಂಡಾಗಿರಿ: ಮಹಿಳಾ ಅಧಿಕಾರಿಗೆ ಅವಾಚ್ಯ ಮಾತುಗಳಿಂದ ನಿಂದನೆ, Latest ಶಾಸಕರ ಪುತ್ರನ ಗೂಂಡಾಗಿರಿ: ಮಹಿಳಾ ಅಧಿಕಾರಿಗೆ ಅವಾಚ್ಯ ಮಾತುಗಳಿಂದ ನಿಂದನೆ, nazeer ahamad February 11, 2025 ಶಿವಮೊಗ್ಗ: ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ತೆರಳಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರ...Read More
ರಾಯ್ಪುರದಲ್ಲಿ ಭೀಕರ ಅಪಘಾತ: ತನಿಖೆಯಲ್ಲಿ ಬಯಲಾಗಿದ ಅಂತರಾಷ್ಟ್ರೀಯ ಸೆಕ್ಸ್ ರಾಕೆಟ್ ಜಾಲ Latest ರಾಯ್ಪುರದಲ್ಲಿ ಭೀಕರ ಅಪಘಾತ: ತನಿಖೆಯಲ್ಲಿ ಬಯಲಾಗಿದ ಅಂತರಾಷ್ಟ್ರೀಯ ಸೆಕ್ಸ್ ರಾಕೆಟ್ ಜಾಲ nazeer ahamad February 11, 2025 ರಾಯ್ಪುರ: ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಹಿನ್ನಲೆಯಲ್ಲಿ ಅಚ್ಚರಿಯೊಂದು ಬೆಳಕಿಗೆ ಬಂದಿದೆ. ಈ ಘಟನೆಗೆ ಕಾರಣವಾದ ಉಜ್ಬೇಕಿಸ್ತಾನದ ಯುವತಿ, ಅಪಘಾತ ಸಮಯದಲ್ಲಿ...Read More
ಆನಂದ್ ಸಿಂಗ್ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣ: ಫೆಬ್ರವರಿ 24ರಂದು ತೀರ್ಪು Latest ಆನಂದ್ ಸಿಂಗ್ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣ: ಫೆಬ್ರವರಿ 24ರಂದು ತೀರ್ಪು nazeer ahamad February 10, 2025 ಬೆಂಗಳೂರು: ಮಾಜಿ ಸಚಿವ ಆನಂದ್ ಸಿಂಗ್ ವಿರುದ್ಧ ದಾಖಲಾದ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿದ್ದು, ಜನಪ್ರತಿನಿಧಿಗಳ ವಿಶೇಷ...Read More
ಮಂಡ್ಯದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು: ಪತಿ ವಿರುದ್ಧ ಕೊಲೆ ಆರೋಪ Latest ಮಂಡ್ಯದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು: ಪತಿ ವಿರುದ್ಧ ಕೊಲೆ ಆರೋಪ nazeer ahamad February 10, 2025 ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರಿನ ಕೆಸ್ತೂರಿನಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಕುರಿತು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಘಟನೆ...Read More
ಬೆಳಗಾವಿಯಲ್ಲಿ ಭಾರೀ ಅನಾಹುತ ತಪ್ಪಿದ ದೃಶ್ಯ: ಎಟಿಎಂಗೆ ಹೊತ್ತಿಕೊಂಡ ಬೆಂಕಿ ನಂದಿಸಿದ ಸ್ಥಳೀಯರು Latest ಬೆಳಗಾವಿಯಲ್ಲಿ ಭಾರೀ ಅನಾಹುತ ತಪ್ಪಿದ ದೃಶ್ಯ: ಎಟಿಎಂಗೆ ಹೊತ್ತಿಕೊಂಡ ಬೆಂಕಿ ನಂದಿಸಿದ ಸ್ಥಳೀಯರು nazeer ahamad February 10, 2025 ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಅನಾಹುತವೊಂದು ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ...Read More
ಲೋಕಾಯುಕ್ತ ದಾಳಿ : 20 ಸಾವಿರ ಲಂಚ ಸ್ವೀಕರಿಸೋವಾಗ ಕೋಮಲಾ ಅರೆಸ್ಟ್. Latest ಲೋಕಾಯುಕ್ತ ದಾಳಿ : 20 ಸಾವಿರ ಲಂಚ ಸ್ವೀಕರಿಸೋವಾಗ ಕೋಮಲಾ ಅರೆಸ್ಟ್. nazeer ahamad February 10, 2025 ಕೋಲಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಉಪವಿಭಾಗಾಧಿಕಾರಿ ಕಚೇರಿಯ ಕೇಸ್ ವರ್ಕರ್ ಕೋಮಲಾ ಅವರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ...Read More