ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಡ್ಯಾನ್ಸ್ ಮಾಡಿದ ಖೈದಿ! Latest ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಡ್ಯಾನ್ಸ್ ಮಾಡಿದ ಖೈದಿ! nazeer ahamad February 17, 2025 ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಜೈಲಿನಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಖೈದಿ ಶಿವಾ ನಾಗರ್, ಬಿಡುಗಡೆಗೊಂಡ...Read More
ಮೈಸೂರಿನಲ್ಲಿ ದಾರುಣ ಘಟನೆ: ಕುಟುಂಬದ ನಾಲ್ವರು ಆತ್ಮಹತ್ಯೆ, ಡೆತ್ ನೋಟ್ ಪತ್ತೆ Latest ಮೈಸೂರಿನಲ್ಲಿ ದಾರುಣ ಘಟನೆ: ಕುಟುಂಬದ ನಾಲ್ವರು ಆತ್ಮಹತ್ಯೆ, ಡೆತ್ ನೋಟ್ ಪತ್ತೆ nazeer ahamad February 17, 2025 ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ನಲ್ಲಿ ಒಂದು ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೃತರು ಕುಶಾಲ್ (15), ಚೇತನ್ (45), ರೂಪಾಲಿ...Read More
ಮಾಲೂರಿನಲ್ಲಿ ಅಕ್ರಮ ಗಣಿಗಾರಿಕೆ: ಮೂರು ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು Latest ಮಾಲೂರಿನಲ್ಲಿ ಅಕ್ರಮ ಗಣಿಗಾರಿಕೆ: ಮೂರು ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು nazeer ahamad February 16, 2025 ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಗುಂಡ್ಲಪಾಳ್ಳ ಗ್ರಾಮದ ಬಳಿ ಅಕ್ರಮ ಗಣಿಗಾರಿಕೆ ನಡೆಸಿ ಕಲ್ಲು ಸಾಗಿಸುತ್ತಿದ್ದ ಮೂವರು ಲಾರಿಗಳನ್ನು ಮಾಸ್ತಿ ಠಾಣೆ ಪೊಲೀಸರು...Read More
ಪುಣೆಯಿಂದ ಕೇರಳಕ್ಕೆ ಹೊರಟಿದ್ದ ಸ್ಪಿರಿಟ್ ತುಂಬಿದ ಲಾರಿ ಮುರುಡೇಶ್ವರ ಬಸ್ತಿ ಬಳಿ ಪಲ್ಟಿ Latest ಪುಣೆಯಿಂದ ಕೇರಳಕ್ಕೆ ಹೊರಟಿದ್ದ ಸ್ಪಿರಿಟ್ ತುಂಬಿದ ಲಾರಿ ಮುರುಡೇಶ್ವರ ಬಸ್ತಿ ಬಳಿ ಪಲ್ಟಿ nazeer ahamad February 16, 2025 ಭಟ್ಕಳ, ಫೆಬ್ರವರಿ 16: ಪೂಣೆಯಿಂದ ಕೇರಳಕ್ಕೆ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ್ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಬಸ್ತಿ ಬಳಿ ಭಾನುವಾರ ಪಲ್ಟಿಯಾದ ಘಟನೆ ನಡೆದಿದೆ....Read More
ಕೋಪದ ಅಟ್ಟಹಾಸ: ಪತಿಯೇ ಪತ್ನಿಯನ್ನು ಕಟ್ಟಡದಿಂದ ತಳ್ಳಿ ಹತ್ಯೆ Crime ಕೋಪದ ಅಟ್ಟಹಾಸ: ಪತಿಯೇ ಪತ್ನಿಯನ್ನು ಕಟ್ಟಡದಿಂದ ತಳ್ಳಿ ಹತ್ಯೆ nazeer ahamad February 16, 2025 ಬೆಂಗಳೂರು: ರಾಜ್ಯ ರಾಜಧಾನಿಯ ಆನೇಕಲ್ ತಾಲೂಕಿನ ಚೌಡದೇನಹಳ್ಳಿಯಲ್ಲಿ ಪತಿಯೇ ಪತ್ನಿಯ ಪ್ರಾಣ ಪಡೆದ ಘಟನೆ ಬೆಳಕಿಗೆ ಬಂದಿದೆ. ಮಂಜುಳಾ (40) ಎಂಬ ಮಹಿಳೆ...Read More
ಮದ್ಯದ ಮಾಫಿಯಾ ಮಾಸ್ಟರ್ಪ್ಲಾನ್: 120 ಬಾಟಲು ಶರೀರಕ್ಕೆ ಅಂಟಿಸಿಕೊಂಡು ಕಳ್ಳಸಾಗಣೆ, ಕೊನೆಗೂ ಸಿಕ್ಕಿಬಿದ್ದ! Latest ಮದ್ಯದ ಮಾಫಿಯಾ ಮಾಸ್ಟರ್ಪ್ಲಾನ್: 120 ಬಾಟಲು ಶರೀರಕ್ಕೆ ಅಂಟಿಸಿಕೊಂಡು ಕಳ್ಳಸಾಗಣೆ, ಕೊನೆಗೂ ಸಿಕ್ಕಿಬಿದ್ದ! nazeer ahamad February 16, 2025 ಪುದುಚೇರಿಯಿಂದ ತಮಿಳುನಾಡಿಗೆ ಮದ್ಯ ಕಳ್ಳಸಾಗಣೆ ಮಾಡುವುದು ಹೊಸದಲ್ಲ. ಆದರೆ, ಈ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ವಿಚಿತ್ರ ರೀತಿಯಲ್ಲಿ ಮದ್ಯ ಸಾಗಿಸುತ್ತಿದ್ದ....Read More
ನಂಜನಗೂಡಿನಲ್ಲಿ ನುಂಗಣ್ಣ ಹಾಗೂ ಭ್ರಷ್ಟ ಪಿಡಿಒ ವಿರುದ್ಧ ಅನ್ನದಾತರ ಆಕ್ರೋಶ Latest ನಂಜನಗೂಡಿನಲ್ಲಿ ನುಂಗಣ್ಣ ಹಾಗೂ ಭ್ರಷ್ಟ ಪಿಡಿಒ ವಿರುದ್ಧ ಅನ್ನದಾತರ ಆಕ್ರೋಶ nazeer ahamad February 16, 2025 ನಂಜನಗೂಡು :ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ಹಾಗೂ ಯಡಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭ್ರಷ್ಟ ಪಿಡಿಒ ನಾಗರಾಜು ಎಂಬುವವರನ್ನು ಅಮಾನತ್ತು ಗೊಳಿಸುವಂತೆ ಒತ್ತಾಯಿಸಿ...Read More
ದೆಹಲಿಯ ರೈಲು ನಿಲ್ದಾಣದಲ್ಲಿ ಕಾಲುತುಳಿತ ದುರಂತ: ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ Latest ದೆಹಲಿಯ ರೈಲು ನಿಲ್ದಾಣದಲ್ಲಿ ಕಾಲುತುಳಿತ ದುರಂತ: ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ nazeer ahamad February 16, 2025 ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲುತುಳಿತದಲ್ಲಿ 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ...Read More
ರಸ್ತೆಯಲ್ಲಿ ಕೋಳಿಗಳ ಜಾಕ್ಪಾಟ್! ಲಾರಿ ಪಲ್ಟಿ ಆಗುತ್ತಿದ್ದಂತೆ ಮುಗಿಬಿದ್ದ ಜನರು. Latest ರಸ್ತೆಯಲ್ಲಿ ಕೋಳಿಗಳ ಜಾಕ್ಪಾಟ್! ಲಾರಿ ಪಲ್ಟಿ ಆಗುತ್ತಿದ್ದಂತೆ ಮುಗಿಬಿದ್ದ ಜನರು. nazeer ahamad February 16, 2025 ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಲಕ್ನೋ-ಆಗ್ರಾ ಎಕ್ಸ್ಪ್ರೆಸ್ವೇನಲ್ಲಿ ಕೋಳಿ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಪರಿಣಾಮ ನೂರಾರು ಕೋಳಿಗಳು...Read More
ಒಬ್ಬ ಪತಿ, ಇಬ್ಬರು ಹೆಂಡತಿಯರು – ಅಚ್ಚರಿಯ ಒಪ್ಪಂದ! Latest ಒಬ್ಬ ಪತಿ, ಇಬ್ಬರು ಹೆಂಡತಿಯರು – ಅಚ್ಚರಿಯ ಒಪ್ಪಂದ! nazeer ahamad February 16, 2025 ಬಿಹಾರ್ನ ಪೂರ್ಣಿಯಾ ಜಿಲ್ಲೆಯ ಒಂದು ಕುಟುಂಬದಲ್ಲಿ ಅಸಾಮಾನ್ಯ ಒಪ್ಪಂದದ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಇಲ್ಲೊಬ್ಬ ವ್ಯಕ್ತಿ, ಇಬ್ಬರು ಹೆಂಡತಿಯರ ನಡುವೆ ಸಮಯವನ್ನು...Read More