ದೇವಸ್ಥಾನಗಳಿಗೆ ಹಣ ಕೊಡುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ: ಸಚಿವ ಹೆಬ್ಬಾರ್ Latest ದೇವಸ್ಥಾನಗಳಿಗೆ ಹಣ ಕೊಡುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ: ಸಚಿವ ಹೆಬ್ಬಾರ್ ಭ್ರಷ್ಟರ ಬೇಟೆ October 11, 2022 ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದಿನಾಂಕ 09/10/2022 ರಂದು ಶ್ರೀ ಮರಿಯಮ್ಮ ದೇವಿ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಜೀರ್ಣೋದ್ದಾರ...Read More
ಠಾಣೆಯಲ್ಲಿ ಲಾಟಿ ಪ್ರಹಾರ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಅಮಾನತು. Latest ಠಾಣೆಯಲ್ಲಿ ಲಾಟಿ ಪ್ರಹಾರ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಅಮಾನತು. ಭ್ರಷ್ಟರ ಬೇಟೆ October 10, 2022 ಬಾಗಲಕೋಟೆ: ಸಪ್ಟೆಂಬರ್ 6ನೇ ತಾರೀಕು ಕೆರೂರಿನಲ್ಲಿ ನಡೆಯುತ್ತಿದ್ದಂತಹ ಗಣೇಶ ವಿಸರ್ಜನೆ ವೇಳೆ ಸಿಪಿಐ ಕರಿಯಪ್ಪ ಬನ್ನಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದ...Read More
ಸೇನಾ ದೈಹಿಕ ಪರೀಕ್ಷೆಗಾಗಿ ಆಸ್ಸಾಂ ಗೆ ತೆರಳಿದ್ದ ಅಳ್ನಾವರದ ಯುವಕನಿಗೆ ಹೃದಯಾಘಾತ! Latest ಸೇನಾ ದೈಹಿಕ ಪರೀಕ್ಷೆಗಾಗಿ ಆಸ್ಸಾಂ ಗೆ ತೆರಳಿದ್ದ ಅಳ್ನಾವರದ ಯುವಕನಿಗೆ ಹೃದಯಾಘಾತ! ಭ್ರಷ್ಟರ ಬೇಟೆ October 10, 2022 ಅಳ್ನಾವರ: ಸೇನಾ ಭರ್ತಿಗೆಂದು ಆಸ್ಸಾಂಗೆ ತೆರಳಿದ್ದ ಅಭ್ಯರ್ಥಿ ದರ್ಶನ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಅಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ ಬೀಡಕರ್...Read More
ಪತ್ನಿಯ ಕತ್ತು ಸೀಳಿ ಕೊಂದ ವೃದ್ಧ. Latest ಪತ್ನಿಯ ಕತ್ತು ಸೀಳಿ ಕೊಂದ ವೃದ್ಧ. ಭ್ರಷ್ಟರ ಬೇಟೆ October 10, 2022 ದಾವಣಗೆರೆಯ ಹೆಗಡೆ ನಗರದ ನಿವಾಸಿಯಾದಂತಹ ವೃದ್ಧ ಚಮನ್ ಸಾಬ್ ಹಾಗೂ ವೃದ್ಧೆ ಪಕೀರ ಬಾನು ಕಳೆದ 50 ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ....Read More
ಹದಗೆಟ್ಟ ರಸ್ತೆ ಮಧ್ಯ ವಾಹನ ಸವಾರರ ಪರದಾಟ. Latest ಹದಗೆಟ್ಟ ರಸ್ತೆ ಮಧ್ಯ ವಾಹನ ಸವಾರರ ಪರದಾಟ. ಭ್ರಷ್ಟರ ಬೇಟೆ October 10, 2022 ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಿಂದ ನಾಗರಹಳ್ಳಿಗೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹಣಗೆಟ್ಟಿದ್ದು ಮಳೆಯಿಂದಾಗಿ ವಾಹನ ಸಮಾರರು ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ....Read More
ಬಬಿಯಾ ಮೊಸಳೆ ಸಂಪೂರ್ಣ ಸಸ್ಯಹಾರಿ! “ದೇವರ ಮೊಸಳೆ” ಇನಿಲ್ಲ. Latest ಬಬಿಯಾ ಮೊಸಳೆ ಸಂಪೂರ್ಣ ಸಸ್ಯಹಾರಿ! “ದೇವರ ಮೊಸಳೆ” ಇನಿಲ್ಲ. ಭ್ರಷ್ಟರ ಬೇಟೆ October 10, 2022 ಕಾಸರಗೂಡು ಜಿಲ್ಲೆಯ ಕುಂಬ್ಳೆಯ ಅನಂತಪುರದ ಶ್ರೀ ಅನಂತ ಪದ್ಮನಾಭ ದೇಗುಲದ ನೀರಿನ ಕೊಳದಲ್ಲಿದ್ದ ದೈವಿಸ್ವರೂಪಿ ಮೊಸಳೆ ” ಬಬಿಯಾ” ನಿನ್ನೆ ತಡರಾತ್ರಿ ದೇವೈಕ್ಯವಾಯಿತು.....Read More
ಲಂಚದ ಆಸೆಗೆ ಬಿದ್ದ ಪೊಲೀಸರು ಠಾಣೆ ಬಿಟ್ಟು ದೌಡು. Corruption ಲಂಚದ ಆಸೆಗೆ ಬಿದ್ದ ಪೊಲೀಸರು ಠಾಣೆ ಬಿಟ್ಟು ದೌಡು. ಭ್ರಷ್ಟರ ಬೇಟೆ October 9, 2022 ಗುತ್ತಿಗೆದಾರ ಪ್ರಕಾಶ್ ಎಂಬುವರ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣದಲ್ಲಿ ತ್ವರಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ಹಾಗೂ ಪ್ರಕಾಶ್...Read More
ಕಿರಾಣಿ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ಪೂರೈಕೆ; ಕಣ್ಮುಚ್ಚಿ ಕುಳಿತಿರುವ ನಾಲಾಯಕ್ ಅಧಿಕಾರಿಗಳು! Latest ಕಿರಾಣಿ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ಪೂರೈಕೆ; ಕಣ್ಮುಚ್ಚಿ ಕುಳಿತಿರುವ ನಾಲಾಯಕ್ ಅಧಿಕಾರಿಗಳು! ಭ್ರಷ್ಟರ ಬೇಟೆ October 9, 2022 ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಕಿರಾಣಿ ಅಂಗಡಿಗಳು ಹಾಗೂ ಪಾನ್ ಶಾಪ್ ಗಳಲ್ಲಿ ಸಹ ಮದ್ಯ ದೊರೆಯುತ್ತಿದೆ. ಬೇನಾಳ ಆರ್ ಸಿ ಗ್ರಾಮದ...Read More
ಪರಭಾಷೆಗಳಲ್ಲೂ ಬಿಡುಗಡೆಗೆ ಸಿದ್ಧವಾದ ಕಾಂತಾರ. Latest ಪರಭಾಷೆಗಳಲ್ಲೂ ಬಿಡುಗಡೆಗೆ ಸಿದ್ಧವಾದ ಕಾಂತಾರ. ಭ್ರಷ್ಟರ ಬೇಟೆ October 9, 2022 ಕನ್ನಡ ಭಾಷೆಯಲ್ಲಿ ಮಾತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಒಳ್ಳೆ ಪ್ರದರ್ಶನ ಕಾಣುತ್ತಿದ್ದಂತಹ ಕಾಂತಾರ ಸಿನಿಮಾವನ್ನು ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆ ಮಾಡುವಂತೆ ಪರಭಾಷೆಯ ಸಿನಿ...Read More
ಪೂಜೆಗೆಂದು 1 ಲಕ್ಷ ಪಿಕಿರುವ ನಕಲಿ ಜ್ಯೋತಿಷಿ ಪೊಲೀಸರ ಬಲೆಗೆ! Latest ಪೂಜೆಗೆಂದು 1 ಲಕ್ಷ ಪಿಕಿರುವ ನಕಲಿ ಜ್ಯೋತಿಷಿ ಪೊಲೀಸರ ಬಲೆಗೆ! ಭ್ರಷ್ಟರ ಬೇಟೆ October 9, 2022 ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್ನಲ್ಲಿ ಪರಿಹರಿಸಲಾಗುವುದು ಎಂಬುದಾಗಿ Pandit Modi Bettappa Astrology ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿದ್ದ ಜಾಹಿರಾತನ್ನು...Read More