ಮಹಾ ಕುಂಭಮೇಳದಲ್ಲಿ ಹೆಚ್ಚಿನ ಜನರ ಕಣ್ಣೆಲ್ಲ ಸುಂದರ ಸಾಧ್ವೀಯರ ಕಡೆ ತಿರುಗಿದೆ. ಮೊದಲಿಗೆ ಆಂಕರ್ ಹಾಗೂ ನಟಿ ಎಂದು ಕರೆಯಲ್ಪಡುವ ಸುಂದರ ಸಾಧ್ವಿ ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನದ ಬಳಿಕ ಸಾಕಷ್ಟು ವೈರಲ್ ಆಗಿ ಪ್ರಖ್ಯಾತಿ ಪಡೆದಿದ್ದು ನಂತರ ವ್ಯಾಪಾರ ಮಾಡುತ್ತಿದ್ದ ಯುವತಿ ಸಂದರ್ಶನದ ಬಳಿಕ ಪ್ರಖ್ಯಾತಿ ಪಡೆದರು. ಇದೀಗ ಮತ್ತೊಬ್ಬ ಸಾಧ್ವಿಯು ಈ ಹಿಂದೆ ಪ್ರಖ್ಯಾತಿ ಪಡೆದಿದ್ದ ಸುಂದರ ಸಾದ್ವಿ ಎಂದೆ ಕರೆಯಲ್ಪಡುವ ಮಹಿಳೆಯ ಸಹೋದರಿ ನಾನಲ್ಲ ಎಂದು ಹೇಳುತ್ತಲೇ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದಾರೆ.
ಮಹಾ ಕುಂಭಮೇಳದಲ್ಲಿ ಯೂಟ್ಯೂಬರ್ಗಳ ಹಾಗೂ ಸಾಕಷ್ಟು ಇನ್ಫ್ಲುಎನ್ಸರ್ಗಳ ಕಣ್ಣು ಸುಂದರ ಸಾಧ್ವಿಯರ ಕಡೆ ಬಿದ್ದಿದ್ದು ಮಹಾ ಕುಂಭಮೇಳದಲ್ಲಿ ಹೆಚ್ಚಾಗಿ ಸುಂದರ ಹುಡುಗಿಯರೇ ಪ್ರಖ್ಯಾತರಾಗುತ್ತಿದ್ದಾರೆ.
ಹೀಗೆ ಪ್ರಖ್ಯಾತಿ ಪಡೆದವರ ಹಿಂದೆ ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದು ಮಹಾಕುಂಬಮೇಳಕೆ ಬರುವ ಸುಂದರವಾದ ಸಾಧ್ವೀಯರು ಹಾಗೂ ಬೇರೆ ಮಹಿಳೆಯರು ಸಂದರ್ಶನ ಎಂದರೆ ಭಯ ಬೀಳುವ ಸ್ಥಿತಿಗೆ ಬಂದಿದ್ದಾರೆ. ಮೊದಲಿಗೆ ಪ್ರಖ್ಯಾತಿ ಪಡೆದವು ಎಂದು ಖುಷಿ ಪಟ್ಟರು ತದನಂತರ ಫೋಟೋ ತೆಗೆಸಿಕೊಳ್ಳಲು ಬರುತ್ತಿರುವ ಜನರ ಕಾಟ ತಡೆಯಲಾರದೆ ಸುಂದರ ಮಹಿಳೆಯರು ಕುಂಭಮೇಳದಿಂದ ದೂರ ನಡೆಯುತ್ತಿದ್ದಾರೆ.
ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…
ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…
ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…
ಉತ್ತರ ಪ್ರದೇಶದ ಅಲಿಗಢ್ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…
ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…
ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…