ಮಹಾ ಕುಂಭಮೇಳದಲ್ಲಿ ಹೆಚ್ಚಿನ ಜನರ ಕಣ್ಣೆಲ್ಲ ಸುಂದರ ಸಾಧ್ವೀಯರ ಕಡೆ ತಿರುಗಿದೆ. ಮೊದಲಿಗೆ ಆಂಕರ್ ಹಾಗೂ ನಟಿ ಎಂದು ಕರೆಯಲ್ಪಡುವ ಸುಂದರ ಸಾಧ್ವಿ ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನದ ಬಳಿಕ ಸಾಕಷ್ಟು ವೈರಲ್ ಆಗಿ ಪ್ರಖ್ಯಾತಿ ಪಡೆದಿದ್ದು ನಂತರ ವ್ಯಾಪಾರ ಮಾಡುತ್ತಿದ್ದ ಯುವತಿ ಸಂದರ್ಶನದ ಬಳಿಕ ಪ್ರಖ್ಯಾತಿ ಪಡೆದರು. ಇದೀಗ ಮತ್ತೊಬ್ಬ ಸಾಧ್ವಿಯು ಈ ಹಿಂದೆ ಪ್ರಖ್ಯಾತಿ ಪಡೆದಿದ್ದ ಸುಂದರ ಸಾದ್ವಿ ಎಂದೆ ಕರೆಯಲ್ಪಡುವ ಮಹಿಳೆಯ ಸಹೋದರಿ ನಾನಲ್ಲ ಎಂದು ಹೇಳುತ್ತಲೇ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದಾರೆ.
ಮಹಾ ಕುಂಭಮೇಳದಲ್ಲಿ ಯೂಟ್ಯೂಬರ್ಗಳ ಹಾಗೂ ಸಾಕಷ್ಟು ಇನ್ಫ್ಲುಎನ್ಸರ್ಗಳ ಕಣ್ಣು ಸುಂದರ ಸಾಧ್ವಿಯರ ಕಡೆ ಬಿದ್ದಿದ್ದು ಮಹಾ ಕುಂಭಮೇಳದಲ್ಲಿ ಹೆಚ್ಚಾಗಿ ಸುಂದರ ಹುಡುಗಿಯರೇ ಪ್ರಖ್ಯಾತರಾಗುತ್ತಿದ್ದಾರೆ.
ಹೀಗೆ ಪ್ರಖ್ಯಾತಿ ಪಡೆದವರ ಹಿಂದೆ ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದು ಮಹಾಕುಂಬಮೇಳಕೆ ಬರುವ ಸುಂದರವಾದ ಸಾಧ್ವೀಯರು ಹಾಗೂ ಬೇರೆ ಮಹಿಳೆಯರು ಸಂದರ್ಶನ ಎಂದರೆ ಭಯ ಬೀಳುವ ಸ್ಥಿತಿಗೆ ಬಂದಿದ್ದಾರೆ. ಮೊದಲಿಗೆ ಪ್ರಖ್ಯಾತಿ ಪಡೆದವು ಎಂದು ಖುಷಿ ಪಟ್ಟರು ತದನಂತರ ಫೋಟೋ ತೆಗೆಸಿಕೊಳ್ಳಲು ಬರುತ್ತಿರುವ ಜನರ ಕಾಟ ತಡೆಯಲಾರದೆ ಸುಂದರ ಮಹಿಳೆಯರು ಕುಂಭಮೇಳದಿಂದ ದೂರ ನಡೆಯುತ್ತಿದ್ದಾರೆ.
ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…
ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್ನಲ್ಲಿ ಶ್ರೀಕೃಷ್ಣನ…
ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…
ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…
ಇಂಟರ್ನೆಟ್ ಕ್ರಾಂತಿಯ ನಂತರ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಕೈಗೆ ತಲುಪಿದ ಪರಿಣಾಮ, ಸಾಮಾನ್ಯ ಜನರೂ ಈಗ ಕಂಟೆಂಟ್ ಕ್ರಿಯೇಟರ್ಗಳಾಗಿ ಪರಿಣಮಿಸಿದ್ದಾರೆ. ಈ…
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಆರು ಮಂದಿ ಸಜೀವ…