ತುಮಕೂರು ನಗರದ ವಾರ್ಡ್ ನಂಬರ್ ಮೂರರ ವ್ಯಾಪ್ತಿಯಲ್ಲಿ ನಾಯಿ ಕಡಿತಕ್ಕೆ ಒಳಗಾಗಿ ಚರಂಡಿಯಲ್ಲಿ ಬಿದ್ದಿದ್ದ ಕೋತಿಯನ್ನು ನೆನ್ನೆ ರಾತ್ರಿ ವರಂಗಲ್ ಫೌಂಡೇಶನ್ ಉರಗತಜ್ಞ ದಿಲೀಪ್ ಮತ್ತೆ ಗುರುಕಿರಣ್ ಕಾರ್ತಿಕ್ ಪಾಳೇಗಾರ್ ಸೇರಿದಂತೆ ಸಂಸ್ಥೆಯ ಯುವಕರು ಕೋತಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ತುಮಕೂರು ನಗರದ ಕಾರ್ಟ್ಯಾಕ್ಸ್ ಬಳಿ ಪಶುವೈದ್ಯಾಲಯ ಕೇಂದ್ರ ಇದು, ರಾತ್ರಿ ಸಂಪೂರ್ಣ ಕೊಳಚೆಯಾದ ಕೋತಿಯನ್ನು ಚಿಕಿತ್ಸೆ ನೀಡಿ ನಂತರ ದೇವರಾಯನ ದುರ್ಗಾ ಅರಣ್ಯಕ್ಕೆ ರವಾನಿಸಿದ್ದಾರೆ.

Related News

error: Content is protected !!