Latest

ಸವರ್ಣಿಯರ ಅಟ್ಟಹಾಸಕೆ ಕಂಗೆಟ್ಟ ಅಂಗವಿಕಲರ ಕುಟುಂಬ!

ಚಿಕ್ಕನಾಯಕನಹಳ್ಳಿ ತಾಲೋಕ್ ಹುಳಿಯಾರು ಹೋಬಳಿ, ಕೆಂಕೆರೆಯಲ್ಲಿ ನೆಡದ ಈ ಘಾಟನೆ. ಇಡಿ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಕಾನೂನು ಸಚಿವರ ಈ ಕ್ಷೇತ್ರ ದಲ್ಲೇ ಇಂತಹ ಘಟನೆ ನೆಡೆದಿರುವುದು ಶೋಚನೀಯ
ಸುಮಾರು 81 ವರ್ಷದ ಪಟ್ಟಯ ಬಿನ್ ಗುಡ್ಡದರಂಗ ಯ.1966. ರಲ್ಲಿ ಗೋಮಾಳಾ ವನ್ನ ಆಗೀನಿ ಸರ್ಕಾರ. Sc ಮತ್ತು st ಗಳಿಗೆ ಜೀವನೋಪಾಯಕೆ. ಹಂಚಿಕೆ ಮಾಡಿದ್ದು ಸದರಿ ಸರ್ವೇ ನಂಬರ್ 21/1 ರಲ್ಲಿ ಸರ್ಕಾರವೇ ಮುಜೂರು ಚೀಟಿ ನೀಡಿದ್ದು. ಸದರಿ ಜಮೀನುನಲ್ಲಿ ಸುಮಾರು 20 ವರ್ಷ ಗಳು ಪುಟ್ಟಯ್ಯ ನೇ ಉಳುಮೆ ಮಾಡಿ ಈತನಿಗೆ ಸೊಂಟ ಮುರಿದಿದ್ದು. ನಂತರ ಇವನ 2 ಮಕ್ಕಳು ಸಹ ಅಂಗವಿಕಲರಾಗಿದ್ದು. ಇವರ ಅಸಹಾಯ ಕತೆಯನ್ನೇ ಬಡವಾಳಾವನ್ನಗಿ ಮಾಡಿಕೊಂಡ ಸಾವರ್ಣಿಯಾರು ಈ ಜಮೀನನ್ನ ಸ್ವಾದಿನ. ಮಾಡಿಕೊಂಡಿರುವುದು. ಅಂಗವಿಕಲರ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯ.
ಈ ಕುಟುಂಬಕೆ ಯಾವುದೇ ಆಸರೆ ಇಲ್ಲಾ. ಇದ್ದ ಜಮೀನು ಸಹ ಬೇರೆಯವರ ಪಾಲಾಗಿದೆ. ದಿಕ್ಕು ಕಾಣದ ಈ ಅಂಗವಿಕಲ ಕುಟುಂಬಕ್ಕೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಇವರಿಗೆ ನ್ಯಾಯ ಕೊಡಿಸಿ ಕೊಡಲು ನಮ್ಮ ಪತ್ರಿಕೆ ಮೂಲಕ ಅಳಲು ವೇಕ್ತಪಡಿಸಿ ಕೊಡಿದ್ದಾರೆ.. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ತಹಸೀಲ್ದಾರರಿಗೆ ಸ್ಥಳೀಯರು ಹಾಗೂ ನಮ್ಮ ಪತ್ರಿಕೆಯ ವರದಿಗಾರರು ಈ ವಿಚಾರದ ಬಗ್ಗೆ ಮಾಹಿತಿ ನೀಡಿ ಅಂಗವಿಕಲರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಂಡಿರುತ್ತಾರೆ.

ಭ್ರಷ್ಟರ ಬೇಟೆ

Recent Posts

ಮಂಗಳೂರು: ನೇತ್ರಾವತಿ ನದಿಯಿಂದ ಮರಳು ಕಳ್ಳ ಸಾಗಾಟ – ಪಿಕಪ್ ಹಾಗೂ ಸ್ಕೂಟರ್ ವಶಕ್ಕೆ

ಮಂಗಳೂರು ನಗರದಲ್ಲಿ ಮರಳು ಕಳ್ಳ ಸಾಗಾಟದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ನಡೆಸಿದ ತಪಾಸಣೆಯ ವೇಳೆ…

7 hours ago

ಭಟ್ಕಳ ಸಮುದ್ರ ದುರಂತ: ದೋಣಿ ಮುಗುಚಿ ನಾಲ್ವರು ಮೀನುಗಾರರು ನಾಪತ್ತೆ, ಇಬ್ಬರು ರಕ್ಷಣೆ

ಭಟ್ಕಳ, ಜುಲೈ 30 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸಮೀಪದ ಸಮುದ್ರದಲ್ಲಿ ಭೀಕರ ದುರಂತ ಸಂಭವಿಸಿದ್ದು,…

7 hours ago

ಪತ್ನಿಯ ಅಕ್ರಮ ಸಂಬಂಧ ಪತ್ತೆಹಚ್ಚಿದ ಪತಿ ಮೇಲೆ ಪ್ರಿಯಕರನಿಂದ ಹಲ್ಲೆ!

ಸಕಲೇಶಪುರ (ಹಾಸನ ಜಿಲ್ಲೆ), ಜುಲೈ 30 – ಬೆಳಗೋಡು ಹೋಬಳಿಯ ಲಕ್ಮೀಪುರ ಗ್ರಾಮದಲ್ಲಿ ಪತ್ನಿಯ ಅಕ್ರಮ ಸಂಬಂಧ ಪತ್ತೆಹಚ್ಚಿದ ಪತಿಯ…

8 hours ago

ಅಪ್ರಾಪ್ತ ವಿದ್ಯಾರ್ಥಿಗೆ ಅರೆನಗ್ನ ವಿಡಿಯೋ ಕಾಲ್! ಶಿಕ್ಷಕಿ ವಿರುದ್ ಪೋಕ್ಸೋ

ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಶಾಲಾ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ವಿದ್ಯಾರ್ಥಿಗೆ ಅರೆನಗ್ನವಾಗಿ ವಿಡಿಯೋ ಕಾಲ್ ಮಾಡಿರುವ ತೀವ್ರ ಆರೋಪದ ಮೇಲೆ…

8 hours ago

ಮಾಕನೂರಿನಲ್ಲಿ ಜೂಜಾಟ ದಾಳಿ: ₹1.74 ಲಕ್ಷ ನಗದು ವಶ, 18 ಮಂದಿ ವಿರುದ್ಧ ಕೇಸ್

ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದ ಸಮೀಪದ ಲಾಟೇರ್‌ ಜಮೀನಿನ ಬಳಿ ನಿರ್ಮಾಣದಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಸೋಮವಾರ ರಾತ್ರಿ…

8 hours ago

ನಕಲಿ ಅಕೌಂಟ್‌ನಿಂದ ಅವಹೇಳನೆ: ಎಸ್. ನಾರಾಯಣ ಪೊಲೀಸರಿಗೆ ದೂರು”

ಬೆಂಗಳೂರು, ಜುಲೈ 30: ಹಿರಿಯ ನಟ ಹಾಗೂ ನಿರ್ದೇಶಕ ಎಸ್. ನಾರಾಯಣ ಅವರು ತಮ್ಮ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ…

10 hours ago