ಲೋಕಪಯೋಗಿ ಇಲಾಖೆಯಲ್ಲಿ 1% ಭ್ರಷ್ಟಾಚಾರಕ್ಕೆ ಬುನಾದಿ ಹಾಕಿರುವ ಕೀರ್ತಿ ಹೊಂದಿರುವ ಪೂರ್ಣಿಮಾ ಪಾಟೀಲ್ ಬಗ್ಗೆ ಕಳೆದ ಸಂಚಿಕೆಯಲ್ಲಿ ವಿಸ್ತಾರವಾಗಿ ಬರೆಯಲಾಗಿತ್ತು ಆದರಂತೆ ಸರ್ಕಾರವೋ? ಹಿರಿಯ ಅಧಿಕಾರಿಗಳೋ ಎಚ್ಚೆತ್ತುಕೊಂಡು ಪೂರ್ಣಿಮಾ ಪಾಟೀಲ್ ರನ್ನ ವರ್ಗಾವಣೆ ಮಾಡಲಾಯಿತು.
ಇಷ್ಟೆಲ್ಲಾ ನಡೆದರೂ ಇದಕ್ಕೂ ನನಗೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ಪೂರ್ಣಿಪಾಟೀಲ್ ತನ್ನ ಚಾಳಿಯನ್ನ ಬಿಡದೆ ವರ್ಗಾವಣೆ ಆಗಿದ್ದರು ಸಹ ಮತ್ತೆ ಅದೇ ಕಚೇರಿಗೆ ಆಗಮಿಸಿ ಸ್ಪಿಲ್ ಓವರ್ ಕೆಲಸಗಳನ್ನ ಕದ್ದು ಮುಚ್ಚಿ ಮಾಡಿ ತನ್ನ ಪಾಲಿನ 1% ವಸೂಲಿ ಮಾಡುವ ಕಾರ್ಯಕ್ರಮಕ್ಕೆ ಅನಧಿಕೃತವಾಗಿ ಶುರು ಮಾಡಿರುವುದು ಪೂರ್ಣಿಮಾ ಪಾಟೀಲ್ ನ ಅಧಿಕಾರ ದಾಹಕ್ಕೆ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು..!!
ಪೂರ್ಣಿಮಾ ಪಾಟೀಲ್ ಹಠಾವೋ!!!
ಲೋಕಪಯೋಗಿ ಇಲಾಖೆಯಲ್ಲಿ ಯಾವ ಕಾನೂನಿಗು ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದಕ್ಕೆ ವರ್ಗಾವಣೆ ಆದರೂ ಅದೇ ಜಾಗದಲ್ಲೇ ಬಂದು ಕುಳಿತಿರುವ ಪೂರ್ಣಿಮಾ ಪಾಟೀಲ್ ಪ್ರಕರಣ ಸಾಕ್ಷಿ. ಇನ್ನಾದರೂ ಹಿರಿಯ ಅಧಿಕಾರಿಗಳು ಪೂರ್ಣಿಮಾ ಪಾಟೀಲ್ ರನ್ನ ಜಾಗ ಖಾಲಿ ಮಾಡಿಸದೆ ಹೋದರೆ ಮುಂದಿನ ಪರಿಣಾಮಗಳನ್ನು ಅಧಿಕಾರಿಗಳೆ ಅನುಭವಿಸಬೇಕಾಗುತ್ತದೆ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…
ಬೆಂಗಳೂರು: ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇಲೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು…