ಕುಂದಗೋಳ; ಕಳೆದ ಮೂರು ನಾಲ್ಕು ತಿಂಗಳದಿಂದ ವಿಪರೀತ ಮಳೆಗೆ ಸಾಕಷ್ಟು ರೈತರ ಬೆಳೆಗಳು ಜಲಾವೃತಗೂಂಡು ಈ ಭಾಗದ ರೈತರಿಗೆ ಬೆಳೆನಾಶವಾಗಿ ಬಹಳಷ್ಟು ನಷ್ಟು ಉಂಟಾಗಿ ರೈತ ತೆಲೆ ಮೇಲೆ ಕೈ ಇಟ್ಟುಕೊಂಡು ಕೊಡುವ ಪರಿಸ್ಥಿತಿ ಎದುರಾಗಿತ್ತು.
ಆದರೆ ಹಂದಿಗಳ ಹಾವಳಿ ಮೀತಿ ಮೀರಿದ್ದು ಯರಗುಪ್ಪಿ ಗ್ರಾಮದಲ್ಲಿ ಜನ ಹೈರಾಣಾಗಿದ್ದಾರೆ. ಗ್ರಾಮದ ರೈತರ ಬಣವೆಗಳಿಗೆ ನುಗ್ಗಿ ದ್ವಂಸ ಮಾಡಿ ಒಟ್ಟಿರುವ ಬಣವೆಗಳು ಚಲ್ಲಾಪಲ್ಲಿಗೊಂಡು ಹಾನಿ ಮಾಡಿರಿವೂ ಉದಾಹರಣೆಗೆ ಳು ಸಹ ಇವೆ. ಇದೊಂದು ಕಡೆ ಆದರೆ,ಗ್ರಾಮದ ಹೊರವಲಯಗಳಲ್ಲಿ ರೈತರ ಗದ್ದೆಗೆ ನುಗ್ಗಿ ಜಮೀನಿನಲ್ಲಿ ಬೆಳೆದ ಕಡ್ಲೆಕಾಯಿ ತಿಂದು ನಾಶಪಡಸಿ , ರೈತರಿಗೆ ತ್ರೀವು ತೊಂದರೆ ಕೊಟ್ಟಿದ್ದಲ್ಲದೇ. ಸಾರ್ವಜನಿಕರಿಗೆ ಆಘಾತ ತಂದೊಡ್ಡಿದೆ.
ಈ ಕುರಿತು ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಊರಿನ ಯುವಕರು ಮೌಖಿಕವಾಗಿ ಮನವಿ ಮಾಡಿಕೂಂಡಿದರು. ಇದನ್ನ ಆದರಿಸಿ ಅಭಿವೃದ್ಧಿ ಅಧಿಕಾರಿಗಳು ಕೊಡ ಕುಂದಗೋಳ ಪೋಲಿಸ್ ಠಾಣೆಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಹಂದಿಗಳ ಮಾಲೀಕರು ಮೇಲೆ ಕ್ರಮ ಆಗದೇ ಇರುವದಕ್ಕೆ ಕಾರವೇನು? ಎಂದು ಊರಿನ ಗ್ರಾಮಸ್ಥರು ಪ್ರಶ್ನೆ ಮಾಡ್ತಾ ಇದಾರೆ.
ಒಟ್ಟಿನಲ್ಲಿ ಹಂದಿಗಳ ಹಾವಳಿ ಬ್ರೇಕ್ ಯಾವಾಗ? ಅನ್ನುವುದು ಪ್ರಶ್ನೆಯಾಗಿ ಉಳಿದಿದೆ.
ವರದಿ; ಶಾನು ಯಲಿಗಾರ
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…