ಕಳಪೆ ಕಾಮಗಾರಿಯಾದ ಹುಬ್ಬಳ್ಳಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ! Corruption ಕಳಪೆ ಕಾಮಗಾರಿಯಾದ ಹುಬ್ಬಳ್ಳಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ! ಭ್ರಷ್ಟರ ಬೇಟೆ July 23, 2022 ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹಲವಾರು ಸತ್ಕಾರ್ಯಗಳು ನಡೆಯುತ್ತವೆ. ಎಂದರೇ ಯಾರಿಗೇ ಆಗಲೀ ಖುಷಿ ಆಗುತ್ತದೆ. ಹಾಗೆಯೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿರುವ...Read More
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣ ಬಸ್ ನಿಲ್ದಾಣದ ಅವ್ಯವಸ್ಥೆ. Corruption ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣ ಬಸ್ ನಿಲ್ದಾಣದ ಅವ್ಯವಸ್ಥೆ. ಭ್ರಷ್ಟರ ಬೇಟೆ July 23, 2022 ದೇವರಹಿಪ್ಪರಗಿ: ಹಳೆಯ ಬಸ್ನಿಲ್ದಾಣದ ಕಟ್ಟಡವನ್ನು ನವೀಕರಣದ ಹೆಸರಿನಲ್ಲಿ ಕೆಡವಿ ಬಿಟ್ಟಿದ್ದಾರೆ. ಕಟ್ಟಡ ಮಾಡಿ ಒಳ್ಳೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಿ ಆದರೆ ಪ್ರಯಾಣಿಕರಿಗೆ...Read More
ಕಾರ್ಯಕ್ರಮಕ್ಕೆ ಹಾಜರಾಗಲು ಶಾಲೆ ತೊರೆದು ಬಂದಿರುವ 300 ಶಿಕ್ಷಕರು. ಮಕ್ಕಳ ಪರಿಸ್ಥಿತಿ ಏನು? ಯಾವುದು ಆ ವಿಶೇಷ ಕಾರ್ಯಕ್ರಮ? Latest ಕಾರ್ಯಕ್ರಮಕ್ಕೆ ಹಾಜರಾಗಲು ಶಾಲೆ ತೊರೆದು ಬಂದಿರುವ 300 ಶಿಕ್ಷಕರು. ಮಕ್ಕಳ ಪರಿಸ್ಥಿತಿ ಏನು? ಯಾವುದು ಆ ವಿಶೇಷ ಕಾರ್ಯಕ್ರಮ? ಭ್ರಷ್ಟರ ಬೇಟೆ July 22, 2022 ಹೇ ಗುರುವೇ, ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ . ಮಧುಗಿರಿ ಶೈಕ್ಷಣಿಕ ಜಿಲ್ಲೆಯಲಿಂದು,ನೂರಾರು ಶಿಕ್ಷಕರು ತರಗತಿ ತೊರೆದು,ಬಡ್ತಿ ಹೊಂದಿ ನಿರ್ಗಮಿಸುತ್ತಿರುವ ಹಿಂದಿನ DDPI...Read More
100 ದಿನ ಪೂರೈಸಿದ ಬೆನ್ನಲ್ಲೇ ಮುಂಬರುವ ಕೆಜಿಎಫ್ ಪಾರ್ಟ್ ಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಹೊರಹಾಕಿದ ಹೊಂಬಾಳೆ ಫಿಲಂಸ್. Latest 100 ದಿನ ಪೂರೈಸಿದ ಬೆನ್ನಲ್ಲೇ ಮುಂಬರುವ ಕೆಜಿಎಫ್ ಪಾರ್ಟ್ ಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಹೊರಹಾಕಿದ ಹೊಂಬಾಳೆ ಫಿಲಂಸ್. ಭ್ರಷ್ಟರ ಬೇಟೆ July 22, 2022 ಕೆಜಿಎಫ್ ಚಿತ್ರ ಬಿಡುಗಡೆಯಾಗಿ ನೂರು ದಿನ ಪೂರೈಸಿದ್ದು, ಸಾಕಷ್ಟು ದಾಖಲೆಗಳನ್ನು ಬರೆದು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದರ ಮೂಲಕ ಭಾರತದ ಬಾಕ್ಸಾಫೀಸ್ ನಲ್ಲಿ...Read More
ಗಬ್ಬೆದ್ದ ಫ್ರೀಡಂಪಾರ್ಕಿನ ಶೌಚಾಲಯಗಳು; ಪಾರ್ಕಿಗೆ ಬಂದವರು ಪಾರ್ಕನ್ನು ಶೌಚಾಲಯ ಮಾಡಿಕೊಳ್ಳುವ ದಿನಗಳು ಹತ್ತಿರ! Corruption ಗಬ್ಬೆದ್ದ ಫ್ರೀಡಂಪಾರ್ಕಿನ ಶೌಚಾಲಯಗಳು; ಪಾರ್ಕಿಗೆ ಬಂದವರು ಪಾರ್ಕನ್ನು ಶೌಚಾಲಯ ಮಾಡಿಕೊಳ್ಳುವ ದಿನಗಳು ಹತ್ತಿರ! ಭ್ರಷ್ಟರ ಬೇಟೆ July 19, 2022 ಬಿ.ಬಿ.ಎಂ.ಪಿ ನೂರಾರು ಕೋಟಿ ಖರ್ಚು ಮಾಡಿ ಕಟ್ಟಿರುವ ಫ್ರೀಡಂ ಪಾರ್ಕ್ ನ ಶೌಚಾಲಯಗಳು ಗಬ್ಬು ನಾರುವ ಹಾಗೂ ಹಲವು ಕಾಯಿಲೆಗಳನ್ನು ಹರಡುವ ಶೌಚಾಲಯಗಳಾಗಿವೆ....Read More
ಕರೆ ಮಾಡಿ ಕಾಪಾಡು ಎಂದ ಪತಿಯ ಮೇಲೆ ಕಾರು ಹತ್ತಿಸಿ ಕೊಂದ ಪತ್ನಿ! Latest ಕರೆ ಮಾಡಿ ಕಾಪಾಡು ಎಂದ ಪತಿಯ ಮೇಲೆ ಕಾರು ಹತ್ತಿಸಿ ಕೊಂದ ಪತ್ನಿ! ಭ್ರಷ್ಟರ ಬೇಟೆ July 19, 2022 ಹುನಗುಂದ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬಳಿ ಕೆಲವು ವಾರಗಳ ಹಿಂದೆ ಅಪಘಾತವಾಗಿದ್ದು ಅಪಘಾತದಲ್ಲಿ ಪ್ರವೀಣ್ ಸಾಬಣ್ಣನವರ್ ಎಂಬುವವರು ಮೃತಪಟ್ಟಿದ್ದರು....Read More
ಮದ್ದೂರು ಬಸ್ ಸ್ಟಾಪ್ ನಲ್ಲಿ ವಿದ್ಯಾರ್ಥಿಗಳ ಪರದಾಟ! Corruption ಮದ್ದೂರು ಬಸ್ ಸ್ಟಾಪ್ ನಲ್ಲಿ ವಿದ್ಯಾರ್ಥಿಗಳ ಪರದಾಟ! ಭ್ರಷ್ಟರ ಬೇಟೆ July 18, 2022 ಮದ್ದೂರು: ಕಾಲೇಜಿಗೆ ಹಾಗೂ ತಮ್ಮ ಊರುಗಳಿಗೆ ಹೋಗಬೇಕಾದಂತಹ ವಿದ್ಯಾರ್ಥಿಗಳು ಸರಿಯಾದ ರೀತಿಯ ಬಸ್ ವ್ಯವಸ್ಥೆ ಇಲ್ಲದ ಕಾರಣ ಇರುವ ಕೆಲವು ಬಸ್ಸುಗಳಲ್ಲಿ ಕುರಿಗಳ...Read More
ಗಬ್ಬೆದ್ದ ರಸ್ತೆ; ಮಂಗಮಾಯವಾದ ಅಧಿಕಾರಿಗಳು!? Corruption ಗಬ್ಬೆದ್ದ ರಸ್ತೆ; ಮಂಗಮಾಯವಾದ ಅಧಿಕಾರಿಗಳು!? ಭ್ರಷ್ಟರ ಬೇಟೆ July 18, 2022 2 ನಿಡಗುಂದಿ: ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾಲಿಯಾಳ ಗ್ರಾಮದ ರಸ್ತೆಯೆಲ್ಲ ಚರಂಡಿಮಯ ಆಗಿದ್ದರು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ...Read More
ವಸೂಲಿ ದಂಧೆಯನ್ನು ಪ್ರಶ್ನಿಸಲು ಹೋದ ಕೆ.ಆರ್.ಎಸ್ ಪಾರ್ಟಿಯವರನ್ನು ಅಟ್ಟಾಡಿಸಿಕೊಂಡು ಹೊಡೆದ ಅತ್ತಿಬೆಲೆ ಆರ್.ಟಿ.ಒ ಅಧಿಕಾರಿಗಳು! Corruption ವಸೂಲಿ ದಂಧೆಯನ್ನು ಪ್ರಶ್ನಿಸಲು ಹೋದ ಕೆ.ಆರ್.ಎಸ್ ಪಾರ್ಟಿಯವರನ್ನು ಅಟ್ಟಾಡಿಸಿಕೊಂಡು ಹೊಡೆದ ಅತ್ತಿಬೆಲೆ ಆರ್.ಟಿ.ಒ ಅಧಿಕಾರಿಗಳು! ಭ್ರಷ್ಟರ ಬೇಟೆ July 18, 2022 ವಸೂಲಿ ದಂಧೆಯನ್ನು ಪ್ರಶ್ನಿಸಲು ಹೋದ ಕೆ.ಆರ್.ಎಸ್ ಪಾರ್ಟಿಯವರನ್ನು ಅಟ್ಟಾಡಿಸಿಕೊಂಡು ಹೊಡೆದ ಅತ್ತಿಬೆಲೆ ಆರ್.ಟಿ.ಒ ಅಧಿಕಾರಿಗಳು!Read More
ಜನರಿಗೊಂದು ನಿಯಮ! ಪೊಲೀಸರಿಗೊಂದು ನಿಯಮ! Corruption ಜನರಿಗೊಂದು ನಿಯಮ! ಪೊಲೀಸರಿಗೊಂದು ನಿಯಮ! ಭ್ರಷ್ಟರ ಬೇಟೆ July 18, 2022 ಜನರನ್ನು ರಕ್ಷಿಸಬೇಕಾದ ಪೋಲಿಸರೇ ಜನರನ್ನು ತುಳಿದು ಮುಂದೆ ಬರುತ್ತಿದ್ದಾರೆ. ಸಾರ್ವಜನಿಕರು ನಿಯಮ ಪಾಲಿಸದಿದ್ದಲ್ಲಿ ಸರಿಪಡಿಸಲಿ ಎಂದು ಇವರನ್ನು ಬಿಟ್ಟರೆ ಇವರು ಅದನ್ನೇ ನೆಪಮಾಡಿಕೊಂಡು...Read More