ಲಾರಿಗೆ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ. Latest ಲಾರಿಗೆ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ. ಭ್ರಷ್ಟರ ಬೇಟೆ March 5, 2023 ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಅರಬೈಲ ಘಟ್ಟದ ಬಳಿ ಈ ಘಟನೆ ನಡೆದಿದೆ. ಮುಂಬೈ ಕಡೆಯಿಂದ ಕೇರಳದ ಕಡೆ ರಾಷ್ಟ್ರೀಯ ಹೆದ್ದಾರಿ 63...Read More
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮನವಿ Latest ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮನವಿ ಭ್ರಷ್ಟರ ಬೇಟೆ March 5, 2023 ಗೋವುಗಳು ದೇವರು ಹಾಗೂ ಕಾಮಧೇನು ಎಂಬ ನಂಬಿಕೆ ಹಾಗೂ ವಿಶ್ವಾಸ ಇದೆ. ಅದನ್ನು ಕಾಪಾಡುವ ಹಾಗೂ ಗೌರವಿಸುವ ಅಗತ್ಯವಿದೆ. ಹಾಗಾಗಿ ಅವುಗಳ ಹತ್ಯೆಯನ್ನು...Read More
40% ಸರ್ಕಾರದಿಂದ 15% ಹೆಚ್ಚಳ; ಗುತ್ತಿಗೆ ನೌಕರರ ಸಂಭಾವನೆ. Latest 40% ಸರ್ಕಾರದಿಂದ 15% ಹೆಚ್ಚಳ; ಗುತ್ತಿಗೆ ನೌಕರರ ಸಂಭಾವನೆ. ಭ್ರಷ್ಟರ ಬೇಟೆ March 5, 2023 ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರ ಸಂಭಾವನೆ ಶೇ.15ರಷ್ಟು ಹೆಚ್ಚಿಸಲಾಗಿದ್ದು, ಏಪ್ರಿಲ್ 1 ರಿಂದ ಇದು ಅನ್ವಯವಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು....Read More
ನಾಯಿಯ ಮೇಲೆ ಅತ್ಯಾಚಾರ; ಶಿಶುಕಾಮಿಯ ಕಾಮದ ವೀಡಿಯೊ ವೈರಲ್! Latest ನಾಯಿಯ ಮೇಲೆ ಅತ್ಯಾಚಾರ; ಶಿಶುಕಾಮಿಯ ಕಾಮದ ವೀಡಿಯೊ ವೈರಲ್! ಭ್ರಷ್ಟರ ಬೇಟೆ March 5, 2023 ನವದೆಹಲಿಯಲ್ಲಿರುವಂತಹ ಇಂದರಪೂರಿಯ ಕಟ್ಟಡದಲ್ಲಿ ವ್ಯಕ್ತಿ ಒಬ್ಬ ನಾಯಿಯ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಹೆಣ್ಣು ನಾಯಿ ಒಂದರ ಮೇಲೆ...Read More
ಮೇಕಪ್ ಮಾಡಿದ ಅವಾಂತರ; ಮದುವೆಗೆ ಸಿದ್ಧವಾಗಿದ್ದ ಮಹಿಳೆ ಮುಖವಾಯಿತು ವಿಕಾರ! Latest ಮೇಕಪ್ ಮಾಡಿದ ಅವಾಂತರ; ಮದುವೆಗೆ ಸಿದ್ಧವಾಗಿದ್ದ ಮಹಿಳೆ ಮುಖವಾಯಿತು ವಿಕಾರ! ಭ್ರಷ್ಟರ ಬೇಟೆ March 5, 2023 ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯುವತಿ ಒಬ್ಬರಿಗೆ ಮಾರ್ಚ್ 2ನೇ ತಾರೀಕು ಮದುವೆ ನಿಶ್ಚಯವಾಗಿರುತ್ತದೆ ಇದೇ ಕಾರಣದಿಂದಾಗಿ ಸುಂದರವಾಗಿ ಕಾಣಿಸಿಕೊಳ್ಳಲು ಯುವತಿ 10...Read More
ತುಕಾರಾಮ್ ಎಂಬ ತುಕಾಲಿ ಹಿಂದೆ ಬಂದ ಆಂಟಿ ಡ್ರಮ್ಮು ಸೇರಿದಳು! Latest ತುಕಾರಾಮ್ ಎಂಬ ತುಕಾಲಿ ಹಿಂದೆ ಬಂದ ಆಂಟಿ ಡ್ರಮ್ಮು ಸೇರಿದಳು! ಭ್ರಷ್ಟರ ಬೇಟೆ February 27, 2023 ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ತೇರಗಾಂವ್ ಮೂಲದವನಾದ ತುಕಾರಾಂ ದಾಂಡೇಲಿಗೆ ಮದುವೆ ಕಾರ್ಯಕ್ರಮ ಒಂದಕ್ಕೆ ಫೋಟೋಗ್ರಾಫರ್ ಆಗಿ ಹೋಗಿದ್ದು ಅಲ್ಲಿ ಎರಡು...Read More
ಸ್ನೇಹಿತನ ಎದೆ ಸೀಳಿ ಪ್ರೇಯಸಿಗೆ ಫೋಟೋ ಕಳಿಸಿದ; ವೆರಿ ಗುಡ್ ಎಂದ ಪ್ರೇಯಸಿ. Latest ಸ್ನೇಹಿತನ ಎದೆ ಸೀಳಿ ಪ್ರೇಯಸಿಗೆ ಫೋಟೋ ಕಳಿಸಿದ; ವೆರಿ ಗುಡ್ ಎಂದ ಪ್ರೇಯಸಿ. ಭ್ರಷ್ಟರ ಬೇಟೆ February 26, 2023 ಯುವತಿಯ ವಿಚಾರಕ್ಕಾಗಿ ಜಗಳವಾಗಿದ್ದು ಸ್ನೇಹಿತನೇ ತನ್ನ ಸ್ನೇಹಿತನನ್ನು ಕೊಂದು ಎದೆ ಸೀಳಿ ಪ್ರೇಯಸಿಗೆ ಫೋಟೋ ಕಳುಹಿಸಿರುವಂತಹ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ....Read More
ಯೂಟ್ಯೂಬ್ ಅನ್ನು ಧೂಳೆಬ್ಬಿಸುತ್ತಿರುವ ಮಾರ್ಟಿನ್; ಟ್ರೆಂಡಿಂಗ್ ನಲ್ಲಿ ನಂಬರ್ ೧! Latest ಯೂಟ್ಯೂಬ್ ಅನ್ನು ಧೂಳೆಬ್ಬಿಸುತ್ತಿರುವ ಮಾರ್ಟಿನ್; ಟ್ರೆಂಡಿಂಗ್ ನಲ್ಲಿ ನಂಬರ್ ೧! ಭ್ರಷ್ಟರ ಬೇಟೆ February 25, 2023 ಧ್ರುವ ಸರ್ಜಾ ರವರ ಬಹುನಿರೀಕ್ಷಿತ ಚಿತ್ರ ವಾದಂತಹ ಮಾರ್ಟಿನ್ ನ ಟೀಜರನ್ನು ಚಿತ್ರತಂಡ 23ನೇ ತಾರೀಕಿನಂದು ಬಿಡುಗಡೆ ಮಾಡಿದೆ. ಟೀಸರ್ ನೋಡಿದ ಸಿನಿಪ್ರಿಯರು...Read More
30 ರೂಪಾಯಿಗಾಗಿ ನಡೆದೆ ಹೋಯಿತು ಕೊಲೆ! Latest 30 ರೂಪಾಯಿಗಾಗಿ ನಡೆದೆ ಹೋಯಿತು ಕೊಲೆ! ಭ್ರಷ್ಟರ ಬೇಟೆ February 24, 2023 ಗುರುವಾರ ದೆಹಲಿಯ ಮಾಡೆಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರಾಹುಲ್ ಹಾಗೂ ಆತನ ಸಹೋದರ ಹರೀಶ್, ಸೋನುವಿನ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ...Read More
ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಪತಿ Latest ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಪತಿ ಭ್ರಷ್ಟರ ಬೇಟೆ February 24, 2023 ಶೀಲ ಶಂಕಿಸಿ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರ ಗ್ರಾಮದಲ್ಲಿ ನಡೆದಿದೆ. ಪವಿತ್ರಾ (22)ಕೊಲೆಯಾದ ಮಹಿಳೆ,...Read More