ಬಾಲ್ಯ ವಿವಾಹ ತಡೆಗಟ್ಟಿದ ಅಧಿಕಾರಿಗಳು. Latest ಬಾಲ್ಯ ವಿವಾಹ ತಡೆಗಟ್ಟಿದ ಅಧಿಕಾರಿಗಳು. ಭ್ರಷ್ಟರ ಬೇಟೆ May 29, 2023 ಕುಂದಗೋಳ ತಾಲೂಕಿನ ರಟ್ಟಗೇರಿ ಗ್ರಾಮದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹ ಸೋಮವಾರ ನಡೆಯವುದಿತ್ತು. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ...Read More
ಫೋನ್ ಕರೆಗೆ ಪ್ರತಿಕ್ರಿಯಿಸದ ಆಹಾರ ಇಲಾಖೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು. Latest ಫೋನ್ ಕರೆಗೆ ಪ್ರತಿಕ್ರಿಯಿಸದ ಆಹಾರ ಇಲಾಖೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು. ಭ್ರಷ್ಟರ ಬೇಟೆ May 28, 2023 ಕುಂದಗೋಳ; ಸಾರ್ವಜನಿಕರ ಜೊತೆ ವ್ಯವಹರಿಸುವ ಆಹಾರ ಇಲಾಖೆ ಸಿಬ್ಬಂದಿ ವರ್ತನೆ ಸರಿಯಿಲ್ಲ ಸ್ವತಃ ಶಾಸಕರ ಪೋನ್ ಕರೆಯನ್ನೆ ಸ್ವೀಕಾರ ಮಾಡೊಲ್ಲ ಎಂದು ಶಾಸಕ...Read More
ಸಾಲುಮರದ ತಿಮ್ಮಕ್ಕ ನವರಿಂದ ನಡಲ್ಪಟ್ಟ ಮರಗಳನ್ನು ಕಡಿದ ಕಿಡಿ ಗೇಡಿಗಳು. Latest ಸಾಲುಮರದ ತಿಮ್ಮಕ್ಕ ನವರಿಂದ ನಡಲ್ಪಟ್ಟ ಮರಗಳನ್ನು ಕಡಿದ ಕಿಡಿ ಗೇಡಿಗಳು. ಭ್ರಷ್ಟರ ಬೇಟೆ May 28, 2023 ಚಿಕ್ಕನಾಯಕನಹಳ್ಳಿ; ಸಾಲುಮರದ ತಿಮ್ಮಕ್ಕ ನವರಿಂದ ನಡಲ್ಪಟ್ಟ ಮರಗಳನ್ನು ಕಡಿದ ಕಿಡಿ ಗೇಡಿಗಳು. ಸರ್ಕಾರಿ ಕಾಲೇಜು ಆವರಣದಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ...Read More
ಶಾರ್ಟ್ ಸರ್ಕ್ಯೂಟ್ ಮನೆ ಆಹುತಿ, ಜಾನುವಾರು ಬಲಿ! Latest ಶಾರ್ಟ್ ಸರ್ಕ್ಯೂಟ್ ಮನೆ ಆಹುತಿ, ಜಾನುವಾರು ಬಲಿ! ಭ್ರಷ್ಟರ ಬೇಟೆ May 28, 2023 ಕುಂದಗೋಳ ; ಮತಕ್ಷೇತ್ರದ ದೇವರಗುಡಿಹಾಳ ಗ್ರಾಮದಲ್ಲಿ ಶಾರ್ಟ ಸರ್ಕ್ಯೂಟ್ ನಿಂದ ಅಪಘಾತಕ್ಕೆ ಮನೆಯೂಂದು ಸುಟ್ಟು ಕರಕಲಾಗಿದೆ. ಎರಡು ಜಾನುವಾರಗಳು ಬೆಂಕಿ ಆಹುತಿಯಾಗಿ ಸಾವನ್ನಪ್ಪಿದೆ....Read More
ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ. Latest ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ. ಭ್ರಷ್ಟರ ಬೇಟೆ May 27, 2023 ಕುಂದಗೋಳ; ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ ಇಂದು ಏರ್ಪಡಿಸಿಲಾಗಿತ್ತು. ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನರೇಗಾ...Read More
ನೆಲ ಕಚ್ಚಿದ ವಿದ್ಯುತ್ ಕಂಬಗಳು! Latest ನೆಲ ಕಚ್ಚಿದ ವಿದ್ಯುತ್ ಕಂಬಗಳು! ಭ್ರಷ್ಟರ ಬೇಟೆ May 24, 2023 ಕುಂದಗೋಳ; ತಾಲೂಕಿನ ಮುಳ್ಳೊಳ್ಳಿ ಗ್ರಾಮದ ಹೊರ ವಲಯದ ರಸ್ತೆ ಪಕ್ಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳುವ ಸ್ಥಿತಿಯಲ್ಲಿ ಇದ್ದು, ಇಂದು ನಾಳೆ ಬಿಳ್ಳುವು...Read More
ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಅಧಿಕಾರಿಗಳಿಂದ ದಾಳಿ Latest ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಅಧಿಕಾರಿಗಳಿಂದ ದಾಳಿ ಭ್ರಷ್ಟರ ಬೇಟೆ May 20, 2023 ಕಲಬುರಗಿ-ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರಿಗಳನ್ನೊಳಗೊಂಡ ತಂಡ ಗುರುವಾರ ಮತ್ತು...Read More
2000 ರೂ. ನೋಟ್ ಬ್ಯಾನ್: 2000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ RBI Latest 2000 ರೂ. ನೋಟ್ ಬ್ಯಾನ್: 2000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ RBI ಭ್ರಷ್ಟರ ಬೇಟೆ May 19, 2023 RBI ಚಲಾವಣೆಯಿಂದ 2000 ರೂ. ಕರೆನ್ಸಿ ನೋಟನ್ನು ಹಿಂತೆಗೆದುಕೊಂಡಿದೆ. ಆದರೆ ಅದು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. 2000 ರೂ. ಮುಖಬೆಲೆಯ ನೋಟುಗಳನ್ನು ನೀಡುವುದನ್ನು ತಕ್ಷಣದಿಂದ...Read More
ಡಾ.ಜಿ.ಪರಮೇಶ್ವರ್ ಗೆ ಮುಖ್ಯಮಂತ್ರಿ ಸ್ಥಾನ ನೀಡಲು ದಲಿತರಿಂದ ಒತ್ತಾಯ. Latest ಡಾ.ಜಿ.ಪರಮೇಶ್ವರ್ ಗೆ ಮುಖ್ಯಮಂತ್ರಿ ಸ್ಥಾನ ನೀಡಲು ದಲಿತರಿಂದ ಒತ್ತಾಯ. ಭ್ರಷ್ಟರ ಬೇಟೆ May 16, 2023 ಚಿತ್ರದುರ್ಗ:- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ವಿಜಯ ಸಾಧಿಸಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿ...Read More
ಮೊದಲ ಸಚಿವ ಸಂಪುಟದಲ್ಲಿ 5 ಭರವಸೆ ಈಡೇರಿಸ್ತೇವೆ -ರಾಹುಲ್ ಗಾಂಧಿ Latest ಮೊದಲ ಸಚಿವ ಸಂಪುಟದಲ್ಲಿ 5 ಭರವಸೆ ಈಡೇರಿಸ್ತೇವೆ -ರಾಹುಲ್ ಗಾಂಧಿ ಭ್ರಷ್ಟರ ಬೇಟೆ May 13, 2023 ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ನ ದೊಡ್ಡ ಗೆಲುವಿನ ಬಗ್ಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದ ಜನತೆಗೆ, ಕಾರ್ಯಕರ್ತರಿಗೆ,...Read More