ಧರ್ಮಾ ಜಲಾಶಯದಲ್ಲಿ ಮುಳುಗಿದವನ ಶವ ಪತ್ತೆ More ಧರ್ಮಾ ಜಲಾಶಯದಲ್ಲಿ ಮುಳುಗಿದವನ ಶವ ಪತ್ತೆ ಭ್ರಷ್ಟರ ಬೇಟೆ July 25, 2024 ಮುಂಡಗೋಡ ತಾಲೂಕಿನ ಮಳಗಿಯ ಧರ್ಮಾ ಜಲಾಶಯದಲ್ಲಿ ಈಜಾಡಲು ಹೋಗಿದ್ದ ಸಂದರ್ಭದಲ್ಲಿ ಓರ್ವ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ. ಮೂಡಸಾಲಿ ಗ್ರಾಮದ ಶ್ರೀನಾಥ ಹರಿಜನ...Read More
ಜುಲೈ 25, 26 ರಂದು ಬೆಳಗಾವಿ ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ Latest ಜುಲೈ 25, 26 ರಂದು ಬೆಳಗಾವಿ ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಭ್ರಷ್ಟರ ಬೇಟೆ July 24, 2024 ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಆರು ತಾಲೂಕುಗಳಿಗೆ ಜುಲೈ 25 ಹಾಗೂ ೨೬ ರಂದು ಎರಡು ದಿನಗಳ...Read More
ಮನೆಗೆ ಕರೆದುಕೊಂಡು ಹೋಗು ಎಂದ ಪ್ರೇಯಸಿಯ ಪ್ರಾಣ ತೆಗೆದ ಪ್ರಿಯತಮ! Crime ಮನೆಗೆ ಕರೆದುಕೊಂಡು ಹೋಗು ಎಂದ ಪ್ರೇಯಸಿಯ ಪ್ರಾಣ ತೆಗೆದ ಪ್ರಿಯತಮ! ಭ್ರಷ್ಟರ ಬೇಟೆ July 24, 2024 ತೀರ್ಥಹಳ್ಳಿಯಲ್ಲಿ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿರುವ ಸೃಜನ್ ಆಗಾಗ ಕೊಪ್ಪಗೆ ಹಣ ವಸೂಲಿಗೆಂದು ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ಓದುತ್ತಿದ್ದ ಸೌಮ್ಯಾಳ ಪರಿಚಯವಾಗಿದೆ. ಈ...Read More
ಹಾರಿದ ಬೆನ್ನಲ್ಲೇ ನೆಲಕ್ಕೆ ಅಪ್ಪಳಿಸಿದ ವಿಮಾನ; ಪೈಲಟ್ ಒಬ್ಬ ಬಚಾವ್, 18 ಮಂದಿ ಮೃತ! More ಹಾರಿದ ಬೆನ್ನಲ್ಲೇ ನೆಲಕ್ಕೆ ಅಪ್ಪಳಿಸಿದ ವಿಮಾನ; ಪೈಲಟ್ ಒಬ್ಬ ಬಚಾವ್, 18 ಮಂದಿ ಮೃತ! ಭ್ರಷ್ಟರ ಬೇಟೆ July 24, 2024 ಶೌರ್ಯ ಏರ್ಲೈನ್ಸ್ನ 9ಎನ್-ಎಎಂಇ (ಸಿಆರ್ಜೆ 200) ವಿಮಾನ ಟೇಕಾಫ್ ಆಗುವ ವೇಳೆ ಪತನಗೊಂಡು 18 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ...Read More
ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಎಚ್ಚರ; ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು! Crime ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಎಚ್ಚರ; ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು! ಭ್ರಷ್ಟರ ಬೇಟೆ July 24, 2024 ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ದಿನಾಂಕ 24/07/2024 ಬೆಳಿಗ್ಗೆ ಸುಮಾರು 9:30 ರ ಸಮಾಯಕ್ಕೆ ಯಲ್ಲಾಪುರ ತಾಲೂಕಿನ ಮಂಚಿಕೇರಿ ಹೋಬಳಿಯ ಹಸನಾಗಿ ಪಂಚಾಯಿತಿ...Read More
ಲೇಡಿಸ್ ಪಿ.ಜಿ ಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ! Crime ಲೇಡಿಸ್ ಪಿ.ಜಿ ಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ! ಭ್ರಷ್ಟರ ಬೇಟೆ July 24, 2024 ಕೋರಮಂಗಲದ ಲೇಡಿಸ್ ಪಿಜಿಯಲ್ಲಿ ತಂಗಿದ್ದ ಬಿಹಾರ ಮೂಲದ ಕೃತಿ ಕುಮಾರಿ(24) ಕತ್ತು ಕೊಯ್ದು ದುಷ್ಕರ್ಮಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ...Read More
14 ಗಂಟೆ ಕೆಲಸ; ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಐಟಿ ಕಾರ್ಮಿಕರು! Latest 14 ಗಂಟೆ ಕೆಲಸ; ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಐಟಿ ಕಾರ್ಮಿಕರು! ಭ್ರಷ್ಟರ ಬೇಟೆ July 24, 2024 ಕರ್ನಾಟಕದ ಐಟಿ ಸಂಸ್ಥೆಗಳು ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ. ಈ ಹೊಸ ಪ್ರಸ್ತಾವನೆಗೆ...Read More
ಸಾಲ ಹೆಚ್ಚಾಯಿತು, ಬೆಳೆ ಕೈ ತಪ್ಪೋಯ್ತು; ಬೇರೆ ದಾರಿ ಕಾಣದೆ ಪ್ರಾಣ ಬಿಟ್ಟ ರೈತ. Crime ಸಾಲ ಹೆಚ್ಚಾಯಿತು, ಬೆಳೆ ಕೈ ತಪ್ಪೋಯ್ತು; ಬೇರೆ ದಾರಿ ಕಾಣದೆ ಪ್ರಾಣ ಬಿಟ್ಟ ರೈತ. ಭ್ರಷ್ಟರ ಬೇಟೆ July 24, 2024 ಭಾನುವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರೈತ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್ ಪೇಟೆಯ ಕೆಂಚನಾಳ ಗ್ರಾಮದಲ್ಲಿ ನಡೆದಿದೆ....Read More
ಸ್ನೇಹಿತರ ಮುಂದೆ ಪತ್ನಿ ಬಟ್ಟೆ ಬಿಚ್ಚಿಸುತ್ತಿದ್ದ ಪತಿ; ಠಾಣೆಯಲ್ಲಿ ದಾಖಲಾಯ್ತು ದೂರು! Crime ಸ್ನೇಹಿತರ ಮುಂದೆ ಪತ್ನಿ ಬಟ್ಟೆ ಬಿಚ್ಚಿಸುತ್ತಿದ್ದ ಪತಿ; ಠಾಣೆಯಲ್ಲಿ ದಾಖಲಾಯ್ತು ದೂರು! ಭ್ರಷ್ಟರ ಬೇಟೆ July 23, 2024 ತನ್ನ ಸ್ನೇಹಿತರ ಮುಂದೆ ಬಟ್ಟೆ ಚಿಚ್ಚಲು ಪತಿ ತನಗೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. 35 ವರ್ಷದ ಸಂತ್ರಸ್ತ ಮಹಿಳೆ ವಿಎಫ್ಎಕ್ಸ್ ಕಲಾವಿದೆಯಾಗಿದ್ದು,...Read More
ಬಾಗಲಕೋಟೆ ತಾಲ್ಲೂಕಿನಾದ್ಯಂತ ಐದು ದಿನದಿಂದ ಭಾರೀ ಮಳೆ! Latest ಬಾಗಲಕೋಟೆ ತಾಲ್ಲೂಕಿನಾದ್ಯಂತ ಐದು ದಿನದಿಂದ ಭಾರೀ ಮಳೆ! ಭ್ರಷ್ಟರ ಬೇಟೆ July 23, 2024 ಬಾಗಲಕೋಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆ ಸಂಭವಿಸುತ್ತಿದ್ದು, ಕೆಲವು ರೈತರಿಗೆ ಅನುಕೂಲವಾಗಿದ್ದು, ಇನ್ನೂ ದಿನಗೂಲಿ ಮಾಡಿ ಬದುಕುವ...Read More