ಸೂರಜ್ ರೇವಣ್ಣನವರ ವಿವಾದಾಸ್ಪದ ಹೇಳಿಕೆ: ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಕೆ. Latest ಸೂರಜ್ ರೇವಣ್ಣನವರ ವಿವಾದಾಸ್ಪದ ಹೇಳಿಕೆ: ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಕೆ. nazeer ahamad January 13, 2025 ಹಾಸನ: ಹಾಸನ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿದ್ದಾರೆ. ಹಾಸನ ಜಿಲ್ಲೆಯ...Read More
8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಆಟೋ ಚಾಲಕನ ವಿರುದ್ಧ ಕೇಸ್ ದಾಖಲು.! Crime 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಆಟೋ ಚಾಲಕನ ವಿರುದ್ಧ ಕೇಸ್ ದಾಖಲು.! nazeer ahamad January 13, 2025 ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಆಟೋ ಚಾಲಕನಿಂದ ಅತ್ಯಾಚಾರದ ಬೆದರಿಕೆ ಎದುರಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿರುವ...Read More
ಪ್ರಮೋದ್ ಮುತಾಲಿಕ್ ವಿರುದ್ಧ ಪ್ರಚೋದನಕಾರಿ ಭಾಷಣ ಆರೋಪ: ಕೇಸ್ ದಾಖಲು.! Crime ಪ್ರಮೋದ್ ಮುತಾಲಿಕ್ ವಿರುದ್ಧ ಪ್ರಚೋದನಕಾರಿ ಭಾಷಣ ಆರೋಪ: ಕೇಸ್ ದಾಖಲು.! nazeer ahamad January 13, 2025 ಹಾಸನ: 2025 ಜನವರಿ 9 ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ, ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್...Read More
ಡೆಕ್ಕನ್ ಕಿಚನ್ ಹೋಟೆಲ್ ಧ್ವಂಸ: ಬಾಹುಬಲಿ ನಟ ಹಾಗೂ ಖ್ಯಾತ ವಿಕ್ಟರಿ ವೆಂಕಟೇಶ್ ವಿರುದ್ಧ ಎಫ್ಐಆರ್.! Latest ಡೆಕ್ಕನ್ ಕಿಚನ್ ಹೋಟೆಲ್ ಧ್ವಂಸ: ಬಾಹುಬಲಿ ನಟ ಹಾಗೂ ಖ್ಯಾತ ವಿಕ್ಟರಿ ವೆಂಕಟೇಶ್ ವಿರುದ್ಧ ಎಫ್ಐಆರ್.! nazeer ahamad January 12, 2025 ಹೈದರಾಬಾದ್ : ತೆಲುಗು ಸಿನೆಮಾ ನಾಡಿನ ಪ್ರಖ್ಯಾತ ನಟ ವೆಂಕಟೇಶ್ ದಗ್ಗುಬಾಟಿ (ವಿಕ್ಟರಿ ವೆಂಕಟೇಶ್) ಮತ್ತು ಬಾಹುಬಲಿ ಚಿತ್ರನಟ ರಾಣಾ ದಗ್ಗುಬಾಟಿ ಕುಟುಂಬಕ್ಕೆ...Read More
ಹಸುಗಳ ಮೇಲೆ ಕ್ರೂರ ದೌರ್ಜನ್ಯ: ಸಿಎಂ, ಸಚಿವರು ಹಾಗೂ ಬಿಜೆಪಿ ನಾಯಕರಿಂದ ಆಗ್ರಹ. Latest ಹಸುಗಳ ಮೇಲೆ ಕ್ರೂರ ದೌರ್ಜನ್ಯ: ಸಿಎಂ, ಸಚಿವರು ಹಾಗೂ ಬಿಜೆಪಿ ನಾಯಕರಿಂದ ಆಗ್ರಹ. nazeer ahamad January 12, 2025 ಬೆಂಗಳೂರು: ಕಾಟನ್ ಪೇಟೆಯಲ್ಲಿ ಮೂಕಪ್ರಾಣಿಗಳಾದ ಹಸುಗಳ ಕೆಚ್ಚಲನ್ನು ಕತ್ತರಿಸಿದ ಅಮಾನವೀಯ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಹಾಗೂ ಸಚಿವ ಜಮೀರ್ ಖಾನ್, ಇಡೀ...Read More
ಅರಣ್ಯ ಭೂಮಿಯ ಮೇಲೆ ಒತ್ತುವರಿ: 15 ಎಕರೆ ಭೂಮಿಯನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು.! Latest ಅರಣ್ಯ ಭೂಮಿಯ ಮೇಲೆ ಒತ್ತುವರಿ: 15 ಎಕರೆ ಭೂಮಿಯನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು.! nazeer ahamad January 12, 2025 ಇತ್ತೀಚೆಗೆ ಭೂಮಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿದ್ದು, ಅರಣ್ಯ ಭೂಮಿಯ ಅಕ್ರಮ ಉಪಯೋಗವು ಕೂಡ ಚರ್ಚೆಗೆ ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ, ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ...Read More
ಅಂಗನವಾಡಿ ಶಿಕ್ಷಕಿಗೆ ಕಿರುಕುಳ: ಅಡುಗೆ ಸಹಾಯಕಿಯ ಪತಿಯಿಂದಲೇ ಅತ್ಯಾಚಾರಕ್ಕೆ ಯತ್ನ.! Crime ಅಂಗನವಾಡಿ ಶಿಕ್ಷಕಿಗೆ ಕಿರುಕುಳ: ಅಡುಗೆ ಸಹಾಯಕಿಯ ಪತಿಯಿಂದಲೇ ಅತ್ಯಾಚಾರಕ್ಕೆ ಯತ್ನ.! nazeer ahamad January 12, 2025 ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಇತ್ತೀಚೆಗೆ ಘೋಷಿತ ಒಂದು ದುಷ್ಟ ಘಟನೆ ನಡೆದಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ಹೇಳಿದ ಅಂಗನವಾಡಿ ಶಿಕ್ಷಕಿ ಮೇಲೆ ಅಡುಗೆ ಸಹಾಯಕಿಯ...Read More
ಪ್ರಿಯತಮೆಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆ, ವಿಡಿಯೋದಲ್ಲಿ ಆರೋಪ. Latest ಪ್ರಿಯತಮೆಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆ, ವಿಡಿಯೋದಲ್ಲಿ ಆರೋಪ. nazeer ahamad January 12, 2025 ಹಾಸನ: ಪ್ರಿಯತಮೆಯ ಕಾಟದಿಂದ ಬೇಸತ್ತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ. 2024ರ ಡಿಸೆಂಬರ್ 26ರಂದು, ಯುವಕನೊಬ್ಬ...Read More
ಬಾಲ್ಯ ವಿವಾಹ ಆದವರಿಗೆ ಬೆದರಿಕೆ; ಯೂಟ್ಯೂಬ್ ಚಾನಲ್ ವರದಿಗಾರ ಅಂದರ್! Crime ಬಾಲ್ಯ ವಿವಾಹ ಆದವರಿಗೆ ಬೆದರಿಕೆ; ಯೂಟ್ಯೂಬ್ ಚಾನಲ್ ವರದಿಗಾರ ಅಂದರ್! nazeer ahamad January 12, 2025 ಹಾವೇರಿ ಜಿಲ್ಲೆಯಲ್ಲಿ 2024ರಲ್ಲಿ ದಾಖಲಾಗಿದ್ದ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆಯ ಪ್ರಕರಣದಲ್ಲಿ ಹಣಕ್ಕಾಗಿ ಬೇಡಿಕೆ ಹಾಕಿ ಸಂತ್ರಸ್ತೆಗೆ ಬೆದರಿಕೆ...Read More
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಪರಾರಿಯಾದ ಕಿಡಿಗೇಡಿಗಳು! Crime ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಪರಾರಿಯಾದ ಕಿಡಿಗೇಡಿಗಳು! nazeer ahamad January 12, 2025 ಬೆಂಗಳೂರು ನಗರದ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಮೂಕಪ್ರಾಣಿಗಳ ಮೇಲೆ ಕಿಡಿಗೇಡಿಗಳು ಕ್ರೂರವಾಗಿದಿರುವ ಘಟನೆ ನಡೆದಿದೆ. ಶನಿವಾರ ತಡರಾತ್ರಿ, ರಸ್ತೆ ಮೇಲೆ ಮಲಗಿದ್ದ ಮೂರು...Read More