ಕಾಡಾನೆಯ ದಂತ ಕಳ್ಳಸಾಗಣೆ: ಮಹದೇಶ್ವರಬೆಟ್ಟದಲ್ಲಿ ಇಬ್ಬರ ಬಂಧನ. Crime ಕಾಡಾನೆಯ ದಂತ ಕಳ್ಳಸಾಗಣೆ: ಮಹದೇಶ್ವರಬೆಟ್ಟದಲ್ಲಿ ಇಬ್ಬರ ಬಂಧನ. nazeer ahamad January 17, 2025 ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರಬೆಟ್ಟ-ಕೌದಳ್ಳಿ ಬಳಿ ಕಾಡಾನೆಯ ದಂತವನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ತಮಿಳುನಾಡಿನ ಶಕ್ತಿವೇಲು (45) ಮತ್ತು ಹನೂರಿನ...Read More
ಪತ್ನಿಯ ಶೀಲದ ಕುರಿತು ಅನುಮಾನ: ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯ ಮಾಡಿದ ಗಂಡ.! Crime ಪತ್ನಿಯ ಶೀಲದ ಕುರಿತು ಅನುಮಾನ: ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯ ಮಾಡಿದ ಗಂಡ.! nazeer ahamad January 17, 2025 ಪತ್ನಿಯ ಶೀಲದ ಕುರಿತು ಅನುಮಾನ ವ್ಯಕ್ತಪಡಿಸಿ ಗಂಡನು ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ ದಾರುಣ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ...Read More
ಗೌರಿಬಿದನೂರಿನಲ್ಲಿ ಶುರುವಾಯಿತು ಮತ್ತೆ ಕಳ್ಳರ ಕಾಟ.! Crime ಗೌರಿಬಿದನೂರಿನಲ್ಲಿ ಶುರುವಾಯಿತು ಮತ್ತೆ ಕಳ್ಳರ ಕಾಟ.! nazeer ahamad January 17, 2025 ಗೌರಿಬಿದನೂರು: ನಗರದ 12ನೇ ವಾರ್ಡ್ ತ್ಯಾಗರಾಜ ಕಾಲೋನಿಯ ಅಶ್ವತ್ಥ್ ನಾರಾಯಣ್ ಎಂಬುವರ ಮನೆಯ ಬೀಗ ಹೊಡೆದು ಕಳ್ಳರು ತಮ್ಮ ಕೈಚಳಕವನ್ನು ತೋರಿಸಿರುವ ಘಟನೆ...Read More
ಅಟ್ಲಾಂಟಿಕ್ ಸಾಗರದಲ್ಲಿ ದುರಂತ: ವಲಸಿಗರ ದೋಣಿ ಮಗುಚಿ 50 ಜನರ ಜೀವ ಹಾನಿ, 44 ಪಾಕಿಸ್ತಾನಿಯರು. Latest ಅಟ್ಲಾಂಟಿಕ್ ಸಾಗರದಲ್ಲಿ ದುರಂತ: ವಲಸಿಗರ ದೋಣಿ ಮಗುಚಿ 50 ಜನರ ಜೀವ ಹಾನಿ, 44 ಪಾಕಿಸ್ತಾನಿಯರು. ಭ್ರಷ್ಟರ ಬೇಟೆ January 16, 2025 ಪಶ್ಚಿಮ ಆಫ್ರಿಕಾದಿಂದ ಸ್ಪೇನ್ ತಲುಪಲು ಪ್ರಯತ್ನಿಸಿದ ವಲಸಿಗರ ದುರಂತ ಸಂಭವಿಸಿದ್ದು, 50 ಜನರ ಬದುಕು ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆಯಲ್ಲಿ 44...Read More
ಎಟಿಎಂ ಸಿಬ್ಬಂದಿ ಕೊಲೆ ಮತ್ತು ದರೋಡೆ ಪ್ರಕರಣ: ಹೈದರಾಬಾದ್ನಲ್ಲಿ ಇಬ್ಬರು ಖದೀಮರು ಲಾಕ್! Crime ಎಟಿಎಂ ಸಿಬ್ಬಂದಿ ಕೊಲೆ ಮತ್ತು ದರೋಡೆ ಪ್ರಕರಣ: ಹೈದರಾಬಾದ್ನಲ್ಲಿ ಇಬ್ಬರು ಖದೀಮರು ಲಾಕ್! ಭ್ರಷ್ಟರ ಬೇಟೆ January 16, 2025 ಬೀದರ್: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ಸಿಬ್ಬಂದಿ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಹೈದರಾಬಾದ್ನಲ್ಲಿ ಇಬ್ಬರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ತೀವ್ರ...Read More
ಪ್ರೀತಿಸು ಎಂದು ಹಿಂದೆ ಬಿದ್ದ ಯುವಕರು, 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ: ಲವ್ ಜಿಹಾದ್ ಶಂಕೆ Crime ಪ್ರೀತಿಸು ಎಂದು ಹಿಂದೆ ಬಿದ್ದ ಯುವಕರು, 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ: ಲವ್ ಜಿಹಾದ್ ಶಂಕೆ ಭ್ರಷ್ಟರ ಬೇಟೆ January 16, 2025 ಗದಗ ಜಿಲ್ಲೆ ಗಜೇಂದ್ರಗಡದ ಬಣಗಾರ ಕಾಲೋನಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಖುಷಿ (15) ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...Read More
ವೈದ್ಯೆ ಮತ್ತು ನರ್ಸ್ ಒಬ್ಬರ ಮೇಲೊಬ್ಬರು ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನ Latest ವೈದ್ಯೆ ಮತ್ತು ನರ್ಸ್ ಒಬ್ಬರ ಮೇಲೊಬ್ಬರು ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನ ಭ್ರಷ್ಟರ ಬೇಟೆ January 16, 2025 ಭದ್ರಾವತಿ ತಾಲ್ಲೂಕಿನ ಬಿಆರ್ಪಿ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ವಿಚಾರದಲ್ಲಿ ವೈದ್ಯೆ ಡಾ. ಹಂಸವೇಣಿ ಮತ್ತು ನರ್ಸ್ ಸುಕನ್ಯಾ ನಡುವೆ ಉಂಟಾದ ಗಲಾಟೆ ಗಂಭೀರ...Read More
ಎರಡನೇ ಹೆಂಡತಿ ಮಾತು ಕೇಳಿ ಮೊದಲ ಹೆಂಡತಿಯನ್ನು ಹತ್ಯೆಗೈದ ಪತಿ Crime ಎರಡನೇ ಹೆಂಡತಿ ಮಾತು ಕೇಳಿ ಮೊದಲ ಹೆಂಡತಿಯನ್ನು ಹತ್ಯೆಗೈದ ಪತಿ ಭ್ರಷ್ಟರ ಬೇಟೆ January 16, 2025 ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ, ಶಮಾ ರಿಯಾಜ್ ಪಠಾಣ್ (25) ಎಂಬ ಮೊದಲ ಹೆಂಡತಿಯನ್ನು ಪತಿ ರಿಯಾಜ್ ಪಠಾಣ್ (30)...Read More
ಬ್ಲಾಕ್ ಮೇಲ್ ಮಾಡಿ ಮಂಚಕ್ಕೆ ಕರೆದ ಮಾವ; ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ! Crime ಬ್ಲಾಕ್ ಮೇಲ್ ಮಾಡಿ ಮಂಚಕ್ಕೆ ಕರೆದ ಮಾವ; ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ! ಭ್ರಷ್ಟರ ಬೇಟೆ January 16, 2025 ಬೆಂಗಳೂರು: ಸಾಫ್ಟ್ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಸುಹಾಸಿ ಸಿಂಗ್, ತನ್ನ ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತು...Read More
ಶಿವಮೊಗ್ಗ ಮಹಾನಗರ ಪಾಲಿಕೆಯ ಸಿದ್ದೇಶ್ ಲೋಕಾಯುಕ್ತ ಬಲೆಗೆ Corruption ಶಿವಮೊಗ್ಗ ಮಹಾನಗರ ಪಾಲಿಕೆಯ ಸಿದ್ದೇಶ್ ಲೋಕಾಯುಕ್ತ ಬಲೆಗೆ ಭ್ರಷ್ಟರ ಬೇಟೆ January 16, 2025 10 ಸಾವಿರ ರೂ. ಲಂಚ ಪಡೆಯುವ ವೇಳೆ ಶಿವಮೊಗ್ಗ ಮಹಾನಗರ ಪಾಲಿಕೆಯ ಲೆಕ್ಕ ವಿಭಾಗದ ವ್ಯವಸ್ಥಾಪಕ ಸಿದ್ದೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ...Read More