ಪತ್ನಿಯ ಮನವೊಲಿಸಲು ವಿಫಲವಾದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ. Crime ಪತ್ನಿಯ ಮನವೊಲಿಸಲು ವಿಫಲವಾದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ. nazeer ahamad January 23, 2025 ಬೆಂಗಳೂರು: ಪತ್ನಿಯೊಂದಿಗೆ ಡಿವೋರ್ಸ್ ಕುರಿತು ನಡೆಯುತ್ತಿದ್ದ ಕಲಹದಲ್ಲಿ ವಿಫಲವಾದ ಪತಿ, ಆಕೆಯ ಮನವೊಲಿಸಲು ಪತ್ನಿಯ ಮನೆ ಬಳಿ ಹೋಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ....Read More
ಹಾಸಿಗೆ ಅಡಿ ಬಯಲಾಯಿತು ಶಿಕ್ಷಣ ಇಲಾಖೆಯ ಭ್ರಷ್ಟಾಚಾರ! Latest ಹಾಸಿಗೆ ಅಡಿ ಬಯಲಾಯಿತು ಶಿಕ್ಷಣ ಇಲಾಖೆಯ ಭ್ರಷ್ಟಾಚಾರ! nazeer ahamad January 23, 2025 ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಬಹಳಷ್ಟು ಕಷ್ಟಗಳು ಎದುರಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಎಲ್ಲಾ ಇಲಾಖೆಗಳಲ್ಲೂ ಬೇರುಹಾಸಿರುವ ಭ್ರಷ್ಟಾಚಾರ. ಈ ಸತ್ಯದಿಂದ...Read More
ಹೋಳೆನರಸೀಪುರದಲ್ಲಿ ಹಾವುಗಳ ಹತ್ಯೆ: ಚರ್ಮ ಸುಲಿದು ಚರಂಡಿಗೆ ಬಿಸಾಡಿದ ದುಷ್ಕರ್ಮಿಗಳು! Crime ಹೋಳೆನರಸೀಪುರದಲ್ಲಿ ಹಾವುಗಳ ಹತ್ಯೆ: ಚರ್ಮ ಸುಲಿದು ಚರಂಡಿಗೆ ಬಿಸಾಡಿದ ದುಷ್ಕರ್ಮಿಗಳು! nazeer ahamad January 23, 2025 ಹಾಸನ (ಜ.23): ಹೊಳೆನರಸೀಪುರದ ದರ್ಜಿ ಬೀದಿಯಲ್ಲಿ ಬೆಳಿಗ್ಗೆ ವೇಳೆ ಕಂಡು ಬಂದ ಒಂದು ಆಘಾತಕಾರಿ ಘಟನೆ, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿತು. ಚರಂಡಿಯಲ್ಲಿ ಪತ್ತೆಯಾದ...Read More
ಮಂಗಳೂರು ಮಸಾಜ್ ಸೆಂಟರ್ ಮೇಲೆ ದಾಳಿ: ರಾಮಸೇನೆಯ ಕಾರ್ಯಕರ್ತರು ಅಂಧರ್. Crime ಮಂಗಳೂರು ಮಸಾಜ್ ಸೆಂಟರ್ ಮೇಲೆ ದಾಳಿ: ರಾಮಸೇನೆಯ ಕಾರ್ಯಕರ್ತರು ಅಂಧರ್. nazeer ahamad January 23, 2025 ಮಂಗಳೂರು: ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಕಲರ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ರಾಮಸೇನೆಯ ಒಂಬತ್ತು ಕಾರ್ಯಕರ್ತರನ್ನು ಪೊಲೀಸರು...Read More
ರಸ್ತೆಯಲ್ಲಿ ಅಣ್ಣಮ್ಮ ಉತ್ಸವ: ಪ್ರಶ್ನೆಸಿದ ಲಾಯರ್ ಜಗದೀಶಗೆ ಹಲ್ಲೆ! Latest ರಸ್ತೆಯಲ್ಲಿ ಅಣ್ಣಮ್ಮ ಉತ್ಸವ: ಪ್ರಶ್ನೆಸಿದ ಲಾಯರ್ ಜಗದೀಶಗೆ ಹಲ್ಲೆ! nazeer ahamad January 23, 2025 ಲಾಯರ್ ಜಗದೀಶ್ ಅವರ ಮೇಲೆ ನಡೆದ ಹಲ್ಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ, ನಾಲ್ಕು-ಐದು ಮಂದಿ ಜಗದೀಶ್ ಅವರೊಂದಿಗೆ...Read More
4 ವರ್ಷದ ಮಗಳ ಹತ್ಯೆಗೈದ ಮಲತಾಯಿ 8 ತಿಂಗಳ ಬಳಿಕ ಅಸಲಿ ಸತ್ಯ ಬಯಲು ಆರೋಪಿ ಬಂಧನ. Crime 4 ವರ್ಷದ ಮಗಳ ಹತ್ಯೆಗೈದ ಮಲತಾಯಿ 8 ತಿಂಗಳ ಬಳಿಕ ಅಸಲಿ ಸತ್ಯ ಬಯಲು ಆರೋಪಿ ಬಂಧನ. nazeer ahamad January 23, 2025 ಬೆಳಗಾವಿ: ತಾಯಿಯಿಲ್ಲದ ತಬ್ಬಲಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಬೇಕಿದ್ದ ಮಲತಾಯಿ ಮಗಳ ಹೊಟ್ಟೆಗೆ ಹೊಡೆದು ಹತ್ಯೆ ಮಾಡಿದ್ದ ಮಲತಾಯಿಯನ್ನು 8 ತಿಂಗಳ ಬಳಿಕ...Read More
ಬಿಗ್ಬಾಸ್ನಲ್ಲಿ ಹನುಮಂತನಿಗೆ ತಕರಾರು: ರಜತ್, ತ್ರಿವಿಕ್ರಮ್, ಭವ್ಯಾ ಹೀಯಾಳನೆಗೆ ವೀಕ್ಷಕರ ಆಕ್ರೋಶ Latest ಬಿಗ್ಬಾಸ್ನಲ್ಲಿ ಹನುಮಂತನಿಗೆ ತಕರಾರು: ರಜತ್, ತ್ರಿವಿಕ್ರಮ್, ಭವ್ಯಾ ಹೀಯಾಳನೆಗೆ ವೀಕ್ಷಕರ ಆಕ್ರೋಶ nazeer ahamad January 23, 2025 ಬಿಗ್ಬಾಸ್ ಮನೆಯಲ್ಲಿ ಈ ಬಾರಿ ಸಖತ್ ಸಂಚಲನ ನಡೆಯುತ್ತಿದೆ. ಮನೆಯಲ್ಲಿ ಬಲವಾದ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಹನುಮಂತನಿಗೆ ಟ್ರೋಫಿ ಗೆಲ್ಲುವ ಕನಸು ಬಿಗುವಾಗಿದೆ. ಆದರೆ...Read More
ಅಕ್ರಮ ಪಡಿತರ ಅಕ್ಕಿ ಸಾಗಾಟಕ್ಕೆ ಮುತ್ತಿಗೆ: ಇಬ್ಬರು ಬಂಧಿತರು, ಆಟೋ ಮತ್ತು ಅಕ್ಕಿ ವಶ Latest ಅಕ್ರಮ ಪಡಿತರ ಅಕ್ಕಿ ಸಾಗಾಟಕ್ಕೆ ಮುತ್ತಿಗೆ: ಇಬ್ಬರು ಬಂಧಿತರು, ಆಟೋ ಮತ್ತು ಅಕ್ಕಿ ವಶ nazeer ahamad January 23, 2025 ಯಳಂದೂರು: ಮಾಂಬಳ್ಳಿ ಗ್ರಾಮದ ಕಿನಕಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿರುವ...Read More
ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ: ಗೌರಿಬಿದನೂರು 24ನೇ ವಾರ್ಡ್ನಲ್ಲಿ ಸ್ಥಳೀಯರ ಆಕ್ರೋಶ Latest ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ: ಗೌರಿಬಿದನೂರು 24ನೇ ವಾರ್ಡ್ನಲ್ಲಿ ಸ್ಥಳೀಯರ ಆಕ್ರೋಶ nazeer ahamad January 23, 2025 ಗೌರಿಬಿದನೂರು: ನಗರದ 24ನೇ ವಾರ್ಡ್ ಗುಂಡಾಪುರ ಗ್ರಾಮದ ಎಸ್.ಟಿ. ಕಾಲೋನಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿ...Read More
ಖೋಟಾ ನೋಟು ಮುದ್ರಣೆ : ಅಪ್ಪ-ಮಗ ಪೋಲೀಸರ ವಶಕ್ಕೆ. Crime ಖೋಟಾ ನೋಟು ಮುದ್ರಣೆ : ಅಪ್ಪ-ಮಗ ಪೋಲೀಸರ ವಶಕ್ಕೆ. nazeer ahamad January 23, 2025 ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಮಾದಾಪುರ ಗ್ರಾಮದ ಸಮೀಪ, ಖೋಟಾ ನೋಟು ಮುದ್ರಣೆ ಮಾಡುತ್ತಿದ್ದ ಅಪ್ಪ-ಮಗನನ್ನು ಪಟ್ಟಣ ಪೋಲೀಸರು ವಶಕ್ಕೆ ಪಡೆದಿದ್ದಾರೆ....Read More