ಕುಡಿದ ಮತ್ತಿನಲ್ಲಿ ಕಾರು ಚಾಲಕನ ಹುಚ್ಚಾಟ.. ! ದ್ವಿಚಕ್ರ ವಾಹನಗಳಿಗೆ ಡಿಕ್ಕಿ: ಒಂದೇ ಕುಟುಂಬದ ಮೂವರು ದುರ್ಮರಣ..! Latest ಕುಡಿದ ಮತ್ತಿನಲ್ಲಿ ಕಾರು ಚಾಲಕನ ಹುಚ್ಚಾಟ.. ! ದ್ವಿಚಕ್ರ ವಾಹನಗಳಿಗೆ ಡಿಕ್ಕಿ: ಒಂದೇ ಕುಟುಂಬದ ಮೂವರು ದುರ್ಮರಣ..! nazeer ahamad January 29, 2025 ನಂಜನಗೂಡು:ಮೈಸೂರು ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 766 ರ ಡೇಂಜರ್ ಜೋನ್ ಎಂದೇ ಹೇಳುವ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಕಾರು ಚಾಲಕ...Read More
ಚಿಕ್ಕನರ್ತಿ ಗ್ರಾಮದಲ್ಲಿ ಮಲಿನ ನೀರಿನ ಸಮಸ್ಯೆ: ಮೂಲ ಸೌಲಭ್ಯಗಳ ದುರವಸ್ಥೆಗೆ ಅಧಿಕಾರಿಗಳ ನಿರ್ಲಕ್ಷ್ಯ.! Latest ಚಿಕ್ಕನರ್ತಿ ಗ್ರಾಮದಲ್ಲಿ ಮಲಿನ ನೀರಿನ ಸಮಸ್ಯೆ: ಮೂಲ ಸೌಲಭ್ಯಗಳ ದುರವಸ್ಥೆಗೆ ಅಧಿಕಾರಿಗಳ ನಿರ್ಲಕ್ಷ್ಯ.! nazeer ahamad January 29, 2025 ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಮೂಲ ಸೌಲಭ್ಯ ಇಲ್ಲವಾಗಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ಇದರಿಂದಾಗಿ ಮಲಿನ...Read More
ರೈಲ್ವೆ ಇಲಾಖೆ ಎಡವಟ್ಟು: ದೈನಂದಿನ ಪ್ರಯಾಣಿಕರಿಂದ ಕೋಚ್ ಗಳನ್ನು ಹೆಚ್ಚಿಸಲು ಆಗ್ರಹಿಸಿ ರೈಲು ತಡೆ. Latest ರೈಲ್ವೆ ಇಲಾಖೆ ಎಡವಟ್ಟು: ದೈನಂದಿನ ಪ್ರಯಾಣಿಕರಿಂದ ಕೋಚ್ ಗಳನ್ನು ಹೆಚ್ಚಿಸಲು ಆಗ್ರಹಿಸಿ ರೈಲು ತಡೆ. nazeer ahamad January 29, 2025 ಬಂಗಾರಪೇಟೆ: ಬೆಂಗಳೂರು – ಮಾರಿಕೊಪ್ಪಮ್ (ಕೆಜಿಎಫ್) ಬಂಗಾರಪೇಟೆ ಮಾರ್ಗವಾಗಿ ದಿನನಿತ್ಯ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕಾಗಿ ಸುಮಾರು 20 ಸಾವಿರಕ್ಕಿಂತ ಹೆಚ್ಚು ಜನ ಬೆಂಗಳೂರಿಗೆ...Read More
ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ 4 ವರ್ಷ ಜೈಲು, 20 ಸಾವಿರ ದಂಡ..! Crime ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ 4 ವರ್ಷ ಜೈಲು, 20 ಸಾವಿರ ದಂಡ..! nazeer ahamad January 29, 2025 ಕೋಲಾರ: 22/01/2024 ರಂದು ಮಧ್ಯಾಹ್ನ ಸುಮಾರು 01:45 ಗಂಟೆಯ ಸಮಯದಲ್ಲಿ ಹದಿನಾರು ಹರೆಯದ ಬಾಲಕಿ ತನ್ನ ಪರೀಕ್ಷೆ ಮುಗಿಸಿಕೊಂಡು ಚಿನ್ಮಯ ಶಾಲೆಯ ಮುಂಭಾಗದ...Read More
ಮತ್ತೊಬ್ಬ ಸುಂದರ ಸಾಧ್ವಿ: ಅವಳ ಸಹೋದರಿ ಆಗೋದಕ್ಕೆ ಇಷ್ಟ ಇಲ್ಲ, ಅವಳ ಸಹೋದರಿಯೂ ನಾನಲ್ಲ, ಎನ್ನುತ್ತಲೆ ಪ್ರಖ್ಯಾತಿ..! Latest ಮತ್ತೊಬ್ಬ ಸುಂದರ ಸಾಧ್ವಿ: ಅವಳ ಸಹೋದರಿ ಆಗೋದಕ್ಕೆ ಇಷ್ಟ ಇಲ್ಲ, ಅವಳ ಸಹೋದರಿಯೂ ನಾನಲ್ಲ, ಎನ್ನುತ್ತಲೆ ಪ್ರಖ್ಯಾತಿ..! ಭ್ರಷ್ಟರ ಬೇಟೆ January 28, 2025 ಮಹಾ ಕುಂಭಮೇಳದಲ್ಲಿ ಹೆಚ್ಚಿನ ಜನರ ಕಣ್ಣೆಲ್ಲ ಸುಂದರ ಸಾಧ್ವೀಯರ ಕಡೆ ತಿರುಗಿದೆ. ಮೊದಲಿಗೆ ಆಂಕರ್ ಹಾಗೂ ನಟಿ ಎಂದು ಕರೆಯಲ್ಪಡುವ ಸುಂದರ ಸಾಧ್ವಿ...Read More
ಶಿವಮೊಗ್ಗದಲ್ಲಿ ಎಟಿಎಂ ದೋಚಲು ಯತ್ನ: ಬಿಹಾರದ ವ್ಯಕ್ತಿ ಬಂಧಿತ Crime ಶಿವಮೊಗ್ಗದಲ್ಲಿ ಎಟಿಎಂ ದೋಚಲು ಯತ್ನ: ಬಿಹಾರದ ವ್ಯಕ್ತಿ ಬಂಧಿತ nazeer ahamad January 28, 2025 ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ಸ್ಥಿತಿಯಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಯತ್ನಿಸಿದ ಆರೋಪದ ಮೇಲೆ ಬಿಹಾರದ ವ್ಯಕ್ತಿಯನ್ನು ಕೋಟೆ ಪೊಲೀಸ್ ಠಾಣೆಯ...Read More
ಮಹಾ ಕುಂಭಮೇಳದಲ್ಲಿ ವೃದ್ಧ ದಂಪತಿಯ ದುಃಖದ ವಿಡಿಯೋ ವೈರಲ್: ಮಕ್ಕಳಿಂದ ನಿರಾಕರಣೆ, ಪ್ರವಾಸಿಗರಿಂದ ಸಹಾಯ Latest ಮಹಾ ಕುಂಭಮೇಳದಲ್ಲಿ ವೃದ್ಧ ದಂಪತಿಯ ದುಃಖದ ವಿಡಿಯೋ ವೈರಲ್: ಮಕ್ಕಳಿಂದ ನಿರಾಕರಣೆ, ಪ್ರವಾಸಿಗರಿಂದ ಸಹಾಯ nazeer ahamad January 28, 2025 ಉತ್ತರ ಪ್ರದೇಶದ ಪ್ರಸಿದ್ಧ ಮಹಾ ಕುಂಭಮೇಳದಲ್ಲಿ ಈ ಸಮಯದಲ್ಲಿ ನಡೆಯುತ್ತಿರುವ ಒಂದು ವಿಚಾರವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿಚಿತ್ರವಾಗಿ, ವೃದ್ಧ ದಂಪತಿಯು ಕಸದ...Read More
ಸ್ಕೂಟರ್ ಬಿಡುಗಡೆಗೆ ₹3 ಸಾವಿರ ಲಂಚ: ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಬಂಧನ Latest ಸ್ಕೂಟರ್ ಬಿಡುಗಡೆಗೆ ₹3 ಸಾವಿರ ಲಂಚ: ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಬಂಧನ nazeer ahamad January 27, 2025 ಮಂಗಳೂರು: ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ, ಲಂಚ ಪಡೆದ ಆರೋಪದ ಮೇಲೆ ಲೋಕಾಯುಕ್ತ...Read More
ಸಾಲ ಮಂಜೂರು ಮಾಡದೆ EMI ವಸೂಲಿ: ಹಿಂದೂಜಾ ಫೈನಾನ್ಸ್ ವಿರುದ್ಧ ದಂಪತಿಯ ಧರಣಿ Crime ಸಾಲ ಮಂಜೂರು ಮಾಡದೆ EMI ವಸೂಲಿ: ಹಿಂದೂಜಾ ಫೈನಾನ್ಸ್ ವಿರುದ್ಧ ದಂಪತಿಯ ಧರಣಿ nazeer ahamad January 27, 2025 ಹಾವೇರಿಯ ಸವಣೂರು ಮೂಲದ ಶರಣಯ್ಯ ಮಹಾಂತಿನಮಠ ದಂಪತಿ, ಹೌಸಿಂಗ್ ಸಾಲದ ಹೆಸರಲ್ಲಿ ವಂಚನೆ ನಡೆದಿರುವುದಾಗಿ ಆರೋಪಿಸಿ, ಶನಿವಾರ ಹಿಂದೂಜಾ ಹೌಸಿಂಗ್ ಫೈನಾನ್ಸ್ ಕಂಪನಿಯ...Read More
ಮನೆಗೆ ನುಗ್ಗಿ ದರೋಡೆ: ಮೂವರು ಬಂಧಿತರು, ಮೂವರಿಗಾಗಿ ಶೋಧ ಮುಂದುವರಿಕೆ Crime ಮನೆಗೆ ನುಗ್ಗಿ ದರೋಡೆ: ಮೂವರು ಬಂಧಿತರು, ಮೂವರಿಗಾಗಿ ಶೋಧ ಮುಂದುವರಿಕೆ nazeer ahamad January 27, 2025 ಬೆಂಗಳೂರು: ಮನೆಗೆ ನುಗ್ಗಿ ಪಿಸ್ತೂಲ್ ಹಾಗೂ ಚಾಕು ತೋರಿಸಿ ಬೆದರಿಸಿ, ಚಿನ್ನಾಭರಣ ಮತ್ತು ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸಿಟಿ ಮಾರುಕಟ್ಟೆ...Read More