ಮೌನಿ ಮಹಾರಾಜರ 57ನೇ ಭೂಸಮಾಧಿ: ಮಹಾಕುಂಭ ದುರಂತ ಪುನರಾವೃತ್ತಿಯಾಗಬಾರದೆಂಬ ಪ್ರಾರ್ಥನೆ Latest ಮೌನಿ ಮಹಾರಾಜರ 57ನೇ ಭೂಸಮಾಧಿ: ಮಹಾಕುಂಭ ದುರಂತ ಪುನರಾವೃತ್ತಿಯಾಗಬಾರದೆಂಬ ಪ್ರಾರ್ಥನೆ nazeer ahamad February 1, 2025 ಪ್ರಯಾಗರಾಜ್ ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತ ದುರಂತದಿಂದ ಮನನೊಂದ ಪರಮಹಂಸ ಪೀಠಾಧೀಶ್ವರ ಶಿವಯೋಗಿ ಮೌನಿ ಮಹಾರಾಜರು ತಮ್ಮ ಆಧ್ಯಾತ್ಮಿಕ ಸಾಧನೆಗೆ ಮತ್ತೊಂದು...Read More
ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್ ಈಗ ಕಾಮಸಮುದ್ರಂ ಪೊಲೀಸರ ಅತಿಥಿ. Latest ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್ ಈಗ ಕಾಮಸಮುದ್ರಂ ಪೊಲೀಸರ ಅತಿಥಿ. nazeer ahamad February 1, 2025 ಕೋಲಾರ ಮತ್ತು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಸಮಯ ಮಂಕಿ ಕ್ಯಾಪ್ ಧರಿಸಿ ಮನೆ ಕಳ್ಳತನದ ಹಲವು ಪ್ರಕರಣಗಳಲ್ಲಿ ಅಂತರ್...Read More
ನೌಕರಿ ಕೊಡಿಸುವ ನೆಪದಲ್ಲಿ 62 ಲಕ್ಷ ರೂ. ವಂಚನೆ: ತಂದೆ-ಮಗ ಬಂಧನ Crime ನೌಕರಿ ಕೊಡಿಸುವ ನೆಪದಲ್ಲಿ 62 ಲಕ್ಷ ರೂ. ವಂಚನೆ: ತಂದೆ-ಮಗ ಬಂಧನ nazeer ahamad February 1, 2025 ಬಳ್ಳಾರಿ, ಫೆಬ್ರವರಿ 1: ನೌಕರಿ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿದ ತಂದೆ-ಮಗರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೇಂದ್ರ...Read More
ಬಳ್ಳಾರಿಯಲ್ಲಿ ಬೆಂಕಿ ಅವಘಡ: 40 ಕುರಿಗಳು ಸಜೀವ ದಹನ! Latest ಬಳ್ಳಾರಿಯಲ್ಲಿ ಬೆಂಕಿ ಅವಘಡ: 40 ಕುರಿಗಳು ಸಜೀವ ದಹನ! nazeer ahamad February 1, 2025 ಬಳ್ಳಾರಿ, ಫೆಬ್ರವರಿ 1: ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಬಿಸಿಲಿನ ಪ್ರಭಾವ ಹೆಚ್ಚಾಗುತ್ತಿದ್ದು, ಇದರಿಂದಾಗಿ ಅಗ್ನಿ ಅವಘಡಗಳ ಸಂಖ್ಯೆ ದಿನೇ...Read More
ತುಮಕೂರಿನಲ್ಲಿ ಭಾರಿ ಅಪಘಾತ ತಪ್ಪಿದ ದಾರುಣ ಘಟನೆ: 407 ವಾಹನ ಪಲ್ಟಿ, 10ಕ್ಕೂ ಹೆಚ್ಚು ಜನ ಗಂಭೀರ ಗಾಯ Latest ತುಮಕೂರಿನಲ್ಲಿ ಭಾರಿ ಅಪಘಾತ ತಪ್ಪಿದ ದಾರುಣ ಘಟನೆ: 407 ವಾಹನ ಪಲ್ಟಿ, 10ಕ್ಕೂ ಹೆಚ್ಚು ಜನ ಗಂಭೀರ ಗಾಯ nazeer ahamad February 1, 2025 ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬುಗುಡೂರು ಗ್ರಾಮದಲ್ಲಿ ಭಾರಿ ಅಪಘಾತವೊಂದು ನಡೆದಿದೆ. ಶುಕ್ರವಾರ ತಡರಾತ್ರಿ ಸಂಭವಿಸಿದ ಈ ದುರ್ಘಟನೆಯಲ್ಲಿ 407 ಮಾದರಿಯ ಪಿಕಪ್...Read More
ಚಿಕ್ಕಮಗಳೂರಿನಲ್ಲಿ ನಕ್ಸಲ್ ಅಧ್ಯಾಯ ಅಂತ್ಯ: ಕೊನೆಗೂ ಶರಣಾದ ಕೋಟೆಹೊಂಡ ರವೀಂದ್ರ Latest ಚಿಕ್ಕಮಗಳೂರಿನಲ್ಲಿ ನಕ್ಸಲ್ ಅಧ್ಯಾಯ ಅಂತ್ಯ: ಕೊನೆಗೂ ಶರಣಾದ ಕೋಟೆಹೊಂಡ ರವೀಂದ್ರ nazeer ahamad February 1, 2025 ಚಿಕ್ಕಮಗಳೂರು ಜಿಲ್ಲೆಯ ಕಾಫಿನಾಡು ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಇಂದು ಅಂತಿಮ ತೆರೆಬಿದ್ದಿದೆ. ಶೃಂಗೇರಿಯ ಕೋಟೆಹೊಂಡ ಗ್ರಾಮದ ನಿವಾಸಿ ರವೀಂದ್ರ, ಕೆಂಪು ಉಗ್ರರ ಕೊನೆಯ...Read More
ಮಹಾಕುಂಭಮೇಳದಲ್ಲಿ ಕಾಲ್ತುಳಿತ: ನಾಗಸಾಧು ನಾಗನಾಥ್ ಮಹರಾಜ್ ಅವರ ದುಃಖದ ಸಾವು. Latest ಮಹಾಕುಂಭಮೇಳದಲ್ಲಿ ಕಾಲ್ತುಳಿತ: ನಾಗಸಾಧು ನಾಗನಾಥ್ ಮಹರಾಜ್ ಅವರ ದುಃಖದ ಸಾವು. nazeer ahamad February 1, 2025 ಪ್ರಯಾಗ್ರಾಜ್: ಮಹಾಕುಂಭಮೇಳದಲ್ಲಿ ನಡೆದ ದುರಂತದಲ್ಲಿ ಬಂಜಾರ ಗುರುಪೀಠದ ನಾಗಸಾಧು ನಾಗನಾಥ್ ಮಹರಾಜ್ (48) ಅವರು ದುಃಖದ ಸಾವಿಗೆ ತುತ್ತಾದ ಘಟನೆ ನಡೆದಿದೆ. ಈ...Read More
ರೈಲ್ವೆ ನಿಲ್ದಾಣದಲ್ಲಿ ಕ್ರೂರ ಕೃತ್ಯ – ಬೀದಿ ನಾಯಿಗೆ ಅತ್ಯಾಚಾರ,ವಿಡಿಯೋ ವೈರಲ್ Crime ರೈಲ್ವೆ ನಿಲ್ದಾಣದಲ್ಲಿ ಕ್ರೂರ ಕೃತ್ಯ – ಬೀದಿ ನಾಯಿಗೆ ಅತ್ಯಾಚಾರ,ವಿಡಿಯೋ ವೈರಲ್ nazeer ahamad February 1, 2025 ಮುಂಬೈ ನಗರದ ಬೋರಿವಲಿ ರೈಲ್ವೆ ನಿಲ್ದಾಣದ ಸ್ಕೈವಾಕ್ನಲ್ಲಿ ಮಾನವೀಯತೆಯನ್ನು ಕಳಚುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ವ್ಯಕ್ತಿ ಬೀದಿ ನಾಯಿಯ ಮೇಲೆ...Read More
ಯುವತಿಗೆ ಲೈಂಗಿಕ ಕಿರುಕುಳ: ಕಾಮುಕರಿಗಾಗಿ ಬಾಣಸವಾಡಿ ಪೊಲೀಸರ ಶೋಧ Crime ಯುವತಿಗೆ ಲೈಂಗಿಕ ಕಿರುಕುಳ: ಕಾಮುಕರಿಗಾಗಿ ಬಾಣಸವಾಡಿ ಪೊಲೀಸರ ಶೋಧ nazeer ahamad February 1, 2025 ಬೆಂಗಳೂರು: ಮುಂಜಾನೆ ಕ್ಯಾಬ್ ಬುಕ್ ಮಾಡಿದ ಯುವತಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ...Read More
ಮತ್ತೊಂದು ಹನಿಟ್ರ್ಯಾಪ್ ದಂಧೆ ಬೆಳಕಿಗೆ: ಆರು ಮಂದಿ ಬಂಧನ! Crime ಮತ್ತೊಂದು ಹನಿಟ್ರ್ಯಾಪ್ ದಂಧೆ ಬೆಳಕಿಗೆ: ಆರು ಮಂದಿ ಬಂಧನ! nazeer ahamad February 1, 2025 ಬೆಂಗಳೂರು: ನಗರದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇತ್ತೀಚೆಗಷ್ಟೇ ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದ ಒಂದು ಗುಂಪನ್ನು ಪೊಲೀಸರು ಬಂಧಿಸಿದ್ದರು. ಇದೀಗ...Read More