ವಿಚಿತ್ರ ರೂಪದ ಮಗು ಜನನ.!: ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ.! Latest ವಿಚಿತ್ರ ರೂಪದ ಮಗು ಜನನ.!: ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ.! nazeer ahamad February 5, 2025 ನಂಜನಗೂಡು: ವೈದ್ಯ ಲೋಕವೇ ಬೆರಗಾಗುವಂತಹ ವಿಚಿತ್ರ ರೂಪ ಹೊಂದಿದ ಅಪರೂಪದ ಮಗುವೊಂದು ನಂಜನಗೂಡಿನ ಹುರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನನವಾಗಿದೆ ಹುಟ್ಟಿದ ಮಗು...Read More
ತುರುವೆಕೆರೆ ತಹಸೀಲ್ದಾರ್ ಕಚೇರಿ ಮುಂದೆ ರೈತ ಆತ್ಮಹತ್ಯೆಗೆ ಯತ್ನ: ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ Latest ತುರುವೆಕೆರೆ ತಹಸೀಲ್ದಾರ್ ಕಚೇರಿ ಮುಂದೆ ರೈತ ಆತ್ಮಹತ್ಯೆಗೆ ಯತ್ನ: ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ nazeer ahamad February 5, 2025 ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ತಹಸೀಲ್ದಾರ್ ಕಚೇರಿ ಎದುರು ಭಾನುವಾರ ಘಟನೆ ನಡೆದಿದೆ. ದೊಡ್ಡಾಘಟ್ಟಿ ಗ್ರಾಮದ ರೈತ ಜಯಕುಮಾರ್ (45) ಕಂದಾಯ ಅಧಿಕಾರಿಗಳ...Read More
ಹಿಂಸೆಗೆ ಒಳಗಾದ ಬಾಲಕಿಗೆ ನ್ಯಾಯ: ಪಾರ್ಲರ್ ಮಾಲೀಕನನ್ನು ಬಂಧಿಸಿದ ಪೊಲೀಸರು Latest ಹಿಂಸೆಗೆ ಒಳಗಾದ ಬಾಲಕಿಗೆ ನ್ಯಾಯ: ಪಾರ್ಲರ್ ಮಾಲೀಕನನ್ನು ಬಂಧಿಸಿದ ಪೊಲೀಸರು nazeer ahamad February 5, 2025 ಉತ್ತರಾಖಂಡದ ಕಿಚ್ಚ ಕೋತವಾಲಿ ಪ್ರದೇಶದಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ, 13 ವರ್ಷದ ಬಾಲಕಿಗೆ ಪಾರ್ಲರ್ ಮಾಲೀಕನಿಂದ ಲೈಂಗಿಕ ಕಿರುಕುಳ ನೀಡಲಾಗಿದೆ. ಈ ಸಂಬಂಧ...Read More
ಬಡ್ಡಿ ವ್ಯವಹಾರ ನಡೆಸುವವರ ಮೇಲೆ ಹಠಾತ್ ದಾಳಿ : ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Latest ಬಡ್ಡಿ ವ್ಯವಹಾರ ನಡೆಸುವವರ ಮೇಲೆ ಹಠಾತ್ ದಾಳಿ : ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು nazeer ahamad February 5, 2025 ಇತ್ತೀಚಿನ ದಿನಗಳಲ್ಲಿ ಸ್ವತ್ತಿನ ಅಪರಾಧಗಳ ವರದಿಯಾಗುವ ಹಾಗೂ ಅಕ್ರಮ ಬಡ್ಡಿ ವ್ಯವಹಾರ, ಗ್ಯಾಬ್ಲಿಂಗ್ ಇತ್ಯಾದಿ ಅಕ್ರಮ ಚಟುವಟಿಕೆಗಳ ಕುರಿತು ದೂರು ಹಾಗೂ ಮಾಹಿತಿ...Read More
ನಕಲಿ ಬ್ರಾಂಡ್ ವಸ್ತುಗಳ ಅಟ್ಟಹಾಸಕ್ಕೆ ಸಿಸಿಬಿ ಗಡಿ, ₹3 ಕೋಟಿ ಮೌಲ್ಯದ ವಸ್ತುಗಳು ವಶ Latest ನಕಲಿ ಬ್ರಾಂಡ್ ವಸ್ತುಗಳ ಅಟ್ಟಹಾಸಕ್ಕೆ ಸಿಸಿಬಿ ಗಡಿ, ₹3 ಕೋಟಿ ಮೌಲ್ಯದ ವಸ್ತುಗಳು ವಶ nazeer ahamad February 5, 2025 ಬೆಂಗಳೂರು ನಗರದಲ್ಲಿ ನಕಲಿ ದಿನಬಳಕೆಯ ವಸ್ತುಗಳ ತಯಾರಿಕೆ ಮತ್ತು ವಿತರಣೆ ಮಾಡುತ್ತಿದ್ದ ದೊಡ್ಡ ಜಾಲವೊಂದರ ಮೇಲೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು...Read More
ಫೈನಾನ್ಸ್ ಗಳ ಕಿರುಕುಳ:ಮಹಿಳೆ ಆತ್ಮಹತ್ಯೆಗೆ ಯತ್ನ. Latest ಫೈನಾನ್ಸ್ ಗಳ ಕಿರುಕುಳ:ಮಹಿಳೆ ಆತ್ಮಹತ್ಯೆಗೆ ಯತ್ನ. nazeer ahamad February 5, 2025 ಕೊಟ್ಟೂರು:- ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಸಂಘ ಹಾಗೂ ಎಲ್ ಅಂಡ್ ಟಿ ಫೈನಾನ್ಸ್ ಈ ಎರಡು ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಪಟ್ಟಣದ...Read More
ಡಾ. ಸುನೀಲ್ ಅಪಹರಣದ ಹಿಂದಿನ ಮಾಸ್ಟರ್ಮೈಂಡ್ ಯಾರು ಗೊತ್ತಾ.? Latest ಡಾ. ಸುನೀಲ್ ಅಪಹರಣದ ಹಿಂದಿನ ಮಾಸ್ಟರ್ಮೈಂಡ್ ಯಾರು ಗೊತ್ತಾ.? nazeer ahamad February 5, 2025 ಬಳ್ಳಾರಿಯಲ್ಲಿ ನಡೆದ ವೈದ್ಯ ಡಾ. ಸುನೀಲ್ ಅವರ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಜನವರಿ 25ರಂದು ಮುಂಜಾನೆ ವಾಕಿಂಗ್ ಮಾಡುವ ವೇಳೆ...Read More
ಅಂದರ್-ಬಾಹರ್ ಜೂಜಾಟದ ಅಡ್ಡೆ ಮೇಲೆ ದಾಳಿ ; 04 ಜನರ ಬಂಧನ. Latest ಅಂದರ್-ಬಾಹರ್ ಜೂಜಾಟದ ಅಡ್ಡೆ ಮೇಲೆ ದಾಳಿ ; 04 ಜನರ ಬಂಧನ. nazeer ahamad February 5, 2025 ಮುಳಬಾಗಿಲು ಗ್ರಾಮಾಂತರ ಪೊಲೀಸರಿಂದ ದಿನಾಂಕ 03-01-2025 ರಂದು ಮಧ್ಯಾಹ್ನ ಸೊನ್ನವಾಡಿ ಗ್ರಾಮದ ಸರ್ಕಾರಿ ಜಾಗದಲ್ಲಿ ಕೆಲವರು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿಟ್ಟು ಇಸ್ಪೀಟು...Read More
ಕಲ್ಕೆರೆ ಕೆರೆಗೆ ಸಮೀಪ ಬಾಂಗ್ಲಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ: ಆರೋಪಿ ಬಂಧನ Latest ಕಲ್ಕೆರೆ ಕೆರೆಗೆ ಸಮೀಪ ಬಾಂಗ್ಲಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ: ಆರೋಪಿ ಬಂಧನ nazeer ahamad February 5, 2025 ಬೆಂಗಳೂರು: ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ನಡೆದಿರುವ ಅಮಾನವೀಯ ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ...Read More
ಖಾಸಗಿ ವಸತಿ ನಿಲಯದಲ್ಲಿ ಬಾಯ್ಲರ್ ಡ್ರಮ್ ಬಿದ್ದ ದುರಂತ: ನಾಲ್ಕನೇ ತರಗತಿ ವಿದ್ಯಾರ್ಥಿ ದುರ್ಮರಣ Latest ಖಾಸಗಿ ವಸತಿ ನಿಲಯದಲ್ಲಿ ಬಾಯ್ಲರ್ ಡ್ರಮ್ ಬಿದ್ದ ದುರಂತ: ನಾಲ್ಕನೇ ತರಗತಿ ವಿದ್ಯಾರ್ಥಿ ದುರ್ಮರಣ nazeer ahamad February 5, 2025 ದಾವಣಗೆರೆ: ಖಾಸಗಿ ವಸತಿ ನಿಲಯದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟೆರಸಿನಲ್ಲಿ ಇಟ್ಟಿದ್ದ ಬಾಯ್ಲರ್ ಡ್ರಮ್ ಮುರಿದು ಬಿದ್ದು, ನಾಲ್ಕನೇ ತರಗತಿ ವಿದ್ಯಾರ್ಥಿ ಮೃತಪಟ್ಟ...Read More