ಬೆಳಗಾವಿಯಲ್ಲಿ ಭಾಷೆಯ ತಕರಾರು: ಕನ್ನಡ ಮಾತಾಡಿದ ಕಂಡಕ್ಟರ್ ಮೇಲೆ ಹಲ್ಲೆ Latest ಬೆಳಗಾವಿಯಲ್ಲಿ ಭಾಷೆಯ ತಕರಾರು: ಕನ್ನಡ ಮಾತಾಡಿದ ಕಂಡಕ್ಟರ್ ಮೇಲೆ ಹಲ್ಲೆ nazeer ahamad February 21, 2025 ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಭಾಷೆಯ ವಿವಾದ ಸ್ಫೋಟಗೊಂಡಿದ್ದು, ಮರಾಠಿ ಭಾಷೆಯಲ್ಲಿ ಟಿಕೆಟ್ ಕೇಳಿದ್ದಕ್ಕೆ ಕನ್ನಡದಲ್ಲಿ ಮಾತನಾಡಲು ಸೂಚಿಸಿದ ಬಸ್ ಕಂಡಕ್ಟರ್ ಮೇಲೆ ಗುಂಪೊಂದು...Read More
ತುಂಗಾ ಬ್ಯಾಕ್ ವಾಟರ್ನಲ್ಲಿ ಮೂವರ ಶವ ಪತ್ತೆ: ಆತ್ಮಹತ್ಯೆ ಶಂಕೆ Latest ತುಂಗಾ ಬ್ಯಾಕ್ ವಾಟರ್ನಲ್ಲಿ ಮೂವರ ಶವ ಪತ್ತೆ: ಆತ್ಮಹತ್ಯೆ ಶಂಕೆ nazeer ahamad February 21, 2025 ಶಿವಮೊಗ್ಗ: ಇಲ್ಲಿನ ಸಕ್ರೆಬೈಲ್ ಆನೆ ಬಿಡಾರದ ಸಮೀಪದ ತುಂಗಾ ಬ್ಯಾಕ್ ವಾಟರ್ ದಡದಲ್ಲಿ ಮೂರು ಶವಗಳು ಪತ್ತೆಯಾದ ಘಟನೆ ಆತಂಕ ಮೂಡಿಸಿದೆ. ಮೃತದೇಹಗಳು...Read More
ಅಕ್ರಮ ಸಂಬಂಧ: GHMC ಅಧಿಕಾರಿಯನ್ನು ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಗೂಸಾ!” Latest ಅಕ್ರಮ ಸಂಬಂಧ: GHMC ಅಧಿಕಾರಿಯನ್ನು ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಗೂಸಾ!” nazeer ahamad February 21, 2025 ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ (GHMC) ಜಂಟಿ ಆಯುಕ್ತ ಜಾನಕಿರಾಮ್ ತಮ್ಮ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ವರಸಿಗುಡದಲ್ಲಿ...Read More
ವೈದ್ಯರ ನಿರ್ಲಕ್ಷ್ಯದಿಂದ ಯುವಕನ ದುರ್ಮರಣ? ಜ್ವರದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣ” Latest ವೈದ್ಯರ ನಿರ್ಲಕ್ಷ್ಯದಿಂದ ಯುವಕನ ದುರ್ಮರಣ? ಜ್ವರದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣ” nazeer ahamad February 21, 2025 ಕೋಲಾರ, ಫೆಬ್ರವರಿ 21: ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ವೈದ್ಯರ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ ಎಂಬ ಆರೋಪ ಎದುರಾಗಿದ್ದು, ಈ ಘಟನೆ...Read More
ಕಲಬುರ್ಗಿಯಲ್ಲಿ ಭೀಕರ ಅಪಘಾತ: ಹೃದಯಾಘಾತದಿಂದ ನಿಯಂತ್ರಣ ತಪ್ಪಿದ ಕಂಟೇನರ್, ತರಕಾರಿ ವ್ಯಾಪಾರಿಯ ದಾರುಣ ಸಾವು Latest ಕಲಬುರ್ಗಿಯಲ್ಲಿ ಭೀಕರ ಅಪಘಾತ: ಹೃದಯಾಘಾತದಿಂದ ನಿಯಂತ್ರಣ ತಪ್ಪಿದ ಕಂಟೇನರ್, ತರಕಾರಿ ವ್ಯಾಪಾರಿಯ ದಾರುಣ ಸಾವು nazeer ahamad February 21, 2025 ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಂಟೇನರ್ ಚಾಲಕನಿಗೆ ಹೃದಯಾಘಾತ ಉಂಟಾಗಿ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ...Read More
ಮಾರಕಾಸ್ತ್ರಗಳೊಂದಿಗೆ ವ್ಹೀಲಿಂಗ್ ಮಾಡಿ ಯುವಕರ ಹುಚ್ಚಾಟ; ಐವರು ಬಂಧನ Latest ಮಾರಕಾಸ್ತ್ರಗಳೊಂದಿಗೆ ವ್ಹೀಲಿಂಗ್ ಮಾಡಿ ಯುವಕರ ಹುಚ್ಚಾಟ; ಐವರು ಬಂಧನ nazeer ahamad February 21, 2025 ಬೆಂಗಳೂರು ನಗರದಲ್ಲಿ ಶಬ್ ಎ ಬಾರತ್ ಹಬ್ಬದ ಹಿನ್ನಲೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 13ರಂದು,...Read More
ನಿಯಮ ಮೀರಿ ಗರ್ಭಿಣಿ ಮಹಿಳೆಯನ್ನು ಠಾಣೆಯಲ್ಲಿ ಕೂರಿಸಿದ ಶೇಷಾದ್ರಿಪುರಂ ಪೊಲೀಸರು! Latest ನಿಯಮ ಮೀರಿ ಗರ್ಭಿಣಿ ಮಹಿಳೆಯನ್ನು ಠಾಣೆಯಲ್ಲಿ ಕೂರಿಸಿದ ಶೇಷಾದ್ರಿಪುರಂ ಪೊಲೀಸರು! nazeer ahamad February 21, 2025 ಬೆಂಗಳೂರು: ನಿಯಮಗಳನ್ನು ಮೀರಿ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯನ್ನು ರಾತ್ರಿ 10 ಗಂಟೆವರೆಗೆ ಠಾಣೆಯಲ್ಲೇ ಇರಿಸಿಕೊಂಡ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ....Read More
ಶ್ರೀಲಂಕಾದಲ್ಲಿ ದಾರುಣ ಘಟನೆ: ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಆರು ಆನೆಗಳ ಸಾವು Latest ಶ್ರೀಲಂಕಾದಲ್ಲಿ ದಾರುಣ ಘಟನೆ: ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಆರು ಆನೆಗಳ ಸಾವು nazeer ahamad February 21, 2025 ಕೊಲಂಬೋ: ಶ್ರೀಲಂಕಾದ ಮಿನ್ನೇರಿಯಾ ಸಮೀಪ ನಡೆದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ ಆರು ಆನೆಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಶುಕ್ರವಾರ ಬೆಳಗಿನ ಜಾವ,...Read More
ಮನೆಯಲ್ಲೇ ಗ್ಯಾಸ್ ರೀಫಿಲ್ಲಿಂಗ್ ಅಕ್ರಮ: ಗ್ರಾಮ ಪಂಚಾಯಿತಿ ಸದಸ್ಯ ಅರೆಸ್ಟ್ Latest ಮನೆಯಲ್ಲೇ ಗ್ಯಾಸ್ ರೀಫಿಲ್ಲಿಂಗ್ ಅಕ್ರಮ: ಗ್ರಾಮ ಪಂಚಾಯಿತಿ ಸದಸ್ಯ ಅರೆಸ್ಟ್ nazeer ahamad February 21, 2025 ಗ್ರಾಮಾಂತರ ಪೊಲೀಸ್ ಠಾಣೆಯ ತಂಡ, ಆಹಾರ ಇಲಾಖೆಯ ನಿರೀಕ್ಷಕರ ಸಹಯೋಗದಲ್ಲಿ, ಸತ್ತೇಗಾಲ ಹ್ಯಾಂಡ್ಪೋಸ್ಟ್ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದು ಅವರನ್ನು ಗ್ಯಾಸ್ ಸಿಲಿಂಡರ್ಗಳ...Read More
ಕಾಫಿ ತೋಟದಲ್ಲಿ ಪ್ರೇಮಿಗಳ ಸಂಕಟಭರಿತ ಅಂತ್ಯ: ಚಿಕ್ಕಮಗಳೂರಿನಲ್ಲಿ ದಾರುಣ ಘಟನೆ Latest ಕಾಫಿ ತೋಟದಲ್ಲಿ ಪ್ರೇಮಿಗಳ ಸಂಕಟಭರಿತ ಅಂತ್ಯ: ಚಿಕ್ಕಮಗಳೂರಿನಲ್ಲಿ ದಾರುಣ ಘಟನೆ nazeer ahamad February 20, 2025 ಚಿಕ್ಕಮಗಳೂರು ಜಿಲ್ಲೆಯ ದಾಸರಹಳ್ಳಿ ಗ್ರಾಮದ ಬಳಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಬೆಂಗಳೂರು ನಿವಾಸಿಗಳಾದ ಪೂರ್ಣಿಮಾ ಮತ್ತು ಮಧು...Read More