ಬೆಳಕವಾಡಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಆಟೋ ಚಾಲಕನ ಬಂಧನ Latest ಬೆಳಕವಾಡಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಆಟೋ ಚಾಲಕನ ಬಂಧನ nazeer ahamad February 24, 2025 ಬೆಳಕವಾಡಿ: ಸರ್ಕಾರಿ ಪಡಿತರ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಬೆಳಕವಾಡಿ ಪೊಲೀಸರು ಶನಿವಾರ ರಾತ್ರಿ ಆಟೋ ಚಾಲಕನನ್ನು ಬಂಧಿಸಿದ್ದಾರೆ. ಬಂಧಿತನನ್ನು ಚಾಮರಾಜನಗರ...Read More
ಹುಬ್ಬಳ್ಳಿಯಲ್ಲಿ ಅಂಗನವಾಡಿ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣ: ಮತ್ತೆ ಆರು ಮಂದಿ ಬಂಧನ Latest ಹುಬ್ಬಳ್ಳಿಯಲ್ಲಿ ಅಂಗನವಾಡಿ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣ: ಮತ್ತೆ ಆರು ಮಂದಿ ಬಂಧನ nazeer ahamad February 24, 2025 ಹುಬ್ಬಳ್ಳಿಯಲ್ಲಿ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರಗಳ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾ ಠಾಣೆ ಪೊಲೀಸರು ಮತ್ತೆ...Read More
ನೇತ್ರದೊರೆಕ ಕೊಲೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತ್ನಿಯ ಸಾವಿನ ಹಿಂದೆ ಪತಿಯ ಕುತಂತ್ರ Crime ನೇತ್ರದೊರೆಕ ಕೊಲೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತ್ನಿಯ ಸಾವಿನ ಹಿಂದೆ ಪತಿಯ ಕುತಂತ್ರ nazeer ahamad February 24, 2025 ಪ್ರಯಾಗರಾಜ್, ಫೆ. 19: ಅಕ್ರಮ ಸಂಬಂಧವನ್ನು ಮುಂದುವರೆಸಲು ಪತ್ನಿ ಅಡ್ಡಿಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಹೆಂಡತಿಯನ್ನೇ ಪಿತೂರಿಯೊಂದಿಗೆ ಕೊಂದಿರುವ ಘಟನೆ ಉತ್ತರ...Read More
ಅಪ್ರಾಪ್ತ ಬಾಲಕರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ Latest ಅಪ್ರಾಪ್ತ ಬಾಲಕರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ nazeer ahamad February 24, 2025 ಮಂಡ್ಯದಲ್ಲಿ ಯುವಕನೊಬ್ಬನ ಮೇಲೆ ಅಪ್ರಾಪ್ತ ಬಾಲಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಪ್ರೀತಿ ಪ್ರಸ್ತಾಪದಿಂದ ಆರಂಭವಾದ ಘರ್ಷಣೆ ಮಂಡ್ಯದ ಹುಡುಗಿಯೊಬ್ಬಳನ್ನು...Read More
ಶಾಲಾ-ಕಾಲೇಜು ವಾಹನಗಳ ಮೇಲೆ ಆರ್ಟಿಓ ದಾಳಿ: ನಿಯಮ ಉಲ್ಲಂಘಿಸಿದವಾಹನಗಳ ಜಪ್ತಿ. Latest ಶಾಲಾ-ಕಾಲೇಜು ವಾಹನಗಳ ಮೇಲೆ ಆರ್ಟಿಓ ದಾಳಿ: ನಿಯಮ ಉಲ್ಲಂಘಿಸಿದವಾಹನಗಳ ಜಪ್ತಿ. nazeer ahamad February 24, 2025 ಬೆಳಿಗ್ಗೆಯೇ ಖಾಸಗಿ ಶಾಲಾ ಮತ್ತು ಕಾಲೇಜು ವಾಹನಗಳ ಮೇಲೆ ಆರ್ಟಿಓ (ಪ್ರಾದೇಶಿಕ ಸಾರಿಗೆ ಇಲಾಖೆ) ಅಧಿಕಾರಿಗಳು ದಾಳಿ ನಡೆಸಿ, ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ...Read More
ಪ್ರೇಮ ವೈಫಲ್ಯ: ಪ್ರೇಯಸಿ ಮೇಲೆ ಕೋಪಗೊಂಡ ರೌಡಿಶೀಟರ್ ವಾಹನಗಳಿಗೆ ಬೆಂಕಿ! Crime ಪ್ರೇಮ ವೈಫಲ್ಯ: ಪ್ರೇಯಸಿ ಮೇಲೆ ಕೋಪಗೊಂಡ ರೌಡಿಶೀಟರ್ ವಾಹನಗಳಿಗೆ ಬೆಂಕಿ! nazeer ahamad February 24, 2025 ಬೆಂಗಳೂರು: ಪ್ರೀತಿಯನ್ನು ನಿರಾಕರಿಸಿದ ಕೋಪದಲ್ಲಿ ರೌಡಿಶೀಟರ್ ತನ್ನ ಸಹಚರರೊಂದಿಗೆ ಸೇರಿ ಯುವತಿಯ ಅಪಾರ್ಟ್ಮೆಂಟ್ ಬಳಿ ನಿಲ್ಲಿಸಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಬೆಂಕಿ...Read More
ದಾಂಡೇಲಿ ಸಾರಿಗೆ ಡಿಪೋದಲ್ಲಿ ಬಸ್ಸು ಚಾಲಕ ಆತ್ಮಹತ್ಯೆಗೆ ಯತ್ನ: ತಕ್ಷಣದ ಚಿಕಿತ್ಸೆ ನೀಡಿ ರಕ್ಷಣೆ Latest ದಾಂಡೇಲಿ ಸಾರಿಗೆ ಡಿಪೋದಲ್ಲಿ ಬಸ್ಸು ಚಾಲಕ ಆತ್ಮಹತ್ಯೆಗೆ ಯತ್ನ: ತಕ್ಷಣದ ಚಿಕಿತ್ಸೆ ನೀಡಿ ರಕ್ಷಣೆ nazeer ahamad February 24, 2025 ದಾಂಡೇಲಿ: ನಗರದ ಹಳೆ ದಾಂಡೇಲಿ ಸಾರಿಗೆ ಡಿಪೋದಲ್ಲಿ ಬಸ್ಸು ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ (ಫೆ. 24) ನಡೆದಿದೆ. ಸಾರಿಗೆ ಘಟಕದ...Read More
ಬಿಬಿಎಂಪಿ ಮಹಿಳಾ ಉದ್ಯೋಗಿಯ ಆತ್ಮಹತ್ಯೆ: ಕಿರುಕುಳವೇ ಕಾರಣ? Crime ಬಿಬಿಎಂಪಿ ಮಹಿಳಾ ಉದ್ಯೋಗಿಯ ಆತ್ಮಹತ್ಯೆ: ಕಿರುಕುಳವೇ ಕಾರಣ? nazeer ahamad February 24, 2025 ಚಾಮರಾಜಪೇಟೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ...Read More
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಸ್ಪೆಂಡ್ Latest ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಸ್ಪೆಂಡ್ nazeer ahamad February 23, 2025 ಬಾಗಲಕೋಟೆ: ಕರ್ತವ್ಯಲೋಪ ಮತ್ತು ಅವ್ಯವಹಾರದ ಆರೋಪ ಎದುರಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಮೆಹಬೂಬ ತುಂಬರಮಟ್ಟಿ ಅವರನ್ನು ಅಮಾನತು ಮಾಡಲಾಗಿದೆ. ಈ...Read More
ಮೈಸೂರು ಚಲೋ ಹೋರಾಟ: ನಿಷೇಧಾಜ್ಞೆ ಜಾರಿ, ಸಾರ್ವಜನಿಕ ಸಭೆ ಹಾಗೂ ಜಾಥಾ ಯೋಜನೆ Latest ಮೈಸೂರು ಚಲೋ ಹೋರಾಟ: ನಿಷೇಧಾಜ್ಞೆ ಜಾರಿ, ಸಾರ್ವಜನಿಕ ಸಭೆ ಹಾಗೂ ಜಾಥಾ ಯೋಜನೆ nazeer ahamad February 23, 2025 ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಘಟನೆಗೆ ಪ್ರತಿಯಾಗಿ, ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಫೆಬ್ರವರಿ 24ರಂದು “ಮೈಸೂರು...Read More