ಪಾಕಿಸ್ತಾನದ ಸೈನಿಕರ ವಾಹನಗಳ ಮೇಲೆ ಬಾಂಬ್ ದಾಳಿ…! Latest ಪಾಕಿಸ್ತಾನದ ಸೈನಿಕರ ವಾಹನಗಳ ಮೇಲೆ ಬಾಂಬ್ ದಾಳಿ…! ಭ್ರಷ್ಟರ ಬೇಟೆ March 16, 2025 ಪಾಕಿಸ್ತಾನದ ಕ್ವೆಟ್ಟಾದಿಂದ ತಫ್ತಾನ್ಗೆ ತೆರಳುತ್ತಿದ್ದ ಭದ್ರತಾ ಪಡೆಗಳ ವಾಹನಗಳ ಮೇಲೆ ಭಾನುವಾರ ಭೀಕರ ದಾಳಿ ನಡೆದಿದ್ದು, 90 ಸೈನಿಕರು ಮೃತಪಟ್ಟಿದ್ದಾರೆ ಎಂದು ಬಲೂಚ್...Read More
ಅಮೆರಿಕಾ-ಇರಾಕ್ ಸೇನೆಯ ಜಂಟಿ ದಾಳಿಯಲ್ಲಿ ISIS ನಾಯಕ ಅಬು ಖದಿಜಾ ಹತ Latest ಅಮೆರಿಕಾ-ಇರಾಕ್ ಸೇನೆಯ ಜಂಟಿ ದಾಳಿಯಲ್ಲಿ ISIS ನಾಯಕ ಅಬು ಖದಿಜಾ ಹತ ಭ್ರಷ್ಟರ ಬೇಟೆ March 16, 2025 ಅಮೆರಿಕಾ ಮತ್ತು ಇರಾಕ್ ಸೇನೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ISIS ಉನ್ನತ ನಾಯಕ ಅಬು ಖದಿಜಾ ವಧೆಯಾಗಿರುವುದು ದೃಢಪಟ್ಟಿದೆ. ಅಮೆರಿಕಾ ಸೆಂಟ್ರಲ್ ಕಮಾಂಡ್...Read More
ತಲೆ ಕೂದಲಿಲ್ಲ ಎಂದು ಪತ್ನಿಯ ಕಿರುಕುಳ; ಬೇಸತ್ತ ಪತಿ ಆತ್ಮಹತ್ಯೆ..! Crime ತಲೆ ಕೂದಲಿಲ್ಲ ಎಂದು ಪತ್ನಿಯ ಕಿರುಕುಳ; ಬೇಸತ್ತ ಪತಿ ಆತ್ಮಹತ್ಯೆ..! ಭ್ರಷ್ಟರ ಬೇಟೆ March 16, 2025 ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಪತ್ನಿಯ ನಿರಂತರ ಅಪಹಾಸ್ಯ ಮತ್ತು ಕಿರುಕುಳಕ್ಕೆ ತಳಮಳಗೊಂಡ ಪತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ....Read More
ಕಲಬುರಗಿಯಲ್ಲಿ ಭೀಕರ ಹತ್ಯೆ: ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ Crime ಕಲಬುರಗಿಯಲ್ಲಿ ಭೀಕರ ಹತ್ಯೆ: ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಭ್ರಷ್ಟರ ಬೇಟೆ March 16, 2025 ಕಲಬುರಗಿ ಜಿಲ್ಲೆ ರಾಜಾಪುರ ಬಡಾವಣೆಯ ಹೊಟೇಲ್ ಎದುರು ನಡೆದ ಭೀಕರ ಹತ್ಯೆ ಪ್ರಕರಣದಿಂದ ಇಡೀ ನಗರ ಬೆಚ್ಚಿಬಿದ್ದಿದೆ. ಮೂರು ಯುವಕರು ಸೇರಿ ರೇವಣಸಿದ್ದಪ್ಪ...Read More
ಬೈಕ್ ಸವಾರನಿಗೆ ಅಪರಿಚಿತ ಆಟೋ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು Crime ಬೈಕ್ ಸವಾರನಿಗೆ ಅಪರಿಚಿತ ಆಟೋ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು ಭ್ರಷ್ಟರ ಬೇಟೆ March 15, 2025 ಕೊಟ್ಟೂರು ತಾಲೂಕಿನ ಮೊತಿಕಲ್ ತಾಂಡ ಗ್ರಾಮದ ಮನೋಜ್ ನಾಯ್ಕ್ (32) ಅವರನ್ನು ಅಪರಿಚಿತ ಆಟೋ ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ...Read More
ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟ ತಡೆ: 17 ಕೋಣಗಳನ್ನು ರಕ್ಷಿಸಿದ ಪೊಲೀಸರು, ಇಬ್ಬರು ಬಂಧನ Crime ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟ ತಡೆ: 17 ಕೋಣಗಳನ್ನು ರಕ್ಷಿಸಿದ ಪೊಲೀಸರು, ಇಬ್ಬರು ಬಂಧನ ಭ್ರಷ್ಟರ ಬೇಟೆ March 15, 2025 ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ತಡೆದು, ಭಟ್ಕಳ ಪೊಲೀಸರು 17 ಕೋಣಗಳನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅರೆಸ್ಟ್ ಆಗಿದ...Read More
ಬಲೂಚ್ ಬಂಡುಕೋರರು ಮತ್ತು ಪಾಕಿಸ್ತಾನ ಸೇನೆಯ ನಡುವಿನ ಸಂಘರ್ಷ ತೀವ್ರ, ಒತ್ತೆಯಾಳುಗಳ ಬಗ್ಗೆ ಗೊಂದಲ Latest ಬಲೂಚ್ ಬಂಡುಕೋರರು ಮತ್ತು ಪಾಕಿಸ್ತಾನ ಸೇನೆಯ ನಡುವಿನ ಸಂಘರ್ಷ ತೀವ್ರ, ಒತ್ತೆಯಾಳುಗಳ ಬಗ್ಗೆ ಗೊಂದಲ ಭ್ರಷ್ಟರ ಬೇಟೆ March 15, 2025 ಬಲೂಚಿಸ್ತಾನದ ಪ್ರತ್ಯೇಕತಾವಾದಿ ಗುಂಪಾದ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ ಪ್ರಯಾಣಿಕ ರೈಲನ್ನು ಅಪಹರಿಸಿ, ಬಲೂಚ್ ರಾಜಕೀಯ ಕೈದಿಗಳ ಬಿಡುಗಡೆಗಾಗಿ 48 ಗಂಟೆಗಳ...Read More
ಕನಕಗಿರಿ ಮಾಜಿ ಶಾಸಕರ ವಿವಾಹ ವಿಚಾರ ಮತ್ತೆ ಮುನ್ನಲೆಗೆ! ಡಿಡಿ ಶ್ವೇತಾ ಉಪಲೋಕಾಯುಕ್ತರ ಮುಂದೆ ಸ್ಫೋಟಕ ಹೇಳಿಕೆ Latest ಕನಕಗಿರಿ ಮಾಜಿ ಶಾಸಕರ ವಿವಾಹ ವಿಚಾರ ಮತ್ತೆ ಮುನ್ನಲೆಗೆ! ಡಿಡಿ ಶ್ವೇತಾ ಉಪಲೋಕಾಯುಕ್ತರ ಮುಂದೆ ಸ್ಫೋಟಕ ಹೇಳಿಕೆ ಭ್ರಷ್ಟರ ಬೇಟೆ March 15, 2025 2022ರಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಸವರಾಜ್ ದಡೇಸುಗೂರು ಅವರ ಆಡಿಯೋ ಮತ್ತೆ ಸಂಚಲನ ಮೂಡಿಸಿರುವ ಘಟನೆ ಇದೀಗ ಹೊಸ ತಿರುವು...Read More
ಶವವಾಗಿ ಬಿದ್ದ ಮಾಲಕಿಯನ್ನು ಸಾಕು ನಾಯಿಗಳೇ ಭಾಗಶಃ ತಿಂದು ಹಾಕಿದ ವಿಚಿತ್ರ ಘಟನೆ Latest ಶವವಾಗಿ ಬಿದ್ದ ಮಾಲಕಿಯನ್ನು ಸಾಕು ನಾಯಿಗಳೇ ಭಾಗಶಃ ತಿಂದು ಹಾಕಿದ ವಿಚಿತ್ರ ಘಟನೆ ಭ್ರಷ್ಟರ ಬೇಟೆ March 15, 2025 ಇಂಗ್ಲೆಂಡ್ನಲ್ಲಿ 45 ವರ್ಷದ ಮಹಿಳೆ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆಘಾತಕಾರಿ ಸಂಗತಿ ಎಂದರೆ ಆಕೆಯ ಶವವನ್ನು ಸಾಕು ನಾಯಿಗಳು ಭಾಗಶಃ ತಿಂದಿರುವುದಾಗಿದೆ....Read More
ಮಟನ್ ಕರಿ ಮಾಡಿಲ್ಲ ಎಂಬ ಕಾರಣಕ್ಕೆ ಪತ್ನಿ ಹತ್ಯೆ: ತೆಲಂಗಾಣದಲ್ಲಿ ಭೀಕರ ಘಟನೆ Crime ಮಟನ್ ಕರಿ ಮಾಡಿಲ್ಲ ಎಂಬ ಕಾರಣಕ್ಕೆ ಪತ್ನಿ ಹತ್ಯೆ: ತೆಲಂಗಾಣದಲ್ಲಿ ಭೀಕರ ಘಟನೆ ಭ್ರಷ್ಟರ ಬೇಟೆ March 15, 2025 ತೆಲಂಗಾಣದ ಮೆಹಬೂಬಾಬಾದ್ನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಟನ್ ಕರಿ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. 35 ವರ್ಷದ ಮಲೋತ್...Read More