ಮಲ್ಪೆ ಬಂದರಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಇಬ್ಬರು ಆರೋಪಿಗಳು ಬಂಧನ, ಹಾಗೂ ಇಬ್ಬರು ಪೊಲೀಸರ ಅಮಾನತು.! Latest ಮಲ್ಪೆ ಬಂದರಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಇಬ್ಬರು ಆರೋಪಿಗಳು ಬಂಧನ, ಹಾಗೂ ಇಬ್ಬರು ಪೊಲೀಸರ ಅಮಾನತು.! nazeer ahamad March 21, 2025 ಮಲ್ಪೆ ಬಂದರಿಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತಷ್ಟು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಹಲವಾರು ಆರೋಪಿಗಳನ್ನು...Read More
ಪಾಗಲ್ ಪ್ರೇಮಿ ರಂಪಾಟ: ಲೇಡೀಸ್ ಪಿಜಿಯಲ್ಲಿ ಪ್ರೀತ್ಸೆ, ಪ್ರೀತ್ಸೆ’ ಎಂದು ಪಿಡಿಸುತ್ತಿದ್ದ ಯುವಕ! Latest ಪಾಗಲ್ ಪ್ರೇಮಿ ರಂಪಾಟ: ಲೇಡೀಸ್ ಪಿಜಿಯಲ್ಲಿ ಪ್ರೀತ್ಸೆ, ಪ್ರೀತ್ಸೆ’ ಎಂದು ಪಿಡಿಸುತ್ತಿದ್ದ ಯುವಕ! nazeer ahamad March 21, 2025 ಹಾವೇರಿ: ಇತ್ತೀಚಿಗೆ ಟ್ರೆಂಡ್ ಆಗಲು ವಿಭಿನ್ನ ಮತ್ತು ವಿಚಿತ್ರ ರೀತಿಯ ವಿಡಿಯೋಗಳನ್ನು ಅಪ್ಲೋಡ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ, ಹಾವೇರಿ ನಗರದಲ್ಲಿ...Read More
ಪುಟ್ಟ ಮಗುವಿನ ಗುದದ್ವಾರಕ್ಕೆ ಖಾರದಪುಡಿ ಹಾಕಿದ ಅಂಗನವಾಡಿಯ ಸಹಾಯಕಿ.! Latest ಪುಟ್ಟ ಮಗುವಿನ ಗುದದ್ವಾರಕ್ಕೆ ಖಾರದಪುಡಿ ಹಾಕಿದ ಅಂಗನವಾಡಿಯ ಸಹಾಯಕಿ.! nazeer ahamad March 21, 2025 ಕನಕಪುರದಲ್ಲಿ ನಂಬಲಸಾಧ್ಯವಾದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯೊಬ್ಬಳು ಪುಟ್ಟ ಮಗುವಿನ ಮೇಲೆ ಕ್ರೂರ ಕೃತ್ಯ ಎಸಗಿದ ಘಟನೆ...Read More
ಪತ್ನಿಗೆ ಕ್ರೂರವಾಗಿ ಥಳಿಸಿದ ಪಾಪಿ ಪತಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾರುಣ ಘಟನೆ Latest ಪತ್ನಿಗೆ ಕ್ರೂರವಾಗಿ ಥಳಿಸಿದ ಪಾಪಿ ಪತಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾರುಣ ಘಟನೆ nazeer ahamad March 21, 2025 ಜಮ್ಮು ಮತ್ತು ಕಾಶ್ಮೀರದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಅತಿ ಕ್ರೂರವಾಗಿ ಥಳಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆದ ವೀಡಿಯೋ ಸೋಶಿಯಲ್...Read More
ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಶಿರಸಿ ನಗರ ಠಾಣೆಯ ಪಿ.ಎಸ್.ಐ ನಾಗಪ್ಪ ಆಯ್ಕೆ Latest ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಶಿರಸಿ ನಗರ ಠಾಣೆಯ ಪಿ.ಎಸ್.ಐ ನಾಗಪ್ಪ ಆಯ್ಕೆ ಭ್ರಷ್ಟರ ಬೇಟೆ March 20, 2025 ಶಿರಸಿ ನಗರ ಠಾಣೆ ಪಿಎಸ್ಆಯ್ ನಾಗಪ್ಪ ಬಿ ಇವರಿಗೆ 2022 ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅಯ್ಕೆಯಾಗಿದ್ದಾರೆ. ಶಿರಸಿಯಲ್ಲಿ ಸೇವೆ...Read More
ಸ್ಯಾಂಡಲ್ವುಡ್ ನಟಿ ಶರಣ್ಯ ಶೆಟ್ಟಿ ಹೆಸರು ದುರ್ಬಳಕೆ: ವಂಚಕರ ವಿರುದ್ಧ ಸೈಬರ್ ಕ್ರೈಂ ದೂರು Cinema ಸ್ಯಾಂಡಲ್ವುಡ್ ನಟಿ ಶರಣ್ಯ ಶೆಟ್ಟಿ ಹೆಸರು ದುರ್ಬಳಕೆ: ವಂಚಕರ ವಿರುದ್ಧ ಸೈಬರ್ ಕ್ರೈಂ ದೂರು ಭ್ರಷ್ಟರ ಬೇಟೆ March 20, 2025 ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ನಟಿ ಶರಣ್ಯ ಶೆಟ್ಟಿ ಹೆಸರು ದುರ್ಬಳಕೆ ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಖದೀಮರು ನಕಲಿ ನಂಬರ್ ಬಳಸಿಕೊಂಡು, ಅದಕ್ಕೆ...Read More
ಭರ್ಜರಿ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟಿ ಸಿಕ್ಕಿಬಿದ್ದ ಕಿರಾತಕರು! Latest ಭರ್ಜರಿ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟಿ ಸಿಕ್ಕಿಬಿದ್ದ ಕಿರಾತಕರು! nazeer ahamad March 20, 2025 ನಗರದಲ್ಲಿ ಖೋಟಾ ನೋಟು ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಗುರುವಾರ (ಮಾರ್ಚ್ 20) ನಡೆದ ಈ ಘಟನೆ ಮಾಲೀಕರ ಎಚ್ಚರಿಕೆಯ ಕಾರಣದಿಂದ ಪತ್ತೆಯಾಗಿದೆ....Read More
ಕ್ಷೀರಭಾಗ್ಯ ಹಾಲಿನ ಪುಡಿ ಕಳ್ಳಸಾಗಾಣಿಕೆ: ಗದಗದಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ, ಇಬ್ಬರು ಬಂಧನ! Latest ಕ್ಷೀರಭಾಗ್ಯ ಹಾಲಿನ ಪುಡಿ ಕಳ್ಳಸಾಗಾಣಿಕೆ: ಗದಗದಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ, ಇಬ್ಬರು ಬಂಧನ! nazeer ahamad March 20, 2025 ಗದಗ: ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆಗೆ ಖದೀಮರು ಕನ್ನ ಹಾಕಿರುವ ಪ್ರಕರಣ ಬೆಳಕಿಗೆ...Read More
“ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದು ಡಿ.ಕೆ. ಶಿವಕುಮಾರ್” – ಶಾಸಕ ಮುನಿರತ್ನ ಸ್ಫೋಟಕ ಆರೋಪ Politics “ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದು ಡಿ.ಕೆ. ಶಿವಕುಮಾರ್” – ಶಾಸಕ ಮುನಿರತ್ನ ಸ್ಫೋಟಕ ಆರೋಪ ಭ್ರಷ್ಟರ ಬೇಟೆ March 20, 2025 ಬೆಂಗಳೂರು: “ನನ್ನ ವಿರುದ್ಧ ರೇಪ್ ಕೇಸ್ ಹಾಕಲು ಸಿಬಿಐ ತನಿಖೆ ಮಾಡಿಸಿದ್ದವರು ಡಿ.ಕೆ. ಶಿವಕುಮಾರ್” ಎಂದು ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ....Read More
ಕರ್ನಾಟಕ ರಾಜಕೀಯದಲ್ಲಿ ಹನಿಟ್ರ್ಯಾಪ್ ಭೀತಿ: ಸಚಿವ ಕೆ.ಎನ್. ರಾಜಣ್ಣ ಅವರ ಸ್ಫೋಟಕ ಆರೋಪ Politics ಕರ್ನಾಟಕ ರಾಜಕೀಯದಲ್ಲಿ ಹನಿಟ್ರ್ಯಾಪ್ ಭೀತಿ: ಸಚಿವ ಕೆ.ಎನ್. ರಾಜಣ್ಣ ಅವರ ಸ್ಫೋಟಕ ಆರೋಪ ಭ್ರಷ್ಟರ ಬೇಟೆ March 20, 2025 ಬೆಂಗಳೂರು: ಕರ್ನಾಟಕದಲ್ಲಿ ಹನಿಟ್ರ್ಯಾಪ್ ಮತ್ತು ರಾಜಕೀಯ ಮುಖಂಡರ ಸಿ.ಡಿ., ಪೆನ್ಡ್ರೈವ್ ಗಳ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಸಹಕಾರಿ ಸಚಿವ...Read More