ಬೀದರ್ ಹಲ್ಲೆ ಪ್ರಕರಣ: ಅರಣ್ಯ ಸಿಬ್ಬಂದಿ ಅಮಾನತು, ಪತ್ರಕರ್ತರ ಹೋರಾಟಕ್ಕೆ ನ್ಯಾಯ Latest ಬೀದರ್ ಹಲ್ಲೆ ಪ್ರಕರಣ: ಅರಣ್ಯ ಸಿಬ್ಬಂದಿ ಅಮಾನತು, ಪತ್ರಕರ್ತರ ಹೋರಾಟಕ್ಕೆ ನ್ಯಾಯ nazeer ahamad April 18, 2025 ಬೀದರ್ನಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತ ರವಿ ಬಸವರಾಜ ಬೋಸುಂಡೆ ಮೇಲೆ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ, ಆರೋಪಿಯಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ...Read More
ಕರ್ತವ್ಯ ಲೋಪ – ಕುಷ್ಟಗಿ ಪುರಸಭೆಯ ಇಬ್ಬರು ಅಧಿಕಾರಿಗಳು ಅಮಾನತು Latest ಕರ್ತವ್ಯ ಲೋಪ – ಕುಷ್ಟಗಿ ಪುರಸಭೆಯ ಇಬ್ಬರು ಅಧಿಕಾರಿಗಳು ಅಮಾನತು nazeer ahamad April 18, 2025 ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಯ ಇಬ್ಬರು ಅಧಿಕಾರಿಗಳನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ನಳಿನ್ ಅತುಲ್...Read More
13 ವರ್ಷದ ಬಾಲಕಿಗೆ ಅಪಹರಣ ಮತ್ತು ಅತ್ಯಾಚಾರ: ಪ್ರಮುಖ ಆರೋಪಿ ತಿಮೋತಿಗೆ 20 ವರ್ಷ ಜೈಲು ಶಿಕ್ಷ. Latest 13 ವರ್ಷದ ಬಾಲಕಿಗೆ ಅಪಹರಣ ಮತ್ತು ಅತ್ಯಾಚಾರ: ಪ್ರಮುಖ ಆರೋಪಿ ತಿಮೋತಿಗೆ 20 ವರ್ಷ ಜೈಲು ಶಿಕ್ಷ. nazeer ahamad April 18, 2025 ದಾವಣಗೆರೆ: 13 ವರ್ಷದ ಬಾಲಕಿಯ ಅಪಹರಣ ಹಾಗೂ ಅತ್ಯಾಚಾರದ ಪ್ರಕರಣದಲ್ಲಿ 1ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದ್ದು, ಪ್ರಮುಖ ಆರೋಪಿ...Read More
ಪತ್ನಿಯ ಗುಪ್ತ ಅಂಗಕ್ಕೆ ಅರಿಶಿನ ಕುಂಕುಮ ನಿಂಬೆಹಣ್ಣು ಹಿಂಡಿದ ಪತಿ..! Latest ಪತ್ನಿಯ ಗುಪ್ತ ಅಂಗಕ್ಕೆ ಅರಿಶಿನ ಕುಂಕುಮ ನಿಂಬೆಹಣ್ಣು ಹಿಂಡಿದ ಪತಿ..! nazeer ahamad April 17, 2025 ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಕ್ರೂರ ದೌರ್ಜನ್ಯ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ತನ್ನ ಪತಿಯು ಮಾಟಮಂತ್ರ ಮಾಡುವ ನೆಪದಲ್ಲಿ ಅಮಾನವೀಯವಾಗಿ...Read More
ಮಂಗಳೂರಿನಲ್ಲಿ ನಿಗೂಢ ಘಟನೆ: ಗಾಯಗೊಂಡ ಸ್ಥಿತಿಯಲ್ಲಿ ಯುವತಿ ಪತ್ತೆ, ಸಾಮೂಹಿಕ ಅತ್ಯಾಚಾರ ಅನುಮಾನ Crime ಮಂಗಳೂರಿನಲ್ಲಿ ನಿಗೂಢ ಘಟನೆ: ಗಾಯಗೊಂಡ ಸ್ಥಿತಿಯಲ್ಲಿ ಯುವತಿ ಪತ್ತೆ, ಸಾಮೂಹಿಕ ಅತ್ಯಾಚಾರ ಅನುಮಾನ nazeer ahamad April 17, 2025 ಮಂಗಳೂರು: ನಗರದ ಹೊರವಲಯದ ಕಲ್ಲಾಪು ಎಂಬ ನಿರ್ಜನ ಪ್ರದೇಶದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಡರಾತ್ರಿ ಬೆಳಕಿಗೆ...Read More
ಜೀವಂತ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂಬ ಸುಳ್ಳು ವರದಿ ಕೊಟ್ಟ ಪೊಲೀಸರು ಈಗ ಸಂಕಷ್ಟದಲ್ಲಿ.! Latest ಜೀವಂತ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂಬ ಸುಳ್ಳು ವರದಿ ಕೊಟ್ಟ ಪೊಲೀಸರು ಈಗ ಸಂಕಷ್ಟದಲ್ಲಿ.! nazeer ahamad April 17, 2025 2020ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಬಸವನಹಳ್ಳಿ ಗ್ರಾಮದ ಮಲ್ಲಿಗೆ ಎಂಬ ಮಹಿಳೆ ಪತಿ ಹಾಗೂ ಮಕ್ಕಳನ್ನು ಬಿಟ್ಟು ಏಕಾಏಕಿ ನಾಪತ್ತೆಯಾಗಿದ್ದಳು. ಪತ್ನಿ...Read More
ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: 3 ತಿಂಗಳ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕ ಬಂಧನ.. Latest ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: 3 ತಿಂಗಳ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕ ಬಂಧನ.. nazeer ahamad April 17, 2025 ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ಸಂಭವಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳು ಕಾಲ ಪರಾರಿಯಾಗಿದ್ದ...Read More
ಜೋಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಒಬ್ಬ ಆರೋಪಿ ಆತ್ಮಹತ್ಯೆ, ಮತ್ತೊಬ್ಬ ಆರೋಪಿಗೆ ಪೊಲೀಸ್ ರಕ್ಷಣೆ. Latest ಜೋಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಒಬ್ಬ ಆರೋಪಿ ಆತ್ಮಹತ್ಯೆ, ಮತ್ತೊಬ್ಬ ಆರೋಪಿಗೆ ಪೊಲೀಸ್ ರಕ್ಷಣೆ. nazeer ahamad April 17, 2025 ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ತಾಯಿ ಹಾಗೂ ಮಗನನ್ನು ಹತ್ಯೆಗೊಳಿಸಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಮುಖ ಆರೋಪಿ ಆತ್ಮಹತ್ಯೆ...Read More
ಡ್ರಗ್ಸ್ ಆರೋಪದ ಪ್ರಕರಣ: ನಟ ಶೈನ್ ಟಾಮ್ ಚಾಕೊ ಹೋಟೇಲ್ನಿಂದ ರಾತ್ರೋರಾತ್ರಿ ಪರಾರಿ..! Latest ಡ್ರಗ್ಸ್ ಆರೋಪದ ಪ್ರಕರಣ: ನಟ ಶೈನ್ ಟಾಮ್ ಚಾಕೊ ಹೋಟೇಲ್ನಿಂದ ರಾತ್ರೋರಾತ್ರಿ ಪರಾರಿ..! nazeer ahamad April 17, 2025 ಕೊಚ್ಚಿ: ಮಾಲಿವುಡ್ನ ಪಾಠಿ ಖ್ಯಾತ ನಟ ಶೈನ್ ಟಾಮ್ ಚಾಕೊ ವಿರುದ್ಧ ಮಾದಕವಸ್ತು ಸೇವನೆಯ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ, ಬುಧವಾರ ರಾತ್ರಿ (ಏಪ್ರಿಲ್...Read More
ವಯಾಡೆಕ್ಟ್ ಉರುಳಿ ಜೀವ ಹರಣ: ಮೆಟ್ರೋ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಆರೋಪ, ಮೂವರ ವಿರುದ್ಧ ಎಫ್ಐಆರ್ Latest ವಯಾಡೆಕ್ಟ್ ಉರುಳಿ ಜೀವ ಹರಣ: ಮೆಟ್ರೋ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಆರೋಪ, ಮೂವರ ವಿರುದ್ಧ ಎಫ್ಐಆರ್ nazeer ahamad April 17, 2025 ಬೆಂಗಳೂರು: ನಗರದ ಏರ್ಪೋರ್ಟ್ ಮಾರ್ಗದ ಮೆಟ್ರೋ ಕಾಮಗಾರಿ ವೇಳೆ ಸಂಭವಿಸಿದ ಭೀಕರ ದುರ್ಘಟನೆಗೆ ಸಂಬಂಧಿಸಿ ಮೂರು ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ....Read More