ಕಾಲೇಜು ಪ್ರಾಧ್ಯಾಪಕನ ಮೇಲೆ ಹಲ್ಲೆ, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. Latest ಕಾಲೇಜು ಪ್ರಾಧ್ಯಾಪಕನ ಮೇಲೆ ಹಲ್ಲೆ, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. nazeer ahamad April 28, 2025 ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ, ಕುಮಾರಸ್ವಾಮಿ ಲೇಔಟ್ ನ ಬಲಿ ಜೆಹೆಚ್ ಬಿಸಿ ಪ್ರದೇಶದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು...Read More
ವಾಟ್ಸಾಪ್ ಮೆಸೇಜ್ ಚಾಟ್ ತಡೆಯಲು ಹೋದ ಪತಿ ಮೇಲೆ ಪತ್ನಿಯಿಂದ ಪ್ರಾಣಘಾತಕ ದಾಳಿ” Latest ವಾಟ್ಸಾಪ್ ಮೆಸೇಜ್ ಚಾಟ್ ತಡೆಯಲು ಹೋದ ಪತಿ ಮೇಲೆ ಪತ್ನಿಯಿಂದ ಪ್ರಾಣಘಾತಕ ದಾಳಿ” nazeer ahamad April 28, 2025 ವಿಜಯಪುರದ ಆಲಕುಂಟೆ ನಗರದಲ್ಲಿ ಪತ್ನಿ, ಪತಿ ಮೇಲೆ ಕೊಲೆ ಮಾಡಲು ಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತೇಜು ರಾಠೋಡ್ ಎಂಬ...Read More
ಅಶ್ಲೀಲ ಮೆಸೇಜ್ ಕಳುಹಿಸಿ ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ಬಂಧನ Crime ಅಶ್ಲೀಲ ಮೆಸೇಜ್ ಕಳುಹಿಸಿ ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ಬಂಧನ nazeer ahamad April 28, 2025 ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪದಡಿ ಸೈಯದ್ (24) ಎಂಬ ಯುವಕನನ್ನು ಪೊಲೀಸರು...Read More
ಹೆಚ್ ಬಿಆರ್ ಲೇಔಟ್ನಲ್ಲಿ ಯುವಕನ ಕೊಲೆ: 3 ಆರೋಪಿಗಳು ಬಂಧನ Latest ಹೆಚ್ ಬಿಆರ್ ಲೇಔಟ್ನಲ್ಲಿ ಯುವಕನ ಕೊಲೆ: 3 ಆರೋಪಿಗಳು ಬಂಧನ nazeer ahamad April 25, 2025 ಬೆಂಗಳೂರು: ಹೆಚ್ ಬಿಆರ್ ಲೇಔಟ್ ಪ್ರದೇಶದಲ್ಲಿ ಯುವಕನ ಕೊಲೆಗೊಂಡ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗೋವಿಂದಪುರ ಠಾಣೆ ಪೊಲೀಸರು, SDPI ಕಾರ್ಯಕರ್ತರಾದ ಮೊಹಮ್ಮದ್...Read More
ಮಧ್ಯರಾತ್ರಿ ಮಹಿಳೆಗೆ ಲೈಂಗಿಕ ದೌಜನಕ್ಕೆ ಯತ್ನ : ಶಿಕ್ಷಕನನ್ನು ಬಂಧಿಸಿ ಗ್ರಾಮಸ್ಥರಿಂದ ಥಳಿಕೆ” Latest ಮಧ್ಯರಾತ್ರಿ ಮಹಿಳೆಗೆ ಲೈಂಗಿಕ ದೌಜನಕ್ಕೆ ಯತ್ನ : ಶಿಕ್ಷಕನನ್ನು ಬಂಧಿಸಿ ಗ್ರಾಮಸ್ಥರಿಂದ ಥಳಿಕೆ” nazeer ahamad April 25, 2025 ರಾಜಸ್ಥಾನದ ಭರತ್ಪುರ ಜಿಲ್ಲೆಯ ಹಲೈನಾ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದ ಭಯಂಕರ ಘಟನೆಯು ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಸರಕಾರಿ ಶಾಲೆಯ ಶಿಕ್ಷಕನೊಬ್ಬ ಮಹಿಳೆಯ...Read More
ವಿಜಯಪುರದಲ್ಲಿ 22 ವರ್ಷದ ಯುವಕನ ಆತ್ಮಹತ್ಯೆ: ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಪಡುವಣ Latest ವಿಜಯಪುರದಲ್ಲಿ 22 ವರ್ಷದ ಯುವಕನ ಆತ್ಮಹತ್ಯೆ: ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಪಡುವಣ nazeer ahamad April 25, 2025 ವಿಜಯಪುರ: ನಗರದ ಶಿಕಾರಿ ಖಾನ್ ಪ್ರದೇಶದಲ್ಲಿ ಇಂದು ಆತ್ಮಹತ್ಯೆಯ ಒಂದು ನೋವುಗೈದ ಘಟನೆ ನಡೆದಿದೆ. 22 ವರ್ಷದ ಅಶನಾಮ್ ಮಿರ್ಜಿ ಎಂಬ ಯುವಕ,...Read More
ಚಿನ್ನಸಂದ್ರದಲ್ಲಿ ಅಂಗಡಿ ಜಾಗದ ಗಲಾಟೆ: ಎರಡು ಗುಂಪುಗಳ ನಡುವೆ ತೀವ್ರ ಹಲ್ಲೆ Latest ಚಿನ್ನಸಂದ್ರದಲ್ಲಿ ಅಂಗಡಿ ಜಾಗದ ಗಲಾಟೆ: ಎರಡು ಗುಂಪುಗಳ ನಡುವೆ ತೀವ್ರ ಹಲ್ಲೆ nazeer ahamad April 25, 2025 ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಅಂಗಡಿ ಜಾಗದ ವಿಚಾರವಾಗಿ ಉದ್ಭವಿಸಿದ ವೈಷಮ್ಯ ಪರಾಕಾಷ್ಠೆಗೆ ತಲುಪಿದ್ದು, ಎರಡು ಗುಂಪುಗಳು ನಡು ರಸ್ತೆಯಲ್ಲೇ...Read More
ಭಟ್ಕಳದಲ್ಲಿ ಪಾಕಿಸ್ತಾನ ಮೂಲದ ಮಹಿಳೆಯರ ನೆಲೆ: ಗಡೀಪಾರು ಆದೇಶದಿಂದ ಹೊರತಾದ ಸ್ಥಿತಿ” Latest ಭಟ್ಕಳದಲ್ಲಿ ಪಾಕಿಸ್ತಾನ ಮೂಲದ ಮಹಿಳೆಯರ ನೆಲೆ: ಗಡೀಪಾರು ಆದೇಶದಿಂದ ಹೊರತಾದ ಸ್ಥಿತಿ” nazeer ahamad April 25, 2025 ಪಹಲ್ಗಾಮ್ನಲ್ಲಿ ನಡೆದ ಹಿಂದೂ ಯಾತ್ರಿಕರ ಮೇಲಿನ ಭೀಕರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಜೆಗಳ ಕುರಿತು ಕೇಂದ್ರ ಸರ್ಕಾರ ತೀವ್ರ ನಿರ್ಧಾರ ತೆಗೆದುಕೊಂಡಿದ್ದು, 48...Read More
ಗೋ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ. Latest ಗೋ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ. nazeer ahamad April 25, 2025 ಮುಂಡಗೋಡ: ಪಟ್ಟಣದಲ್ಲಿ ಗೋ ಹತ್ಯೆ ನಡೆದಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆ ಕಾಯಕರ್ತರು ಗುರುವಾರ ಮಸೀದಿ ಬಳಿ ಸೇರಿದ್ದರಿಂದ ಕೆಲಕಾಲ ಬಿಗುವಿನ ವಾತಾವ...Read More
ಪಾಕಿಸ್ತಾನ ಧ್ವಜ ಅಂಟಿಸಿದ ಪ್ರಕರಣ: ಕಲಬುರಗಿನಲ್ಲಿ ಬಜರಂಗದಳದ ಆರು ಕಾರ್ಯಕರ್ತರು ಪೊಲೀಸ್ ವಶಕ್ಕೆ Latest ಪಾಕಿಸ್ತಾನ ಧ್ವಜ ಅಂಟಿಸಿದ ಪ್ರಕರಣ: ಕಲಬುರಗಿನಲ್ಲಿ ಬಜರಂಗದಳದ ಆರು ಕಾರ್ಯಕರ್ತರು ಪೊಲೀಸ್ ವಶಕ್ಕೆ nazeer ahamad April 25, 2025 ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಪಾಕಿಸ್ತಾನ ಧ್ವಜ ಅಂಟಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಜರಂಗದಳದ ಆರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ...Read More