ಬೆಂಗಳೂರಲ್ಲಿ ಮಳೆ ಆರ್ಭಟ: ಆಟೋ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ದುರ್ಮರಣ Latest ಬೆಂಗಳೂರಲ್ಲಿ ಮಳೆ ಆರ್ಭಟ: ಆಟೋ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ದುರ್ಮರಣ nazeer ahamad May 1, 2025 ಬೆಂಗಳೂರು, ಮೇ 1: ರಾಜಧಾನಿಯಲ್ಲಿ ಗುರುವಾರ ರಾತ್ರಿ ಗಾಳಿ ಸಹಿತ ಗುಡುಗು ಮಳೆಯ ಅಬ್ಬರಕ್ಕೆ ನಗರದ ಹಲವೆಡೆ ಅವಾಂತರ ಉಂಟಾಗಿದೆ. ಈ ಅಕಾಲಿಕ...Read More
ಹಣ ಸಿಗುತ್ತದೆ ಎಂದು ನಂಬಿಸಿ ವೃದ್ಧೆಯ ಬಂಗಾರ ದೋಚಿದ ವಂಚಕ. Latest ಹಣ ಸಿಗುತ್ತದೆ ಎಂದು ನಂಬಿಸಿ ವೃದ್ಧೆಯ ಬಂಗಾರ ದೋಚಿದ ವಂಚಕ. nazeer ahamad May 1, 2025 ಬೆಳಗಾವಿ ಜಿಲ್ಲೆ ಮುತಗಾ ಗ್ರಾಮದಲ್ಲಿ ವೃದ್ಧೆಯೊಬ್ಬರನ್ನು ಮೋಸಗೊಳಿಸಿ ಬಂಗಾರದ ಆಭರಣ ದೋಚಿದ ಘಟನೆ ನಡೆದಿದೆ. 75 ವರ್ಷದ ಉಮಕ್ಕ ರಾಮು ಕೇದಾರಿ ಎಂಬವರು...Read More
ಬಾಲಕಿ ಮೇಲೆ ಅತ್ಯಾಚಾರ: ಪ್ರೀತಿಯ ನಾಟಕವಾಡಿದ ಇಬ್ಬರು ಯುವಕರಿಂದ ಪೈಶಾಚಿಕ ಕೃತ್ಯ Latest ಬಾಲಕಿ ಮೇಲೆ ಅತ್ಯಾಚಾರ: ಪ್ರೀತಿಯ ನಾಟಕವಾಡಿದ ಇಬ್ಬರು ಯುವಕರಿಂದ ಪೈಶಾಚಿಕ ಕೃತ್ಯ nazeer ahamad May 1, 2025 ಗದಗ: ಜಿಲ್ಲೆಯ ಗದಗ ನಗರದಲ್ಲಿ ಮಾನವೀಯತೆ ಮರೆತಂತಹ ಅತ್ಯಂತ ದುರ್ಘಟನೆಯೊಂದು ನಡೆದಿದ್ದು, ಪ್ರೀತಿಯ ನಾಟಕವಾಡಿದ ಇಬ್ಬರು ಯುವಕರು ಬಾಲಕಿಯನ್ನು ಲಾಜ್ಗೆ ಕರೆದುಕೊಂಡು ಹೋಗಿ...Read More
ಊಟಕ್ಕಾಗಿ ಡಾಬಾ ಮಾಲೀಕರಿಗೆ 4 ಸಾವಿರ ಹಣ ಬೇಡಿಕೆ ಇಟ್ಟ ಪಾತಪಾಳ್ಯ ಪೊಲೀಸ್ ಠಾಣೆಯ ಕಾನ್ಸ್ಟೇಬಲ್.. Latest ಊಟಕ್ಕಾಗಿ ಡಾಬಾ ಮಾಲೀಕರಿಗೆ 4 ಸಾವಿರ ಹಣ ಬೇಡಿಕೆ ಇಟ್ಟ ಪಾತಪಾಳ್ಯ ಪೊಲೀಸ್ ಠಾಣೆಯ ಕಾನ್ಸ್ಟೇಬಲ್.. nazeer ahamad May 1, 2025 ಚಿಕ್ಕಬಳ್ಳಾಪುರ: ಸಾರ್ವಜನಿಕರ ರಕ್ಷಣೆಗೆ ಹೊಣೆ ಹೊತ್ತಿರುವ ಪೊಲೀಸರಲ್ಲೊಬ್ಬರು ಜನರ ನಂಬಿಕೆಗೆ ಧಕ್ಕೆ ಉಂಟುಮಾಡುವಂತೆ ವರ್ತಿಸಿದ ಘಟನೆ ಜಿಲ್ಲೆಯ ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...Read More
ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಅಪ್ರಾಪ್ತೆ ಆತ್ಮಹತ್ಯೆ: ಡೆತ್ ನೋಟಿನಲ್ಲಿ ಪಕ್ಕದ ಮನೆಯವರ ವಿರುದ್ಧ ಆರೋಪ” Latest ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಅಪ್ರಾಪ್ತೆ ಆತ್ಮಹತ್ಯೆ: ಡೆತ್ ನೋಟಿನಲ್ಲಿ ಪಕ್ಕದ ಮನೆಯವರ ವಿರುದ್ಧ ಆರೋಪ” nazeer ahamad May 1, 2025 ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಒಂದು ಗ್ರಾಮದಲ್ಲಿ ಶೋಕಾಂತ ಘಟನೆ ನಡೆದಿದೆ. ಪಕ್ಕದ ಮನೆಯ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಬೇಸತ್ತ...Read More
ಅಡ್ರೆಸ್ಸ್ ಕೇಳುವ ನೆಪದಲ್ಲಿ ವೃದ್ಧೆಯಿಂದ 2.5 ಲಕ್ಷ ಮೌಲ್ಯದ ಚಿನ್ನ ಎಸ್ಕೇಪ್ ಮಾಡಿದ ದಂಪತಿಗಳು..! Latest ಅಡ್ರೆಸ್ಸ್ ಕೇಳುವ ನೆಪದಲ್ಲಿ ವೃದ್ಧೆಯಿಂದ 2.5 ಲಕ್ಷ ಮೌಲ್ಯದ ಚಿನ್ನ ಎಸ್ಕೇಪ್ ಮಾಡಿದ ದಂಪತಿಗಳು..! nazeer ahamad May 1, 2025 ಆನೇಕಲ್ ತಾಲೂಕಿನ ಕೆಂಪಡ್ರಹಳ್ಳಿಯಲ್ಲಿ ದಿನದ ಬೆಳಗಿನ ಜಾವವೇ ದರೋಡೆಗೊಂದು ವೇದಿಕೆ ಸಿದ್ಧವಾಗಿತ್ತು. ತೋಟದ ಕೆಲಸ ಮುಗಿಸಿ ಒಬ್ಬಂಟಿಯಾಗಿ ಮನೆ ಕಡೆಗೆ ಹೊರಟಿದ್ದ ಸಾವಿತ್ರಮ್ಮ...Read More
ಮಂಗಳೂರಿನ ಗುಂಪು ಹಲ್ಲೆ ಪ್ರಕರಣ: ಪೊಲೀಸ್ ನಿರ್ಲಕ್ಷ್ಯಕ್ಕೆ ಮೂವರು ಅಮಾನತು, 23 ಮಂದಿ ಬಂಧನ Latest ಮಂಗಳೂರಿನ ಗುಂಪು ಹಲ್ಲೆ ಪ್ರಕರಣ: ಪೊಲೀಸ್ ನಿರ್ಲಕ್ಷ್ಯಕ್ಕೆ ಮೂವರು ಅಮಾನತು, 23 ಮಂದಿ ಬಂಧನ nazeer ahamad May 1, 2025 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಕುಡುಪು ಬಳಿ ನಡೆದ ಕೇರಳ ಮೂಲದ ಮುಸ್ಲಿಂ ಯುವಕನ ಹತ್ಯೆ ಪ್ರಕರಣ ರಾಜ್ಯದಾದ್ಯಂತ ತೀವ್ರ...Read More
ಅತ್ತಿಬೆಲೆಯಲ್ಲಿ ಹೆಡ್ ಕಾನ್ಸ್ಟೇಬಲ್ ಮೇಲೆ ಪೊಲೀಸ್ ಅಧಿಕಾರಿಗಳೇ ಹಲ್ಲೆ: ಶಂಕೆಯೊಳಗೆ ಪೊಲೀಸ್ ವ್ಯವಸ್ಥೆ Latest ಅತ್ತಿಬೆಲೆಯಲ್ಲಿ ಹೆಡ್ ಕಾನ್ಸ್ಟೇಬಲ್ ಮೇಲೆ ಪೊಲೀಸ್ ಅಧಿಕಾರಿಗಳೇ ಹಲ್ಲೆ: ಶಂಕೆಯೊಳಗೆ ಪೊಲೀಸ್ ವ್ಯವಸ್ಥೆ nazeer ahamad May 1, 2025 ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ವ್ಯವಸ್ಥೆಗೆ ಗಂಭೀರ ಧಕ್ಕೆ ನೀಡುವ ಘಟನೆ ಬೆಳಕಿಗೆ ಬಂದಿದೆ. ಅತ್ತಿಬೆಲೆ ಠಾಣೆಯ ಹೆಡ್ ಕಾನ್ಸ್ಟೇಬಲ್...Read More
ಡಿ.ಕೆ. ಸುರೇಶ್ ಪತ್ನಿಯೆಂದು ಸುಳ್ಳು ದಾವೆ: ಫೇಸ್ಬುಕ್ ವೀಡಿಯೋ ವೈರಲ್, ಮಹಿಳೆ ವಿರುದ್ಧ ಪ್ರಕರಣ ದಾಖಲು Latest ಡಿ.ಕೆ. ಸುರೇಶ್ ಪತ್ನಿಯೆಂದು ಸುಳ್ಳು ದಾವೆ: ಫೇಸ್ಬುಕ್ ವೀಡಿಯೋ ವೈರಲ್, ಮಹಿಳೆ ವಿರುದ್ಧ ಪ್ರಕರಣ ದಾಖಲು nazeer ahamad May 1, 2025 ರಾಮನಗರ: ಮಾಜಿ ಸಂಸದ ಡಿ.ಕೆ. ಸುರೇಶ್ ಪತ್ನಿಯೆಂದು ತಾನೇ ಆಗಿರುವುದಾಗಿ ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರು ಅಪಪ್ರಚಾರ ಮಾಡಿರುವ ಪ್ರಕರಣದಲ್ಲಿ ಈಗ ಕಾನೂನು...Read More
ಸ್ಟೇಷನ್ ರಸ್ತೆಯಲ್ಲಿ ಯುವಕನ ರಹಸ್ಯಮಯ ಕೊಲೆ: ಮೂರೇ ತಿಂಗಳ ಹಿಂದೆ ಮದುವೆಯಾದ ವೀರೇಶ ಹತ್ಯೆ Crime ಸ್ಟೇಷನ್ ರಸ್ತೆಯಲ್ಲಿ ಯುವಕನ ರಹಸ್ಯಮಯ ಕೊಲೆ: ಮೂರೇ ತಿಂಗಳ ಹಿಂದೆ ಮದುವೆಯಾದ ವೀರೇಶ ಹತ್ಯೆ nazeer ahamad April 30, 2025 ಬೆಂಗಳೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ನಿಗೂಢ ಕೊಲೆ ಪ್ರಕರಣವು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಇಂದ್ರನಗರದ ನಿವಾಸಿ ವೀರೇಶ...Read More