ಮಳೆಯ ತೀವ್ರತೆಗೆ ಓಕಳಿಪುರಂನಲ್ಲಿ ಮನೆಮೇಲೆ ಉರುಳಿದ ಮರ : ಮೂವರು ಗ್ರೇಟ್ ಎಸ್ಕೇಪ್ Latest ಮಳೆಯ ತೀವ್ರತೆಗೆ ಓಕಳಿಪುರಂನಲ್ಲಿ ಮನೆಮೇಲೆ ಉರುಳಿದ ಮರ : ಮೂವರು ಗ್ರೇಟ್ ಎಸ್ಕೇಪ್ nazeer ahamad May 21, 2025 ಸಿಲಿಕಾನ್ ಸಿಟಿ ಬೆಂಗಳೂರು ಎರಡು ದಿನಗಳಿಂದ ನಿರಂತರ ಮಳೆ ಮತ್ತು ಗಾಳಿಯಿಂದ ತತ್ತರಿಸಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಓಕಳಿಪುರಂನಲ್ಲಿ ಭಾನುವಾರದ...Read More
ಲಂಚದಕಾಲುವೆಗೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ: ಶಿರಸಿಯಲ್ಲಿ ಲೋಕಾಯುಕ್ತ ದಾಳಿ Latest ಲಂಚದಕಾಲುವೆಗೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ: ಶಿರಸಿಯಲ್ಲಿ ಲೋಕಾಯುಕ್ತ ದಾಳಿ nazeer ahamad May 21, 2025 ಶಿರಸಿ: ತಾಲೂಕಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕಚೇರಿಯಲ್ಲಿ ಬುಧವಾರ ಭ್ರಷ್ಟಾಚಾರ ವಿರುದ್ಧದ ತೀವ್ರ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತ ಪೊಲೀಸರು ಲೆಕ್ಕಾಧಿಕಾರಿ ಸುರೇಶ...Read More
ಶಾಸಕ ಮುನಿರತ್ನ ಸೇರಿದಂತೆ ನಾಲ್ವರು ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ: ಮಹಿಳೆಯಿಂದ ದೂರು Latest ಶಾಸಕ ಮುನಿರತ್ನ ಸೇರಿದಂತೆ ನಾಲ್ವರು ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ: ಮಹಿಳೆಯಿಂದ ದೂರು nazeer ahamad May 21, 2025 ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಮೂವರು ಅವರ ಬೆಂಬಲಿಗರ ವಿರುದ್ಧ ಅತ್ಯಾಚಾರದ ಆರೋಪ ಎದ್ದಿದೆ. 40 ವರ್ಷದ...Read More
ಪತಿಯಿಂದ ಪತ್ನಿಗೆ ಚಾಕು ಇರಿತ: ಕುಟುಂಬ ಕಲಹದ ಹಿನ್ನೆಲೆ ದಾರುಣ ಹತ್ಯೆ Crime ಪತಿಯಿಂದ ಪತ್ನಿಗೆ ಚಾಕು ಇರಿತ: ಕುಟುಂಬ ಕಲಹದ ಹಿನ್ನೆಲೆ ದಾರುಣ ಹತ್ಯೆ nazeer ahamad May 21, 2025 ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗುಳ್ಳದ ಬಯಲು ಗ್ರಾಮದಲ್ಲಿ ಮೇ 21ರಂದು ಬುಧವಾರ ಕಡು ಹೃದಯವಿದ್ರಾವಕ ಘಟನೆ ನಡೆದಿದ್ದು, ಪತಿಯೊಬ್ಬನು ಕೌಟುಂಬಿಕ ಕಲಹದ...Read More
ಚಂದಾಪುರದಲ್ಲಿ ಭೀಕರ ಘಟನೆ: ಸೂಟ್ಕೇಸ್ನಲ್ಲಿ ಬಾಲಕಿ ಶವ ಪತ್ತೆ, ಕೊಲೆ ಶಂಕೆ Crime ಚಂದಾಪುರದಲ್ಲಿ ಭೀಕರ ಘಟನೆ: ಸೂಟ್ಕೇಸ್ನಲ್ಲಿ ಬಾಲಕಿ ಶವ ಪತ್ತೆ, ಕೊಲೆ ಶಂಕೆ nazeer ahamad May 21, 2025 ಬೆಂಗಳೂರು: ನಗರದ ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ಬಳಿ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಸಮೀಪ...Read More
ಶೌಚಾಲಯ ಹಿಂಭಾಗದಲ್ಲಿ ಘೋರ ಕೃತ್ಯ – ಮಾನಸಿಕ ಅಸ್ವಸ್ಥೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ Crime ಶೌಚಾಲಯ ಹಿಂಭಾಗದಲ್ಲಿ ಘೋರ ಕೃತ್ಯ – ಮಾನಸಿಕ ಅಸ್ವಸ್ಥೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ nazeer ahamad May 21, 2025 ಕನಕಗಿರಿ ಪಟ್ಟಣದ ಬಸ್ ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಕಾಮುಕನೊಬ್ಬ ಶೌಚಾಲಯದ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಭಯಾನಕ ಘಟನೆ...Read More
ತುಮಕೂರು ಸಿದ್ದಾರ್ಥ್ ಕಾಲೇಜಿನಲ್ಲಿ ಇ.ಡಿ ದಾಳಿ: ಹಣಕಾಸು ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು Latest ತುಮಕೂರು ಸಿದ್ದಾರ್ಥ್ ಕಾಲೇಜಿನಲ್ಲಿ ಇ.ಡಿ ದಾಳಿ: ಹಣಕಾಸು ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು nazeer ahamad May 21, 2025 ತುಮಕೂರಿನಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್ ಒಡೆಯತನದ ಸಿದ್ದಾರ್ಥ್ ಕಾಲೇಜು ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ದಾಳಿಗೆ ಒಳಗಾಯಿತು. ಬಹುಸಂಖ್ಯೆಯ ಅಧಿಕಾರಿಗಳು...Read More
ಶಿಕಾರಿಪುರದಲ್ಲಿ ಲಂಚ ಪಡೆಯುತ್ತಿದ್ದ ಸರ್ಕಾರಿ ವೈದ್ಯ ಲೋಕಾಯುಕ್ತ ಬಲೆಗೆ. Latest ಶಿಕಾರಿಪುರದಲ್ಲಿ ಲಂಚ ಪಡೆಯುತ್ತಿದ್ದ ಸರ್ಕಾರಿ ವೈದ್ಯ ಲೋಕಾಯುಕ್ತ ಬಲೆಗೆ. nazeer ahamad May 21, 2025 ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ವೈದ್ಯನೊಬ್ಬರು ಶವ ಪರೀಕ್ಷೆ ವರದಿ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಬಂಧಿಸಿರುವ...Read More
ಪರಾರಿಯಾಗಿದ್ದ ಕೊಲೆ ಆರೋಪಿಗೆ ಪೊಲೀಸ್ ಫೈರಿಂಗ್, ಇಬ್ಬರು ಬಂಧನ Latest ಪರಾರಿಯಾಗಿದ್ದ ಕೊಲೆ ಆರೋಪಿಗೆ ಪೊಲೀಸ್ ಫೈರಿಂಗ್, ಇಬ್ಬರು ಬಂಧನ nazeer ahamad May 20, 2025 ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕ್ರೂರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಚಳಿ ಮಂಜ (41)...Read More
ಕಾಲುವೆಗೆ ಬಿದ್ದಿದ್ದ ಬಾಲಕನ ಶವ ಪತ್ತೆ. Latest ಕಾಲುವೆಗೆ ಬಿದ್ದಿದ್ದ ಬಾಲಕನ ಶವ ಪತ್ತೆ. nazeer ahamad May 20, 2025 ಸಿಂದಗಿ: ತಾಲೂಕಿನ ಹೊನ್ನಳ್ಳಿ ಗ್ರಾಮದ 9 ವರ್ಷದ ಬಾಲಕನ ಶವ ಯರಗಲ್ ಹತ್ತಿರದ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಘಟನೆ ಹಿನ್ನೆಲೆ:...Read More