ಪುಡಿ ರೌಡಿಯ ಪುಂಡಾಟಿಕೆ – ಅಂಗಡಿಯಲ್ಲಿ ಹಲ್ಲೆ, ಬೆದರಿಕೆ! Latest ಪುಡಿ ರೌಡಿಯ ಪುಂಡಾಟಿಕೆ – ಅಂಗಡಿಯಲ್ಲಿ ಹಲ್ಲೆ, ಬೆದರಿಕೆ! nazeer ahamad May 27, 2025 ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಟ್ಟಹಾಸ ಎಬ್ಬಿಸುತ್ತಿರುವುದು ಇದೀಗ ಮತ್ತೊಮ್ಮೆ ಬೆಳಕಿಗೆ ಬಂದಿದೆ. ನಗರದ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ...Read More
ಹುಣಸೂರಿನಲ್ಲಿ ಹುಲಿದಾಳಿಯಿಂದ ಯುವಕನ ಸಾವು – ಗ್ರಾಮದಲ್ಲಿ ಆತಂಕ Latest ಹುಣಸೂರಿನಲ್ಲಿ ಹುಲಿದಾಳಿಯಿಂದ ಯುವಕನ ಸಾವು – ಗ್ರಾಮದಲ್ಲಿ ಆತಂಕ nazeer ahamad May 26, 2025 ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗುರುಪುರ ಗ್ರಾಮದಲ್ಲಿ ಭೀಕರ ಘಟನೆ ಒಂದು ಬೆಳಕಿಗೆ ಬಂದಿದೆ. ಮೇಕೆ ಮೇಯಿಸಲು ಹೋಗಿದ್ದ ಯುವಕನ ಮೇಲೆ ಹುಲಿ...Read More
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಬಲಿ: ಮೂವರು ಎಎಸ್ಐಗಳು ಅಮಾನತು Latest ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಬಲಿ: ಮೂವರು ಎಎಸ್ಐಗಳು ಅಮಾನತು nazeer ahamad May 26, 2025 ಮಂಡ್ಯದಲ್ಲಿ ಸಂಭವಿಸಿದ ಒಂದು ಭೀಕರ ಘಟನೆ ತೀವ್ರ ಸದ್ದುಮದ್ದೆ ಎಬ್ಬಿಸಿದೆ. ಹೆಲ್ಮೆಟ್ ತಪಾಸಣೆಯ ಹೆಸರಿನಲ್ಲಿ ಟ್ರಾಫಿಕ್ ಪೊಲೀಸರು ಬೈಕ್ ಅಡ್ಡಗಟ್ಟಿದ ಪರಿಣಾಮ ಮೂರು...Read More
ಪೋಕ್ಸೋ ಪ್ರಕರಣದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ. Latest ಪೋಕ್ಸೋ ಪ್ರಕರಣದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ. nazeer ahamad May 26, 2025 ದಿನಾಂಕ 29-05-2021 ರಂದು ನೊಂದ ಬಾಲಕಿಯ ತಾಯಿಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ತುಮಕೂರು ಮಹಿಳಾ ಪೊಲೀಸ್ ಠಾಣಾ ಮೊ ನಂ:...Read More
ಮನೆಯ ಗೌರವಕ್ಕಾಗಿ ಮೂವರು ಬಲಿ: ಮಗಳ ವಿವಾಹ ನಿರ್ಧಾರ ಹಿನ್ನೆಲೆಯಲ್ಲಿ ಕುಟುಂಬದ ಆತ್ಮಹತ್ಯೆ Latest ಮನೆಯ ಗೌರವಕ್ಕಾಗಿ ಮೂವರು ಬಲಿ: ಮಗಳ ವಿವಾಹ ನಿರ್ಧಾರ ಹಿನ್ನೆಲೆಯಲ್ಲಿ ಕುಟುಂಬದ ಆತ್ಮಹತ್ಯೆ nazeer ahamad May 26, 2025 ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಮನನೊಂದು ಕುಟುಂಬದ ಆತ್ಮಹತ್ಯೆ ಪ್ರಕರಣೊಂದು ಬೆಳಕಿಗೆ ಬಂದಿದೆ. ಮಗಳು ಮನೆಯವರ ವಿರೋಧವನ್ನು ಮೀರಿ...Read More
ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ 50 ಸಾವಿರ ರೂಪಾಯಿಗಳ ದಂಡ. Latest ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ 50 ಸಾವಿರ ರೂಪಾಯಿಗಳ ದಂಡ. nazeer ahamad May 26, 2025 ಆರೋಪಿತರಾದ ದರ್ಶನ್ ಅಶೋಕ್ ನಾಯ್ಕ ಗಣೇಶ್ ರವರುಗಳು ನೊಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಹುಳಿಯಾರು ಪೊಲೀಸ್ ಠಾಣಾ ಮೊ,ನಂ...Read More
ಆನ್ಲೈನ್ ರಿವ್ಯೂ ಪ್ರಕರಣ: ಯುವಕನಿಗೆ ₹5.5 ಲಕ್ಷ ಮೋಸ! Latest ಆನ್ಲೈನ್ ರಿವ್ಯೂ ಪ್ರಕರಣ: ಯುವಕನಿಗೆ ₹5.5 ಲಕ್ಷ ಮೋಸ! nazeer ahamad May 26, 2025 ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳಗುಲಿ ಗ್ರಾಮಕ್ಕೆ ಸೇರಿದ ವ್ಯಾಆರ್ ಧನಂಜಯ ಆನ್ಲೈನ್ ಲಾಭದ ಆಸೆಗೆ ₹5 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಳೆದುಕೊಂಡಿರುವ...Read More
ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯಕ್ಕೆ 3 ವರ್ಷದ ಮಗು ಬಲಿ: ಸಾರ್ವಜನಿಕರಿಂದ ತೀವ್ರ ಆಕ್ರೋಶ Latest ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯಕ್ಕೆ 3 ವರ್ಷದ ಮಗು ಬಲಿ: ಸಾರ್ವಜನಿಕರಿಂದ ತೀವ್ರ ಆಕ್ರೋಶ nazeer ahamad May 26, 2025 ಮಂಡ್ಯ: ಜಿಲ್ಲೆಯಲ್ಲಿ ಶೋಕಾಂತಿಕ ಘಟನೆ ನಡೆದಿದೆ. ಟ್ರಾಫಿಕ್ ಪೊಲೀಸರ ಅಜಾಗರೂಕತೆಗೆ ಮೂವರು ವರ್ಷದ ಬಾಲಕಿ ಜೀವ ಬಿಟ್ಟಿರುವ ದುರ್ಘಟನೆ ಮಂಡ್ಯ ತಾಲೂಕಿನ ಸ್ವರ್ಣಸಂದ್ರದ...Read More
ಅನೈತಿಕ ಸಂಬಂಧದ ಬಲಿ: ಪತಿಯ ಹತ್ಯೆಗೆ ಪತ್ನಿಯಿಂದ ಸುಪಾರಿ ಸಂಚು Crime ಅನೈತಿಕ ಸಂಬಂಧದ ಬಲಿ: ಪತಿಯ ಹತ್ಯೆಗೆ ಪತ್ನಿಯಿಂದ ಸುಪಾರಿ ಸಂಚು nazeer ahamad May 26, 2025 ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಕರಗುಂದ ಬಳಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿಯ ಕ್ರೂರತೆ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ...Read More
ತಲೆಯ ಸೂಪ್ ಕುಡಿದ ನರಭಕ್ಷಕನಿಗೆ ಜೀವಾವಧಿ ಶಿಕ್ಷೆ: ಮಾನವ ಮಾಂಸದ ರಹಸ್ಯ ಬಯಲಾಗಿದೆಯಾ? Crime ತಲೆಯ ಸೂಪ್ ಕುಡಿದ ನರಭಕ್ಷಕನಿಗೆ ಜೀವಾವಧಿ ಶಿಕ್ಷೆ: ಮಾನವ ಮಾಂಸದ ರಹಸ್ಯ ಬಯಲಾಗಿದೆಯಾ? nazeer ahamad May 26, 2025 ಲಕ್ನೋ: ದೇಶದ ಇತಿಹಾಸದಲ್ಲಿಯೇ ಅತಿಭಯಾನಕ ಮತ್ತು ವಿಕೃತ ಮನಸ್ಥಿತಿಯ ಸರಣಿ ಕೊಲೆಗಾರನೊಬ್ಬನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಈ ಪ್ರಕರಣ ಮತ್ತೊಂದು ನೈಜ...Read More