ಭಾರಿ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ: ಹುಡುಕಾಟದಲ್ಲಿ ಪೋಲಿಸ್ ಮತ್ತು ಅಗ್ನಿಶಾಮಕ ದಳ Latest ಭಾರಿ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ: ಹುಡುಕಾಟದಲ್ಲಿ ಪೋಲಿಸ್ ಮತ್ತು ಅಗ್ನಿಶಾಮಕ ದಳ nazeer ahamad June 12, 2025 ಹುಬ್ಬಳ್ಳಿ: ಧಾರಾಕಾರ ಮಳೆಯಿಂದಾಗಿ ವ್ಯಕ್ತಿಯೋರ್ವನು ಚರಂಡಿಯಲ್ಲಿ ಕೊಚ್ಚಿ ಹೋಗಿರುವ ದುರ್ಘಟನೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ನಡೆದಿದೆ. ಬೀರಬಂದ...Read More
ಅಹಮದಾಬಾದ್ನಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ವಿಮಾನ ಅಪಘಾತ Latest ಅಹಮದಾಬಾದ್ನಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ವಿಮಾನ ಅಪಘಾತ ಭ್ರಷ್ಟರ ಬೇಟೆ June 12, 2025 ಏರ್ ಇಂಡಿಯಾ ವಿಮಾನ ಅಪಘಾತ: ಅಹಮದಾಬಾದ್ನಿಂದ ಲಂಡನ್ಗೆ ಹೊರಟ ವಿಮಾನ ಹಾರಾಟದ ವೇಳೆ ಅಪಘಾತಕ್ಕೆ ಒಳಪಟ್ಟು 242 ಜನರ ಭದ್ರತೆ ಆತಂಕದ ಕೇಂದ್ರ...Read More
ಮಹಿಳಾ ಕಾನ್ಸ್ಟೇಬಲ್ ಮೇಲೆ ಹಲ್ಲೆ ಆರೋಪ – ಹೆಡ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು Latest ಮಹಿಳಾ ಕಾನ್ಸ್ಟೇಬಲ್ ಮೇಲೆ ಹಲ್ಲೆ ಆರೋಪ – ಹೆಡ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು nazeer ahamad June 12, 2025 ಬೆಂಗಳೂರು ನಗರದ ಪೊಲೀಸ್ ಇಲಾಖೆಯಲ್ಲಿ ಗಂಭೀರ ಘಟನೆ ಒಂದಾಗಿದ್ದು, ಮಹಿಳಾ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಒಬ್ಬ ಹೆಡ್ ಕಾನ್ಸ್ಟೇಬಲ್...Read More
ಕಬ್ಬಿನ ಗದ್ದೆಯಲ್ಲಿ12 ಅಡಿ ಉದ್ದದ ಹೆಬ್ಬಾವು ಪತ್ತೆ. Latest ಕಬ್ಬಿನ ಗದ್ದೆಯಲ್ಲಿ12 ಅಡಿ ಉದ್ದದ ಹೆಬ್ಬಾವು ಪತ್ತೆ. nazeer ahamad June 11, 2025 ಧಾರವಾಡ ತಾಲೂಕಿನ ಹಳಿಯಾಳ ಮಾರ್ಗದಲ್ಲಿ ಇರುವ ಬಣದೂರು ಸಮೀಪ ಕಬ್ಬಿನ ಗದ್ದೆಯಲ್ಲಿ ದ್ದ ಬೃಹತ್ ಹೆಬ್ಬಾವು ಒಂದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ....Read More
ಅನ್ನ ಬಾಗ್ಯ ಅಕ್ಕಿಯ ಅಕ್ರಮ ಸಾಗಣೆ: ಹಿರಿಯಡ್ಕದಲ್ಲಿ ಅಂಗಡಿ ಮಾಲೀಕ ಬಂಧನ Latest ಅನ್ನ ಬಾಗ್ಯ ಅಕ್ಕಿಯ ಅಕ್ರಮ ಸಾಗಣೆ: ಹಿರಿಯಡ್ಕದಲ್ಲಿ ಅಂಗಡಿ ಮಾಲೀಕ ಬಂಧನ nazeer ahamad June 11, 2025 ಹಿರಿಯಡ್ಕ, ಜೂನ್ 11: ಸರಕಾರದ ಉಚಿತ ಅನ್ನ ಬಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಹಿರಿಯಡ್ಕ ಪೊಲೀಸರು...Read More
ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನ: ಪತಿ ನಾಲ್ಕು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ..! Latest ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನ: ಪತಿ ನಾಲ್ಕು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ..! nazeer ahamad June 11, 2025 ದೆಹಲಿ, ಜೂನ್ 11: ದೆಹಲಿಯ ಫರಿದಾಬಾದ್ ಬಳಿ ಮಂಗಳವಾರ ನಡೆದ ಮನುಷ್ಯತ್ವ ಕಳಕೊಂಡ ಘಟನೆ ದೇಶದ ಮನಸ್ಸನ್ನು ಕಲುಷಿತಗೊಳಿಸಿದೆ. ಬಿಹಾರ ಮೂಲದ ಮನೋಜ್...Read More
ಸಮಾಜ ಕಲ್ಯಾಣ ಇಲಾಖೆ ಗುಮಾಸ್ತೆಯ ಬರ್ಬರ ಹತ್ಯೆ; ಅನೈತಿಕ ಸಂಬಂದದಿಂದ ಜೀವಕ್ಕೆ ಆಪತ್ತು ಬಂತಾ? Crime ಸಮಾಜ ಕಲ್ಯಾಣ ಇಲಾಖೆ ಗುಮಾಸ್ತೆಯ ಬರ್ಬರ ಹತ್ಯೆ; ಅನೈತಿಕ ಸಂಬಂದದಿಂದ ಜೀವಕ್ಕೆ ಆಪತ್ತು ಬಂತಾ? nazeer ahamad June 11, 2025 ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸಾಯಬಣ್ಣ ಕನ್ನೊಳ್ಳಿ (30) ಎಂಬುವವರನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು...Read More
ನಕಲಿ ನೋಟುಗಳಿಂದ ಕೋಟಿಗಳ ವಂಚನೆ: ಹುಬ್ಬಳ್ಳಿಯಲ್ಲಿ ಒಂದನೇ ಹಂತದ ಆರೋಪಿಯ ಬಂಧನ Latest ನಕಲಿ ನೋಟುಗಳಿಂದ ಕೋಟಿಗಳ ವಂಚನೆ: ಹುಬ್ಬಳ್ಳಿಯಲ್ಲಿ ಒಂದನೇ ಹಂತದ ಆರೋಪಿಯ ಬಂಧನ nazeer ahamad June 11, 2025 ಮೈಸೂರು ಮೂಲದ ಎ. ಮೊಹಮ್ಮದ್ ಆಸೀಫ್ ಎಂಬಾತನೇ, “ಸುಧೀರ ಮೆಹ್ತಾ” ಎಂಬ ಭ್ರಾಂತಿಕಾರಕ ಹೆಸರಿನಲ್ಲಿ ಮಹಿಳೆಯೊಬ್ಬರೊಂದಿಗೆ ವ್ಯಾಪಾರದ ಹೆಸರಿನಲ್ಲಿ ವಂಚನೆ ನಡೆಸಿದ್ದಾನೆ. ಕಡಿಮೆ...Read More
ಮನೆ ಕಳ್ಳತನಕ್ಕೆ ಕಡಿವಾಣ: ಕಾಮಸಮುದ್ರಂ ಪೊಲೀಸ್ ಕಾರ್ಯಾಚರಣೆಯಲ್ಲಿ ಆರೋಪಿ ಬಂಧನ, ₹6.70 ಲಕ್ಷ ಮೌಲ್ಯದ ಚಿನ್ನ ವಶ Latest ಮನೆ ಕಳ್ಳತನಕ್ಕೆ ಕಡಿವಾಣ: ಕಾಮಸಮುದ್ರಂ ಪೊಲೀಸ್ ಕಾರ್ಯಾಚರಣೆಯಲ್ಲಿ ಆರೋಪಿ ಬಂಧನ, ₹6.70 ಲಕ್ಷ ಮೌಲ್ಯದ ಚಿನ್ನ ವಶ nazeer ahamad June 11, 2025 ಕಾಮಸಮುದ್ರಂ: ಕಾಮಸಮುದ್ರಂ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ಒಬ್ಬ...Read More
ಗಾಂಜಾ ಮಾರಾಟಕ್ಕೆ ಕಡಿವಾಣ – ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ Latest ಗಾಂಜಾ ಮಾರಾಟಕ್ಕೆ ಕಡಿವಾಣ – ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ nazeer ahamad June 11, 2025 ಚಿತ್ತಾರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಮಹತ್ವದ ಯಶಸ್ಸು ಪಡೆದಿದ್ದಾರೆ. ಬಂಧಿತರು ಬೆಂಗಳೂರು...Read More