ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕಿ ಅಮಾನತು. Latest ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕಿ ಅಮಾನತು. nazeer ahamad June 25, 2025 ಧಾರ್ (ಜೂನ್ 25): ಮದ್ಯ ಸೇವಿಸಿ ಶಾಲೆಗೆ ಹಾಜರಾದ ಶಿಕ್ಷಕಿ ಶಾಲಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣ ಧಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ....Read More
ಮಂಡ್ಯದಲ್ಲಿ ಪ್ರೇಮದ ಆವೇಶಕ್ಕೆ ಬಲಿಯಾದ ಪ್ರೀತಿ: ಪ್ರೇಯಸಿಯನ್ನು ಹತ್ಯೆ ಮಾಡಿ ಶವ ಬಚ್ಚಿಟ್ಟ ಯುವಕ Crime ಮಂಡ್ಯದಲ್ಲಿ ಪ್ರೇಮದ ಆವೇಶಕ್ಕೆ ಬಲಿಯಾದ ಪ್ರೀತಿ: ಪ್ರೇಯಸಿಯನ್ನು ಹತ್ಯೆ ಮಾಡಿ ಶವ ಬಚ್ಚಿಟ್ಟ ಯುವಕ nazeer ahamad June 25, 2025 ಮಂಡ್ಯ: ಪ್ರೇಮ ಸಂಬಂಧದ ನಡುವೇ ನಡೆದ ಭೀಕರ ಘಟನೆಯೊಂದರಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿ, ಶವವನ್ನು ತನ್ನದೇ ಜಮೀನಿನಲ್ಲಿ ಬಚ್ಚಿಟ್ಟಿರುವ ಹೃದಯವಿದ್ರಾವಕ...Read More
ಕರ್ನಾಟಕದಲ್ಲಿ ಇಂಜಿನಿಯರಿಂಗ್ ಸೀಟ್ ದಂಧೆ: ಬಿಎಂಎಸ್ ಸೇರಿದಂತೆ 18 ಕಡೆ ಇ.ಡಿ. ದಾಳಿ Latest ಕರ್ನಾಟಕದಲ್ಲಿ ಇಂಜಿನಿಯರಿಂಗ್ ಸೀಟ್ ದಂಧೆ: ಬಿಎಂಎಸ್ ಸೇರಿದಂತೆ 18 ಕಡೆ ಇ.ಡಿ. ದಾಳಿ nazeer ahamad June 25, 2025 ಬೆಂಗಳೂರು, ಜೂನ್ 25: ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಇಂದು ಬೆಳಗ್ಗೆಯಿಂದ...Read More
ಕರಡಿಯ ದಾಳಿಯಿಂದ ವೃದ್ಧನಿಗೆ ಭೀಕರ ಗಾಯ: ಬೆಳಗಾವಿಯಲ್ಲಿ ಭಯಾನಕ ಘಟನೆ Latest ಕರಡಿಯ ದಾಳಿಯಿಂದ ವೃದ್ಧನಿಗೆ ಭೀಕರ ಗಾಯ: ಬೆಳಗಾವಿಯಲ್ಲಿ ಭಯಾನಕ ಘಟನೆ nazeer ahamad June 25, 2025 ಬೆಳಗಾವಿ, ಜೂನ್ 25 – ಕಣಕುಂಬಿ ಚೆಕ್ಪೋಸ್ಟ್ ಸಮೀಪದ ಅರಣ್ಯ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಘಟನೆ ಒಂದು ಗ್ರಾಮಸ್ಥರ ಹೃದಯಹಿಂಡಿಸುವಂತಹ...Read More
ಪಾಟ್ನಾ ದಾರುಣ ಘಟನೆ: ಪ್ರೇಮ ಸಂಬಂಧಕ್ಕೆ ಅಡಚಣೆಯಾದ ಮಗನನ್ನೇ ತಾಯಿ ಹತ್ಯೆ ಮಾಡಿದ ಕೃತ್ಯ Crime ಪಾಟ್ನಾ ದಾರುಣ ಘಟನೆ: ಪ್ರೇಮ ಸಂಬಂಧಕ್ಕೆ ಅಡಚಣೆಯಾದ ಮಗನನ್ನೇ ತಾಯಿ ಹತ್ಯೆ ಮಾಡಿದ ಕೃತ್ಯ nazeer ahamad June 25, 2025 ಪಾಟ್ನಾ (ಬಿಹಾರ) – ತಾಯಿಯೊಬ್ಬಳು ತನ್ನದೇ ಪುತ್ರನನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾ ಗ್ರಾಮೀಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೃತ...Read More
ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭದ್ರಾತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಗನ್ ಮ್ಯಾನ್ ಅಮಾನತು Latest ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭದ್ರಾತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಗನ್ ಮ್ಯಾನ್ ಅಮಾನತು nazeer ahamad June 24, 2025 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳೆಯ ನಿಜಗಲ್ ಬಳಿ ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಸಂಬಂಧ, ಮಾಜಿ ಕೇಂದ್ರ ಸಚಿವ ಅನಂತಕುಮಾರ್...Read More
ಹಾವೇರಿಯಲ್ಲಿ ಹಾಡಹಗಲೇ ಭೀಕರ ಕೊಲೆ: ಗುತ್ತಿಗೆದಾರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ Latest ಹಾವೇರಿಯಲ್ಲಿ ಹಾಡಹಗಲೇ ಭೀಕರ ಕೊಲೆ: ಗುತ್ತಿಗೆದಾರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ nazeer ahamad June 24, 2025 ಹಾವೇರಿ, ಜೂನ್ 24: ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಗಂಗೆಭಾವಿ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ಭೀಕರ ಹತ್ಯೆ ಪ್ರಕರಣವೊಂದು ನಡೆದಿದೆ....Read More
ಶಿರಸಿಯಲ್ಲಿ ಮಾರಕ ಅಪಘಾತ: ಶಾಲೆಯಿಂದ ಮನೆಗೆ ಮರಳುತ್ತಿದ್ದ 10 ವರ್ಷದ ಬಾಲಕನ ದುರ್ಮರಣ Latest ಶಿರಸಿಯಲ್ಲಿ ಮಾರಕ ಅಪಘಾತ: ಶಾಲೆಯಿಂದ ಮನೆಗೆ ಮರಳುತ್ತಿದ್ದ 10 ವರ್ಷದ ಬಾಲಕನ ದುರ್ಮರಣ nazeer ahamad June 24, 2025 ಶಿರಸಿ (ಜೂನ್ 23): ಶಾಲೆಯಿಂದ ಮನೆಗೆ ಮರಳುತ್ತಿದ್ದ 10 ವರ್ಷದ ಬಾಲಕನೊಬ್ಬ ರಸ್ತೆ ದಾಟುವ ಸಂದರ್ಭದಲ್ಲಿ ಬುಲೆರೋ ವಾಹನದ ಗುದ್ದಿಗೆ ಸಿಲುಕಿ ದಾರುಣವಾಗಿ...Read More
ಯೂನಿಫಾರಂ ಇಲ್ಲ ಎಂಬ ಕಾರಣಕ್ಕೆ ಭಯದಿಂದ 13 ವರ್ಷದ ಬಾಲಕಿ ಆತ್ಮಹತ್ಯೆ Latest ಯೂನಿಫಾರಂ ಇಲ್ಲ ಎಂಬ ಕಾರಣಕ್ಕೆ ಭಯದಿಂದ 13 ವರ್ಷದ ಬಾಲಕಿ ಆತ್ಮಹತ್ಯೆ nazeer ahamad June 24, 2025 ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಲಿಂಗದಹಳ್ಳಿ ಗ್ರಾಮದಲ್ಲಿ ಮನಕಲಕುವ ದಾರುಣ ಘಟನೆ ನಡೆದಿದೆ. ಯೂನಿಫಾರಂ ಇಲ್ಲದ ಕಾರಣ ಶಿಕ್ಷಕರು ಗದರಿಸಬಹುದು ಎಂಬ ಭಯದಿಂದ 13...Read More
ಬೆಂಗಳೂರು ಚೂಡಸಂದ್ರದಲ್ಲಿ ಭಯಾನಕ ಘಟನೆ: ಕಟ್ಟಡದಿಂದ ಬಿದ್ದು ಯುವತಿ ದುರ್ಮರಣ Latest ಬೆಂಗಳೂರು ಚೂಡಸಂದ್ರದಲ್ಲಿ ಭಯಾನಕ ಘಟನೆ: ಕಟ್ಟಡದಿಂದ ಬಿದ್ದು ಯುವತಿ ದುರ್ಮರಣ nazeer ahamad June 24, 2025 ಬೆಂಗಳೂರು, ಜೂನ್ 24: ನಗರದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಘಟನೆ ಒಂದು ಯುವತಿಯ ಬದುಕಿಗೆ ಮುಕ್ತಾಯ ತಂದಿದೆ. ಚೂಡಸಂದ್ರದ ನಿರ್ಮಾಣ ಹಂತದಲ್ಲಿದ್ದ...Read More