ಕಸ ವಿಚಾರದಲ್ಲಿ ವೃದ್ಧೆಗೆ ಕಂಬಕ್ಕೆ ಕಟ್ಟಿ ಹಲ್ಲೆ: ಶಿವಮೊಗ್ಗದ ಗೌತಮಪುರದಲ್ಲಿ ತೀವ್ರ ಆಕ್ರೋಶ Latest ಕಸ ವಿಚಾರದಲ್ಲಿ ವೃದ್ಧೆಗೆ ಕಂಬಕ್ಕೆ ಕಟ್ಟಿ ಹಲ್ಲೆ: ಶಿವಮೊಗ್ಗದ ಗೌತಮಪುರದಲ್ಲಿ ತೀವ್ರ ಆಕ್ರೋಶ nazeer ahamad June 30, 2025 ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರ ಹೋಬಳಿಯ ಗೌತಮಪುರ ಗ್ರಾಮದಲ್ಲಿ ಮಾನವೀಯತೆಯನ್ನು ನಿರ್ಲಜ್ಜವಾಗಿ ಹಿಂಗೋಳಿಸುವಂತಹ ಘಟನೆ ನಡೆದಿದೆ. ಕೇವಲ ಮನೆಯ ಮುಂದೆ ಕಸ...Read More
ಅಪರಿಚಿತ ವಾಹನ ಡಿಕ್ಕಿ: ತಿರುಪತಿ ಯಾತ್ರೆಯಿಂದ ವಾಪಸ್ಸಾಗುತ್ತಿದ್ದ ಮೂವರು ದುರ್ಮರಣ Latest ಅಪರಿಚಿತ ವಾಹನ ಡಿಕ್ಕಿ: ತಿರುಪತಿ ಯಾತ್ರೆಯಿಂದ ವಾಪಸ್ಸಾಗುತ್ತಿದ್ದ ಮೂವರು ದುರ್ಮರಣ nazeer ahamad June 30, 2025 ಮದನಪಲ್ಲಿ (ಆಂಧ್ರಪ್ರದೇಶ), ಜೂನ್ 30: ತಿರುಪತಿ ದೇಗುಲದಿಂದ ಹಿಂದಿರುಗುತ್ತಿದ್ದ ಭಕ್ತರ ವಾಹನ ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡ ದಾರುಣ ಘಟನೆ ಅನ್ನಮಯ್ಯ...Read More
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಮುಖಾಮುಖಿ ಡಿಕ್ಕಿ: ಕುಟುಂಬದ ನಾಲ್ವರು ದುರ್ಮರಣ. Latest ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಮುಖಾಮುಖಿ ಡಿಕ್ಕಿ: ಕುಟುಂಬದ ನಾಲ್ವರು ದುರ್ಮರಣ. nazeer ahamad June 30, 2025 ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಬೈಪಾಸ್ ಬಳಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...Read More
ಚಾಮರಾಜನಗರದಲ್ಲಿ ಆಘಾತಕಾರಿ ಘಟನೆ: ಸೇಡಿನ ಮನೋಭಾವದಿಂದ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ಮರಣ Latest ಚಾಮರಾಜನಗರದಲ್ಲಿ ಆಘಾತಕಾರಿ ಘಟನೆ: ಸೇಡಿನ ಮನೋಭಾವದಿಂದ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ಮರಣ nazeer ahamad June 30, 2025 ಚಾಮರಾಜನಗರ, ಜೂನ್ 29: ಮಲೆ ಮಹದೇಶ್ವರ ಬೆಟ್ಟದ ಹೂಗ್ಯಂ ವಲಯದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ನಡೆದ ವಿಷಾದನೀಯ ಘಟನೆ ರಾಜ್ಯದ ವನ್ಯಜೀವಿ ಸಂರಕ್ಷಣಾ...Read More
ಜಿಂಕೆ ಮತ್ತು ಕಾಡು ಹಂದಿ ಬೇಟೆ: ಪ್ರಮುಖ ಆರೋಪಿಯ ಬಂಧನ, 74 ಕೆಜಿ ಮಾಂಸ ವಶಕ್ಕೆ. Crime ಜಿಂಕೆ ಮತ್ತು ಕಾಡು ಹಂದಿ ಬೇಟೆ: ಪ್ರಮುಖ ಆರೋಪಿಯ ಬಂಧನ, 74 ಕೆಜಿ ಮಾಂಸ ವಶಕ್ಕೆ. nazeer ahamad June 30, 2025 ರಾಮನಗರ, ಜೂನ್ 29: ಅಪರಾಧದಲ್ಲಿ ಮುಳುಗಿದ ವನ್ಯಜೀವಿ ಬೇಟೆಗಾರನನ್ನು ವನ್ಯ ಜೀವಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಜಿಂಕೆ ಮತ್ತು ಕಾಡು ಹಂದಿಯ ಮಾಂಸವನ್ನು...Read More
ಚೆನ್ನಮ್ಮ ವೃತ್ತದಲ್ಲಿ ಕೊಳೆಯುತ್ತಿರುವ ಕನ್ನಡ ಧ್ವಜ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ. Latest ಚೆನ್ನಮ್ಮ ವೃತ್ತದಲ್ಲಿ ಕೊಳೆಯುತ್ತಿರುವ ಕನ್ನಡ ಧ್ವಜ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ. nazeer ahamad June 29, 2025 ಹುಬ್ಬಳ್ಳಿ, ಜೂನ್ 29: ಐತಿಹಾಸಿಕ ಹಿನ್ನೆಲೆ ಹೊಂದಿದ ಉತ್ತರ ಕರ್ನಾಟಕದ ಹೆಮ್ಮೆಯ ನಗರ ಹುಬ್ಬಳ್ಳಿ, ವಾಣಿಜ್ಯ ಕೇಂದ್ರವೆಂದು, “ಛೋಟಾ ಮುಂಬೈ”ಯೆಂದು ಖ್ಯಾತಿ ಪಡೆದಿರುವ...Read More
ಕಸದ ಲಾರಿಯಲ್ಲಿ ಶವ ಪತ್ತೆ: ಪ್ರೇಮವಿವಾಹದ ಹಿಂದೆ ಭೀಕರ ಕೊಲೆ ಶಂಕೆ. Crime ಕಸದ ಲಾರಿಯಲ್ಲಿ ಶವ ಪತ್ತೆ: ಪ್ರೇಮವಿವಾಹದ ಹಿಂದೆ ಭೀಕರ ಕೊಲೆ ಶಂಕೆ. nazeer ahamad June 29, 2025 ಬೆಂಗಳೂರು (ಜೂನ್ 29): ನಗರದಲ್ಲಿ ಮತ್ತೊಂದು ಅಮಾನುಷ ಕೊಲೆ ಪ್ರಕರಣವು ಬೆಳಕಿಗೆ ಬಂದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿಯ ಕಸದ ಲಾರಿಯಲ್ಲಿ ಪತ್ತೆಯಾದ...Read More
ಪುರಿ ಜಗನ್ನಾಥ ದೇಗುಲದ ಬಳಿ ಕಾಲ್ತುಳಿತ ದುರಂತ : ಇಬ್ಬರೂ ಹಿರಿಯ ಪೊಲೀಸರು ಅಮಾನತು. Latest ಪುರಿ ಜಗನ್ನಾಥ ದೇಗುಲದ ಬಳಿ ಕಾಲ್ತುಳಿತ ದುರಂತ : ಇಬ್ಬರೂ ಹಿರಿಯ ಪೊಲೀಸರು ಅಮಾನತು. nazeer ahamad June 29, 2025 ಭುವನೇಶ್ವರ, ಜೂನ್ 29: ಪವಿತ್ರ ರಥಯಾತ್ರೆಯೊಂದರ ವೇಳೆ ಜಗನ್ನಾಥ ದೇಗುಲದ ಬಳಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೂವರು ಭಕ್ತರು ಮೃತಪಟ್ಟಿದ್ದು,...Read More
ಕೊಪ್ಪದಲ್ಲಿ ವಸತಿ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ: 6ನೇ ತರಗತಿ ಬಾಲಕಿ ದುರ್ಘಟನೆಯಲ್ಲಿ ಮೃತ್ಯು. Latest ಕೊಪ್ಪದಲ್ಲಿ ವಸತಿ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ: 6ನೇ ತರಗತಿ ಬಾಲಕಿ ದುರ್ಘಟನೆಯಲ್ಲಿ ಮೃತ್ಯು. nazeer ahamad June 29, 2025 ಚಿಕ್ಕಮಗಳೂರು, ಜೂನ್ 29: ಕೊಪ್ಪ ಪಟ್ಟಣದ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗಿಸುತ್ತಿದ್ದ 13 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ದುಃಖದ ಘಟನೆ...Read More
ಗಾಂಜಾ ಆರೋಪಿಗಳನ್ನು ಬಂಧಿಸುತ್ತಿದ್ದ ವೇಳೆ ಅಪಘಾತ: ಪಿಎಸ್ಐ ಚಿಕಿತ್ಸೆ ಫಲಿಸದೇ ಸಾವು Latest ಗಾಂಜಾ ಆರೋಪಿಗಳನ್ನು ಬಂಧಿಸುತ್ತಿದ್ದ ವೇಳೆ ಅಪಘಾತ: ಪಿಎಸ್ಐ ಚಿಕಿತ್ಸೆ ಫಲಿಸದೇ ಸಾವು nazeer ahamad June 29, 2025 ಬೆಂಗಳೂರು: ಕರ್ತವ್ಯ ನಿರ್ವಹಣೆಯ ನಡುವೆ ಗಂಭೀರ ಅಪಘಾತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಪಿಎಸ್ಐ ಒಬ್ಬರು ಮೃತಪಟ್ಟ ದುಃಖಾಂತ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ತಲಘಟ್ಟಪುರ ಪೊಲೀಸ್...Read More