ಇರಾಕೋಡಿಯಲ್ಲಿ ನಡೆದ ಹತ್ಯೆ ಹಾಗೂ ಹಲ್ಲೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ Latest ಇರಾಕೋಡಿಯಲ್ಲಿ ನಡೆದ ಹತ್ಯೆ ಹಾಗೂ ಹಲ್ಲೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ nazeer ahamad July 13, 2025 ಬಂಟ್ವಾಳ ತಾಲ್ಲೂಕಿನ ಕೂರಿಯಾಳ ಗ್ರಾಮದ ಇರಾಕೋಡಿಯಲ್ಲಿ ಕೊಳತ್ತಮಜಲಿನ ಅಬ್ದುಲ್ ರಹೀಮ್ ಹತ್ಯೆ ಹಾಗೂ ಖಲಂಧರ್ ಶಾಫಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...Read More
ಪ್ರೇಮ್ ಕೆಡಿ ಟೀಸರ್ ಮೇಲೆ ಮಿಶ್ರ ಪ್ರತಿಕ್ರಿಯೆ: “ನಮ್ಮವರೇ ಬೆಂಬಲ ಕೊಡುವುದಿಲ್ಲ” ಎಂದು ಬೇಸರ Cinema ಪ್ರೇಮ್ ಕೆಡಿ ಟೀಸರ್ ಮೇಲೆ ಮಿಶ್ರ ಪ್ರತಿಕ್ರಿಯೆ: “ನಮ್ಮವರೇ ಬೆಂಬಲ ಕೊಡುವುದಿಲ್ಲ” ಎಂದು ಬೇಸರ nazeer ahamad July 13, 2025 ‘ಜೋಗಿ’ ಖ್ಯಾತಿಯ ನಿರ್ದೇಶಕ ಪ್ರೇಮ್ ಅವರ ಹೊಸ ಚಿತ್ರ ʼಕೆಡಿʼ ಶೀಘ್ರದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರತಂಡ ಕೆಲ ದಿನಗಳ ಹಿಂದೆ ಟೀಸರ್ ಬಿಡುಗಡೆಗೊಳಿಸಿ,...Read More
ಮ್ಯಾನ್ಮಾರ್ನಲ್ಲಿ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ: ನಾಲ್ಕು ಮಕ್ಕಳು 23 ನಾಗರಿಕರು ದುರ್ಮರಣ Latest ಮ್ಯಾನ್ಮಾರ್ನಲ್ಲಿ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ: ನಾಲ್ಕು ಮಕ್ಕಳು 23 ನಾಗರಿಕರು ದುರ್ಮರಣ nazeer ahamad July 13, 2025 ನೇಪಿಡಾ: ಮ್ಯಾನ್ಮಾರ್ನ ಸಾಗೈಂಗ್ ಪ್ರದೇಶದ ಲಿನ್ ಟಾ ಲು ಗ್ರಾಮದಲ್ಲಿ ಇರುವ ಬೌದ್ಧ ಮಠವೊಂದರ ಮೇಲೆ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ...Read More
ಮಂತ್ರಾಲಯದಲ್ಲಿ ದುರ್ಘಟನೆ: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನಾಪತ್ತೆ Latest ಮಂತ್ರಾಲಯದಲ್ಲಿ ದುರ್ಘಟನೆ: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನಾಪತ್ತೆ nazeer ahamad July 13, 2025 ಮಂತ್ರಾಲಯ, ಜುಲೈ 13 – ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದಲ್ಲಿ ಭಕ್ತಿಯ ಯಾತ್ರೆಯು ದುರ್ಘಟನೆಯಲ್ಲಿ ಅಂತ್ಯ ಕಂಡಿದೆ. ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ...Read More
ಚಾಮರಾಜನಗರದಲ್ಲಿ ಚಿರತೆಯ ಅಸಹಜ ಸಾವು: ವಿಷಪ್ರಾಶನೆ ಶಂಕೆ, ವ್ಯಕ್ತಿಯೋರ್ವ ವಶದಲ್ಲಿ Latest ಚಾಮರಾಜನಗರದಲ್ಲಿ ಚಿರತೆಯ ಅಸಹಜ ಸಾವು: ವಿಷಪ್ರಾಶನೆ ಶಂಕೆ, ವ್ಯಕ್ತಿಯೋರ್ವ ವಶದಲ್ಲಿ nazeer ahamad July 13, 2025 ಚಾಮರಾಜನಗರ: ಬಿಆರ್ಟಿ ಅರಣ್ಯ ವ್ಯಾಪ್ತಿಯ ಹರವೆ ಹೋಬಳಿಯ ತೆರಕಣಾಂಬಿ ಗ್ರಾಮದ ಸಮೀಪದ ಕೊತ್ತಲವಾಡಿಯ ಕರಿಕಲ್ಲು ಕ್ವಾರಿಯಲ್ಲಿ ಚಿರತೆಯೊಬ್ಬದ ಶವ ಪತ್ತೆಯಾಗಿರುವ ಪ್ರಕರಣ ಪ್ರಾಣಿ...Read More
ಉದಯಪುರ ಫೈಲ್ಸ್ ಚಿತ್ರ ಬಿಡುಗಡೆಗೆ ತಡೆ: ಪ್ರಧಾನಿ ಮೋದಿಗೆ ಸಹಾಯದ ಪತ್ರ ಬರೆದ ಕನ್ಹಯ್ಯಾ ಲಾಲ್ ಪತ್ನಿ. Cinema ಉದಯಪುರ ಫೈಲ್ಸ್ ಚಿತ್ರ ಬಿಡುಗಡೆಗೆ ತಡೆ: ಪ್ರಧಾನಿ ಮೋದಿಗೆ ಸಹಾಯದ ಪತ್ರ ಬರೆದ ಕನ್ಹಯ್ಯಾ ಲಾಲ್ ಪತ್ನಿ. nazeer ahamad July 13, 2025 ನವದೆಹಲಿ: 2022ರ ಉದಯಪುರದ ದರ್ಜಿ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆಧಾರಿತವಾಗಿ ನಿರ್ಮಿತವಾಗಿರುವ ಉದಯಪುರ ಫೈಲ್ಸ್ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ...Read More
ಮುಲ್ಕಿಯಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: 68 ವರ್ಷದ ಉದ್ಯಮಿ ಬಂಧನ Crime ಮುಲ್ಕಿಯಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: 68 ವರ್ಷದ ಉದ್ಯಮಿ ಬಂಧನ nazeer ahamad July 13, 2025 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 68 ವರ್ಷದ ಉದ್ಯಮಿಯೋರ್ವನನ್ನು ಮುಲ್ಕಿ...Read More
ದುಬೈ ವಿಮಾನ ನಿಲ್ದಾಣದಲ್ಲಿ ತಜಕಿಸ್ತಾನದ ಗಾಯಕ ಅಬ್ದು ರೋಜಿಕ್ ಬಂಧನ Latest ದುಬೈ ವಿಮಾನ ನಿಲ್ದಾಣದಲ್ಲಿ ತಜಕಿಸ್ತಾನದ ಗಾಯಕ ಅಬ್ದು ರೋಜಿಕ್ ಬಂಧನ nazeer ahamad July 13, 2025 ದುಬೈ: ಜನಪ್ರಿಯ ತಜಕಿಸ್ತಾನದ ಗಾಯಕ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಅಬ್ದು ರೋಜಿಕ್ ಅವರನ್ನು ಶನಿವಾರ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ....Read More
ಎಐ ಮೂಲಕ ಸುಳ್ಳು ವೀಡಿಯೋ: ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಧರ್ಮಸ್ಥಳದಲ್ಲಿ ಪ್ರಕರಣ ದಾಖಲು Latest ಎಐ ಮೂಲಕ ಸುಳ್ಳು ವೀಡಿಯೋ: ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಧರ್ಮಸ್ಥಳದಲ್ಲಿ ಪ್ರಕರಣ ದಾಖಲು nazeer ahamad July 13, 2025 ಧರ್ಮಸ್ಥಳ (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ಗಂಭೀರ ಆರೋಪದ ಕುರಿತಂತೆ ಸಾಕ್ಷಿ ನೀಡಿದ ವ್ಯಕ್ತಿಯ ದೂರಿಗೆ ಸಂಬಂಧಿಸಿದಂತೆ,...Read More
ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಜಪ್ತಿ: ಇಬ್ಬರು ಪ್ರಯಾಣಿಕರ ಬಂಧನ Latest ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಜಪ್ತಿ: ಇಬ್ಬರು ಪ್ರಯಾಣಿಕರ ಬಂಧನ nazeer ahamad July 12, 2025 ಮಂಗಳೂರು, ಜುಲೈ 11: ಅಕ್ರಮ ವಿದೇಶಿ ಕರೆನ್ಸಿ ಹೊಂದಿದ್ದ ಆರೋಪದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ...Read More