ಖೋಟಾ ನೋಟು ದಂಧೆ ಬಯಲಿಗೆ:₹3.75 ಲಕ್ಷ ನಕಲಿ ನೋಟು ವಶ Latest ಖೋಟಾ ನೋಟು ದಂಧೆ ಬಯಲಿಗೆ:₹3.75 ಲಕ್ಷ ನಕಲಿ ನೋಟು ವಶ nazeer ahamad July 25, 2025 ದಾವಣಗೆರೆ, ಜು.25 – ಖೋಟಾ ನೋಟು ಚಲಾವಣೆಯ ದೊಡ್ಡ ಜಾಲವೊಂದನ್ನು ದಾವಣಗೆರೆ ಜಿಲ್ಲೆ ಬಸವಾಪಟ್ಟಣ ಪೊಲೀಸರು ಪತ್ತೆಹಚ್ಚಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ₹3.75...Read More
ತಿರುಪತಿಯಲ್ಲಿ ಕನ್ನಡಿಗರಿಗೆ ಅವಮಾನ: ‘ಕನ್ನಡಿಗ’ ಸ್ಟಿಕರ್ ತೆಗೆಸಿದ ಘಟನೆಗೆ ಯುವಕರ ಆಕ್ರೋಶ Latest ತಿರುಪತಿಯಲ್ಲಿ ಕನ್ನಡಿಗರಿಗೆ ಅವಮಾನ: ‘ಕನ್ನಡಿಗ’ ಸ್ಟಿಕರ್ ತೆಗೆಸಿದ ಘಟನೆಗೆ ಯುವಕರ ಆಕ್ರೋಶ nazeer ahamad July 25, 2025 ಬೆಂಗಳೂರು, ಜು.25 – ತಿರುಪತಿ ದೇವಾಲಯದ ದರ್ಶನಕ್ಕೆ ನಿತ್ಯವೂ ಸಾವಿರಾರು ಕನ್ನಡಿಗರು ತೆರಳುತ್ತಿರುವುದು ಸಾಮಾನ್ಯ. ಆದರೆ, ಅಲ್ಲಿ ಕನ್ನಡಿಗರಿಗಾಗುವ ಅನ್ಯಾಯ ಮತ್ತು ಅವಮಾನಗಳು...Read More
ದೇವಾಲಯದ ಮೂರ್ತಿ ಹಾನಿ ಪ್ರಕರಣ: ಆರೋಪಿ ಅರೆಸ್ಟ್ Latest ದೇವಾಲಯದ ಮೂರ್ತಿ ಹಾನಿ ಪ್ರಕರಣ: ಆರೋಪಿ ಅರೆಸ್ಟ್ nazeer ahamad July 25, 2025 ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದಿನ ನರಸಿಂಹ ಸ್ವಾಮಿಯ ಮೂರ್ತಿಯನ್ನು ನಾಶಮಾಡಿದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ....Read More
ಅರಣ್ಯ ಅಧಿಕಾರಿ ಮನೆ ಮೇಲೆ ದಾಳಿ: ರಹಸ್ಯ ಕೋಣೆಯಿಂದ 1.44 ಕೋಟಿ ನಗದು, ಚಿನ್ನ ಪತ್ತೆ! Corruption ಅರಣ್ಯ ಅಧಿಕಾರಿ ಮನೆ ಮೇಲೆ ದಾಳಿ: ರಹಸ್ಯ ಕೋಣೆಯಿಂದ 1.44 ಕೋಟಿ ನಗದು, ಚಿನ್ನ ಪತ್ತೆ! nazeer ahamad July 25, 2025 ಭುವನೇಶ್ವರ, ಜುಲೈ 25: ಒಡಿಶಾದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ವಿಜಿಲೆನ್ಸ್ ಇಲಾಖೆ ಭಾರಿ ಸ್ಫೋಟಕ ಸಂಗತಿಯನ್ನು ಬೆಳಕಿಗೆ ತಂದಿದೆ. ಶುಕ್ರವಾರ (ಜು.25) ಅರಣ್ಯ...Read More
ಶಾಲೆಗೆ ರಜೆ ಹಾಕಿದ್ದೆಕ್ಕಾಗಿ ಹಲ್ಲೆ: ಶಿಕ್ಷಕಿಯ ವರ್ತನೆಗೆ ಪೋಷಕರ ಆಕ್ರೋಶ” Latest ಶಾಲೆಗೆ ರಜೆ ಹಾಕಿದ್ದೆಕ್ಕಾಗಿ ಹಲ್ಲೆ: ಶಿಕ್ಷಕಿಯ ವರ್ತನೆಗೆ ಪೋಷಕರ ಆಕ್ರೋಶ” nazeer ahamad July 25, 2025 ಬೆಂಗಳೂರು, ಜುಲೈ 25: ರಾಜಧಾನಿ ಬೆಂಗಳೂರಿನಲ್ಲಿ ಮನುಷ್ಯತ್ವ ಮರೆತ ಶಿಕ್ಷಕಿಯೊಬ್ಬಳು, ರಜೆ ಹಾಕಿ ಬಂದ ಶಾಲಾ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಹಲ್ಲೆಗೊಳಿಸಿದ ದುಃಖದ ಘಟನೆ...Read More
ಬೂಟು ಕಳಚಿಕೊಂಡು ಹೊಡೀತೀನಿ! ದೆಹಲಿ ಕರ್ನಾಟಕ ಭವನದಲ್ಲಿ ಸಿದ್ದು & ಡಿಕೆಶಿ ವಿಶೇಷ ಅಧಿಕಾರಿಗಳ ಜಟಾಪಟಿ Latest ಬೂಟು ಕಳಚಿಕೊಂಡು ಹೊಡೀತೀನಿ! ದೆಹಲಿ ಕರ್ನಾಟಕ ಭವನದಲ್ಲಿ ಸಿದ್ದು & ಡಿಕೆಶಿ ವಿಶೇಷ ಅಧಿಕಾರಿಗಳ ಜಟಾಪಟಿ nazeer ahamad July 25, 2025 ದೆಹಲಿ, ಜುಲೈ 25: ರಾಜಧಾನಿ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿಗಳ ನಡುವೆ...Read More
“ಜೈಲು ಗೋಡೆ ಹಾರಿ ಪರಾರಿಯಾಗಿದ್ದ ಆರೋಪಿ, ಪಾಳು ಬಿದ್ದ ಬಾವಿಯಲ್ಲಿ ಪತ್ತೆ Latest “ಜೈಲು ಗೋಡೆ ಹಾರಿ ಪರಾರಿಯಾಗಿದ್ದ ಆರೋಪಿ, ಪಾಳು ಬಿದ್ದ ಬಾವಿಯಲ್ಲಿ ಪತ್ತೆ nazeer ahamad July 25, 2025 ತಿರುವನಂತಪುರಂ, ಜುಲೈ 25: ಜೈಲಿನ 25 ಅಡಿ ಎತ್ತರದ ಗೋಡೆ ಹಾರಿ ಪಲಾಯನಗೊಂಡಿದ್ದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯೊಬ್ಬನನ್ನು ಕೇರಳ ಪೊಲೀಸರು ಕೇವಲ...Read More
ಪತ್ನಿ ಹಾಗೂ ತಮ್ಮನಿಂದ ಗಂಡನ ಹತ್ಯೆ!: ಶವವನ್ನು ಮನೆಗೆ ‘ಡೋರ್ ಡೆಲಿವರಿ’ ಮಾಡಿದ ಭೀಕರ ಘಟನೆ Crime ಪತ್ನಿ ಹಾಗೂ ತಮ್ಮನಿಂದ ಗಂಡನ ಹತ್ಯೆ!: ಶವವನ್ನು ಮನೆಗೆ ‘ಡೋರ್ ಡೆಲಿವರಿ’ ಮಾಡಿದ ಭೀಕರ ಘಟನೆ nazeer ahamad July 25, 2025 ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮಂಗಳವಾರ ತೀವ್ರ ಸದ್ದು ಮೂಡಿಸಿರುವ ಗೃಹ ಕಲಹ ಹತ್ಯೆ ಪ್ರಕರಣ ನಡೆದಿದೆ. ಪತ್ನಿ ತನ್ನ ಸಹೋದರನ ಸಹಾಯದಿಂದ ಗಂಡನನ್ನು...Read More
ಧರ್ಮಸ್ಥಳ: ಬೆಳ್ತಂಗಡಿಯಲ್ಲಿ ಎಸ್ಐಟಿ ತನಿಖಾ ಕಚೇರಿ ಸ್ಥಾಪನೆ.! Latest ಧರ್ಮಸ್ಥಳ: ಬೆಳ್ತಂಗಡಿಯಲ್ಲಿ ಎಸ್ಐಟಿ ತನಿಖಾ ಕಚೇರಿ ಸ್ಥಾಪನೆ.! nazeer ahamad July 25, 2025 ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದ ಅತ್ಯಂತ ಗಂಭೀರ ಪ್ರಕರಣದ ತನಿಖೆ ಈಗ ವಿಶೇಷ ತನಿಖಾ ತಂಡದ (SIT) ಕೈಗೆ...Read More
ಥೈಲ್ಯಾಂಡ್ನಲ್ಲಿ ದರ್ಶನ್ ಜೊತೆ ಹತ್ಯೆ ಆರೋಪಿ ಬಿಪಿನ್ ರೈ ಪಾರ್ಟಿ! ಫೋಟೋ ವೈರಲ್ Latest ಥೈಲ್ಯಾಂಡ್ನಲ್ಲಿ ದರ್ಶನ್ ಜೊತೆ ಹತ್ಯೆ ಆರೋಪಿ ಬಿಪಿನ್ ರೈ ಪಾರ್ಟಿ! ಫೋಟೋ ವೈರಲ್ nazeer ahamad July 25, 2025 ಬೆಂಗಳೂರು, ಜುಲೈ 25: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಿದ್ದಿರುವ ನಟ ದರ್ಶನ್ ಇತ್ತೀಚೆಗೆ ಥೈಲ್ಯಾಂಡ್ನಲ್ಲಿ ಚಿತ್ರೀಕರಣದ ಹೆಸರಿನಲ್ಲಿ ವಿದೇಶ ಪ್ರವಾಸ...Read More